ShareChat
click to see wallet page
search
#✍🏻ದೇಶಭಕ್ತಿ ಶಾಯರಿ #🔥ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ #💪ಉತ್ತರ ಕರ್ನಾಟಕ ಮಂದಿ #🔴ನಮ್ಮ ಕರ್ನಾಟಕ🟡 #✍️ ಮೋಟಿವೇಷನಲ್ ಕೋಟ್ಸ್
✍🏻ದೇಶಭಕ್ತಿ ಶಾಯರಿ - విద్యాథికయి ఐదు గుణగెళు ಒಬ್ಬ ಉತ್ತಮ ವಿದ್ಯಾರ್ಥಿ ತನ್ನ   ಜೀವನದಲ್ಲಿ ಐದು   ಮಹತ್ವದ గుణగళన్ను ಬೆಳೆಸಿಕೊಳ್ಳಬೇಕು   ಹೇಳಲಾಗಿದೆ. ఎందు అవు ಸರಳವಾದವು   ಆದರೆ ಜೀವನವನ್ನು   ರೂಪಿಸುವ ಶಕ್ತಿಯುಳ್ಳವು ఆగిది: 1. ಕಾಗೆಯಂತೆ ಪರಿಶ್ರಮ: ಕಾಗೆ ಸದಾ ಚುರುಕಾಗಿರುತ್ತದೆ. ಅದು ಆಹಾರಕ್ಕಾಗಿ ನಿರಂತರವಾಗಿ విద్యాథిశయు@   ఆలస్యవిలడి ಹುಡುಕುತಿರುತ್ತದೆ ಹಾಗೆಯೇ ಪರಿಶ್ರಮ   ಪಡಬೇಕು. నిరింకెర వెయత్నే ಮಾಡಿದಾಗ   ಮಾತ್ರ ಜ್ಞಲಾನ ಸಂಪತ್ತು ಹೆಚ್ಚುತ್ತದೆ  2 ಕೊಕ್ಕರೆಯಂತೆ ಏಕಾಗ್ರತೆ: ಕೊಕ್ಕರೆ ನೀರಿನ ತೀರದಲ್ಲಿ ನಿಂತು ಮೀನು ಹಿಡಿಯುವಾಗ ಅದರ ದೃಷ್ಟಿ ಸಂಪೂರ್ಣ ಏಕಾಗ್ರವಾಗಿರುತ್ತದೆ. ಸುತ್ತಲಿನ ಯಾವುದಕ್ಕೂ . ಕಣ್ಣಿಟ್ಟಿರುತ್ತದೆ  ತನ್ನ గమెన ಕೊಡದೆ ಗುರಿಯ ळ९e ವಿದ್ಯಾರ್ಥಿಯೂ ಅಧ್ಯಯನದಲ್ಲಿ ಇದೇ ರೀತಿಯ ಏಕಾಗ್ರತೆಯನ್ನು ಹೊಂದಬೇಕು. 3. ನಾಯಿಯಂತೆ ಎಚ್ಚರಿಕೆಯ ನಿದ್ರೆ: ನಾಯಿಯು ನಿದ್ರೆ ಮಾಡಿದರೂ ಸಹಾ ಸ್ವಲ್ಪ ಶಬ್ದವಾದಾಗ ತಕ್ಷಣ  ರಗೊಳ್ಳುತ್ತದೆ. ವಿದ್ಯಾರ್ಥಿಯೂ ಜೀವನದಲ್ಲಿ ಜಾಗೃತ ಎಚ ಹೊಂದಿರಬೇಕು. ಮತ್ತು మెనెస్సెన్ను ১৯০, ಅವಕಾಶ ಕರ್ತವ್ಯಗಳ ಬಗ್ಗೆ ಎಚ್ಚರವಾಗಿರುವುದು ಬಹಳ ಮುಖ್ಯ. ` 4 ಕಡಿಮೆ ಆಹಾರ: ಅತಿಯಾದ ಆಹಾರ ದೇಹಕ್ಕೆ ಭಾರವಾಗುತ್ತದೆ ಮತ್ತು  ಮನಸ್ಸಿನ ಚುರುಕು ಕಡಿಮೆಯಾಗುತ್ತದೆ. ಸರಳ ಮತ್ತು ಮಿತವಾದ ಆಹಾರ ದೇಹವನ್ನು eooensசdonoR, ಮನಸ್ಸನ್ನು ಚುರುಕಾಗಿರಿಸುತ್ತದೆ: 5. ಮನೆಯ ಸುಖ ತ್ಯಜಿಸುವ ಮನಸ್ಸು: ಅಧ್ಯಯನದ ಸಮಯದಲ್ಲಿ   ಕೆಲವೊಮ್ಮೆ ಟಿವಿ, ಮೊಬೈಲ್ ನಲ್ಲಿ ಕಾರ್ಯಕ್ರಮಗಳನ್ನು ಬರುವ ಮನರಂಜನೆಯ ூச ತ್ಯಜಿಸಬೇಕಾಗುತ್ತದೆ: ದೊಡ್ಡ  ಸಾಧಿಸಲು mol ಸುಖಗಳನ್ನು ಬಿಟ್ಪಟುಕೊಡುವ ಮನಸ್ಸು ವಿದ್ಯಾರ್ಥಿಗೆ ಇರಬೇಕು . ಗುಣಗಳನ್ನು  ಜೀವನದಲ್ಲಿ ಅಳವಡಿಸಿಕೊಂಡ ಐದು ವಿದ್ಯಾರ್ಥಿ ಕೇವಲ ಪರೀಕ್ಷೆಯಲ್ಲಿ ಮಾತ್ರವಲ್ಲ , ಜೀವನದಲ್ಲಿಯೂ ಯಶಸ್ವಿಯಾಗುತ್ತಾನೆ: ಬ್ನಹಾಘಾಮಾರಿಸ್ ಅಬು: ಸೃಷ್ಟಿಕರ್ತ from విద్యాథికయి ఐదు గుణగెళు ಒಬ್ಬ ಉತ್ತಮ ವಿದ್ಯಾರ್ಥಿ ತನ್ನ   ಜೀವನದಲ್ಲಿ ಐದು   ಮಹತ್ವದ గుణగళన్ను ಬೆಳೆಸಿಕೊಳ್ಳಬೇಕು   ಹೇಳಲಾಗಿದೆ. ఎందు అవు ಸರಳವಾದವು   ಆದರೆ ಜೀವನವನ್ನು   ರೂಪಿಸುವ ಶಕ್ತಿಯುಳ್ಳವು ఆగిది: 1. ಕಾಗೆಯಂತೆ ಪರಿಶ್ರಮ: ಕಾಗೆ ಸದಾ ಚುರುಕಾಗಿರುತ್ತದೆ. ಅದು ಆಹಾರಕ್ಕಾಗಿ ನಿರಂತರವಾಗಿ విద్యాథిశయు@   ఆలస్యవిలడి ಹುಡುಕುತಿರುತ್ತದೆ ಹಾಗೆಯೇ ಪರಿಶ್ರಮ   ಪಡಬೇಕು. నిరింకెర వెయత్నే ಮಾಡಿದಾಗ   ಮಾತ್ರ ಜ್ಞಲಾನ ಸಂಪತ್ತು ಹೆಚ್ಚುತ್ತದೆ  2 ಕೊಕ್ಕರೆಯಂತೆ ಏಕಾಗ್ರತೆ: ಕೊಕ್ಕರೆ ನೀರಿನ ತೀರದಲ್ಲಿ ನಿಂತು ಮೀನು ಹಿಡಿಯುವಾಗ ಅದರ ದೃಷ್ಟಿ ಸಂಪೂರ್ಣ ಏಕಾಗ್ರವಾಗಿರುತ್ತದೆ. ಸುತ್ತಲಿನ ಯಾವುದಕ್ಕೂ . ಕಣ್ಣಿಟ್ಟಿರುತ್ತದೆ  ತನ್ನ గమెన ಕೊಡದೆ ಗುರಿಯ ळ९e ವಿದ್ಯಾರ್ಥಿಯೂ ಅಧ್ಯಯನದಲ್ಲಿ ಇದೇ ರೀತಿಯ ಏಕಾಗ್ರತೆಯನ್ನು ಹೊಂದಬೇಕು. 3. ನಾಯಿಯಂತೆ ಎಚ್ಚರಿಕೆಯ ನಿದ್ರೆ: ನಾಯಿಯು ನಿದ್ರೆ ಮಾಡಿದರೂ ಸಹಾ ಸ್ವಲ್ಪ ಶಬ್ದವಾದಾಗ ತಕ್ಷಣ  ರಗೊಳ್ಳುತ್ತದೆ. ವಿದ್ಯಾರ್ಥಿಯೂ ಜೀವನದಲ್ಲಿ ಜಾಗೃತ ಎಚ ಹೊಂದಿರಬೇಕು. ಮತ್ತು మెనెస్సెన్ను ১৯০, ಅವಕಾಶ ಕರ್ತವ್ಯಗಳ ಬಗ್ಗೆ ಎಚ್ಚರವಾಗಿರುವುದು ಬಹಳ ಮುಖ್ಯ. ` 4 ಕಡಿಮೆ ಆಹಾರ: ಅತಿಯಾದ ಆಹಾರ ದೇಹಕ್ಕೆ ಭಾರವಾಗುತ್ತದೆ ಮತ್ತು  ಮನಸ್ಸಿನ ಚುರುಕು ಕಡಿಮೆಯಾಗುತ್ತದೆ. ಸರಳ ಮತ್ತು ಮಿತವಾದ ಆಹಾರ ದೇಹವನ್ನು eooensசdonoR, ಮನಸ್ಸನ್ನು ಚುರುಕಾಗಿರಿಸುತ್ತದೆ: 5. ಮನೆಯ ಸುಖ ತ್ಯಜಿಸುವ ಮನಸ್ಸು: ಅಧ್ಯಯನದ ಸಮಯದಲ್ಲಿ   ಕೆಲವೊಮ್ಮೆ ಟಿವಿ, ಮೊಬೈಲ್ ನಲ್ಲಿ ಕಾರ್ಯಕ್ರಮಗಳನ್ನು ಬರುವ ಮನರಂಜನೆಯ ூச ತ್ಯಜಿಸಬೇಕಾಗುತ್ತದೆ: ದೊಡ್ಡ  ಸಾಧಿಸಲು mol ಸುಖಗಳನ್ನು ಬಿಟ್ಪಟುಕೊಡುವ ಮನಸ್ಸು ವಿದ್ಯಾರ್ಥಿಗೆ ಇರಬೇಕು . ಗುಣಗಳನ್ನು  ಜೀವನದಲ್ಲಿ ಅಳವಡಿಸಿಕೊಂಡ ಐದು ವಿದ್ಯಾರ್ಥಿ ಕೇವಲ ಪರೀಕ್ಷೆಯಲ್ಲಿ ಮಾತ್ರವಲ್ಲ , ಜೀವನದಲ್ಲಿಯೂ ಯಶಸ್ವಿಯಾಗುತ್ತಾನೆ: ಬ್ನಹಾಘಾಮಾರಿಸ್ ಅಬು: ಸೃಷ್ಟಿಕರ್ತ from - ShareChat