ಸಿಗದ ಖುಷಿಗೆ ಆಸೆ ಪಡುವುದು ಮೂರ್ಖತನ
ಸಿಕ್ಕಿರುವ ಖುಷಿಯಲ್ಲೇ ಕನಸ್ಸು ಕಟ್ಟಿ ಬದುಕುವುದೇ ಜೀವನ
ಕೈಯಲ್ಲಿ ಇರುವ ಕ್ಷಣಗಳಿಗೆ ಅರ್ಥ ಕೊಡುವುದೇ ಜ್ಞಾನ
ಇಲ್ಲದ ಬೆಳಕನ್ನು ಹುಡುಕುತ್ತ ಕತ್ತಲಲ್ಲಿ
ಅಲೆಯುವುದೇ ಅಜ್ಞಾನ
ಅದಕ್ಕಾಗಿ ಇವುದನ್ನೇ ಸ್ವೀಕರಿಸಿ ಖುಷಿಯಾಗಿ
ಜೀವನ ನಡೆಸೋಣ
ಅಲ್ವಾ...!
ಶುಭರಾತ್ರಿ... #📝ನನ್ನ ಕವಿತೆಗಳು #💓ಮನದಾಳದ ಮಾತು #🤔ನನ್ನ ಆಲೋಚನೆಗಳು #🖋️ ನನ್ನ ಬರಹ #📜ಕವಿತೆ


