ShareChat
click to see wallet page
search
#🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್
🙏ಭಕ್ತಿಮಯ ಕೋಟ್ಸ್😇 - ಸಂಸ್ಕಾರ ಪ್ರತಿಯೊಬ್ಬ ಮನುಷ್ಯನಿಗೆ ಜೀವಿಸಲು ಸಂಸ್ಕಾರ ಅನ್ನುವುದು ಬಹಳ ಮುಖ್ಯ ಹೇಗೆ? ನಾವು ನಮ್ಮ ಯಾವ ರೀತಿ ನಡೆದುಕೊಳ್ಳುತ್ತೇವೆ ಮನೆಯಲ ಅದನ್ನೇ ಮನೆಯಲ್ಲಿರುವ ನಮ್ಮ ಮಕ್ಕಳು ಕಲಿಯುತ್ತಾರೆ. ಕುಂತಿ ಒಬ್ಬಂಟಿಯಾದರೂ లదారరణిగి- ರಾಣಿ ತನ್ನ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದಳು: ಅದೇ ಧೃತರಾಷ್ಟJ ತನ್ನ ಮಗ ದುರ್ಯೋಧನನಿಗೆ 'ನೀನೇ ಹಸ್ತಿನಾಪುರದ ರಾಜ ಎಂಬ ಆಸೆ ಹುಟ್ಟಿಸಿ శెన్న మెగన సంస్కాం వాళు మోడిది అది మెగ ರಾಜನಾಗುವ ಆಸೆಯಿಂದ ಅನೈತಿಕ ಚಟುವಟಿಕೆಯಿಂದ ಪಾಂಡವರಿಗೆ ಇಲ್ಲಸಲ್ಲದ ತೂಂದರೆ ನೀಡಿದ: ತನ್ನ ಮಗನಲ್ಲಿ ದುರಾಸೆ ಮೂಡಲು ಧೃತರಾಷ್ಟ) ಕಾರಣನಾದನು ಈ ತಪ್ಪಿನಿಂದ ತನ್ನ ವಂಶವನ್ನು ಬಲಿ ಕೊಡಬೇಕಾಯಿತು: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಕೆಲಸ ಮಾಡಬೇಕೇ ವಿನಃ, ಮುಂದೆ ಆಗು ಹೋಗುವ ವಿಷಯವನ್ನು ಚರ್ಚೆ ಮಾಡಿ ನಮ್ಮನ್ನು ನಾವೇ ನಾಶ ಮಾಡುವ ಕೆಲಸ ಮಾಡಿಕೊಳ್ಳಬಾರದು. ಸುಖ ಜೀವನಕ್ಕೆ ಸಂಸ್ಕಾರ ಮುಖ್ಯ . ಮಕ್ಕಳಲ್ಲಿ 8 ஓல் ಓ ಬಿತ್ತು: ತ್ತೇವೋ, ಭವಿಷ್ಯದಲ್ಲಿ ನಾವು ಯಾವ ಬೀಜ ಅದೇ ಮರವಾಗಿ ಫಲ ನೀಡುತ್ತದೆ: సేయమారినా from ಸೃಷ್ಟಿಕರ್ತ ಬಹೂ ಶಿಕ್ಷಣ ವಿಭಾಗ, ಮೌಂಟ್ ಅಬು: ಸಂಸ್ಕಾರ ಪ್ರತಿಯೊಬ್ಬ ಮನುಷ್ಯನಿಗೆ ಜೀವಿಸಲು ಸಂಸ್ಕಾರ ಅನ್ನುವುದು ಬಹಳ ಮುಖ್ಯ ಹೇಗೆ? ನಾವು ನಮ್ಮ ಯಾವ ರೀತಿ ನಡೆದುಕೊಳ್ಳುತ್ತೇವೆ ಮನೆಯಲ ಅದನ್ನೇ ಮನೆಯಲ್ಲಿರುವ ನಮ್ಮ ಮಕ್ಕಳು ಕಲಿಯುತ್ತಾರೆ. ಕುಂತಿ ಒಬ್ಬಂಟಿಯಾದರೂ లదారరణిగి- ರಾಣಿ ತನ್ನ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದಳು: ಅದೇ ಧೃತರಾಷ್ಟJ ತನ್ನ ಮಗ ದುರ್ಯೋಧನನಿಗೆ 'ನೀನೇ ಹಸ್ತಿನಾಪುರದ ರಾಜ ಎಂಬ ಆಸೆ ಹುಟ್ಟಿಸಿ శెన్న మెగన సంస్కాం వాళు మోడిది అది మెగ ರಾಜನಾಗುವ ಆಸೆಯಿಂದ ಅನೈತಿಕ ಚಟುವಟಿಕೆಯಿಂದ ಪಾಂಡವರಿಗೆ ಇಲ್ಲಸಲ್ಲದ ತೂಂದರೆ ನೀಡಿದ: ತನ್ನ ಮಗನಲ್ಲಿ ದುರಾಸೆ ಮೂಡಲು ಧೃತರಾಷ್ಟ) ಕಾರಣನಾದನು ಈ ತಪ್ಪಿನಿಂದ ತನ್ನ ವಂಶವನ್ನು ಬಲಿ ಕೊಡಬೇಕಾಯಿತು: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಕೆಲಸ ಮಾಡಬೇಕೇ ವಿನಃ, ಮುಂದೆ ಆಗು ಹೋಗುವ ವಿಷಯವನ್ನು ಚರ್ಚೆ ಮಾಡಿ ನಮ್ಮನ್ನು ನಾವೇ ನಾಶ ಮಾಡುವ ಕೆಲಸ ಮಾಡಿಕೊಳ್ಳಬಾರದು. ಸುಖ ಜೀವನಕ್ಕೆ ಸಂಸ್ಕಾರ ಮುಖ್ಯ . ಮಕ್ಕಳಲ್ಲಿ 8 ஓல் ಓ ಬಿತ್ತು: ತ್ತೇವೋ, ಭವಿಷ್ಯದಲ್ಲಿ ನಾವು ಯಾವ ಬೀಜ ಅದೇ ಮರವಾಗಿ ಫಲ ನೀಡುತ್ತದೆ: సేయమారినా from ಸೃಷ್ಟಿಕರ್ತ ಬಹೂ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat