ಪಿಎಂ ಕಿಸಾನ್ 22ನೇ ಕಂತು | ರೈತರ ಕಾಯುವಿಕೆಗೆ ಇಳಿಯಿತು ತೆರೆ? ಹಣ ಬಿಡುಗಡೆ ಯಾವಾಗ? ಇಲ್ಲಿದೆ ಡೇಟ್ | Kannada News | Karnataka News | Vijayaprabha
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-Kisan) ಯೋಜನೆಯಡಿ, ರೈತರು ಈಗ 22ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದು,