ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ||
ಕಲ್ಯಾಣದ ಅಂಗಳದಲಿ
ತಳಿ ಹೊಡೆದಳು ಛಂದಕೆ||
ಸಮಚಿತ್ತದರಂಗೋಲಿಯು
ಒಳಹೊರಗೂ ಧೂಪವು||
ಹಾರಾಡುವ ಹೊಸತಿಲಲ್ಲಿ
ಹೊಯ್ದಾಡದ ದೀಪವು||
ಸಾಹಿತ್ಯ - ಚೆನ್ನವೀರ ಕಣವಿ.
(Video ~ Lokesh N. Manvi )
ಸಂಪೂರ್ಣ ಹಾಡನ್ನು YouTubeನಲ್ಲಿ ವೀಕ್ಷಿಸಿ..👇
https://youtu.be/mF4CZQfMuoM?si=Jh0Zasi9HOv_OVBU #ಬಸವಣ್ಣ #basavanna #🎶ಜಾನಪದ ಗೀತೆಗಳು #😍 ನನ್ನ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜

