ಕೇಳದವರಿಗೆ ಕೊಡುವ ಸಲಹೆ,
ಆಸಕ್ತಿ ಇಲ್ಲದವನಿಗೆ ಕಲಿಸಿದ ವಿದ್ಯೆ,
ಸ್ವಾರ್ಥಪರನಿಗೆ ಮಾಡುವ ಸಹಾಯ,
ಸಮುದ್ರದ ಮೇಲೆ ಬಿದ್ದ ಮಳೆಯಂತೆ,,,
ನಾವು ಆತಂಕದಲ್ಲಿದ್ದೇವೆ ಎಂದರೆ ನೆನ್ನೆ ಅಥವಾ ನಾಳೆಗಳಲ್ಲೇ ಇದ್ದೇವೆ ಅಂತಾಯ್ತು ಇಂದಿನ ಕ್ಷಣಗಳ ಸದ್ಭಳಕೆಯಿಂದ ಮಾತ್ರ ನೆಮ್ಮದಿ ಸಾಧ್ಯ..
ಲೈಫು ಇಷ್ಟೇನೇ 🥰 #@prerepana999


