ShareChat
click to see wallet page
search
#🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ
🙏ಭಕ್ತಿಮಯ ಕೋಟ್ಸ್😇 - ಮನುಷ್ಯ ದೇವರು ನಮ್ಮಂತೆ ಜನ್ಮ ಹಡೆಯುತ್ತಾನೆಯೇ? ಈ ಪರಶ್ನೆಗೆ ಉತ್ತರ ತಿಳಿಯಲು ಮೊದಲು ದೇವರ ಸ್ವರೂಪವನ್ನು  ತಿಳಿದುಕೊಳ್ಳಬೇಕು: ಅವನಿಗೆ ಜನನವಿಲ್ಲ . ಪರಮಾತ್ಮನು ಅಜನ್ಮ న ಅವನು ಅಯೋನಿಜ యెట్నువుదిల్ల: ಯಾವ ಗರ್ಭದಲ್ಲೂ మ ಶರೀರವಿಲ್ಲದ ಆತ್ಮಸ್ವರೂಪಿ. ಅವನು ಅಕಾಯ సఖ-దఃఖగళన్ను ಅವನು ಅಭೋಕ್ತ మ ಅನುಭವಿಸುವವನಲ್ಲ . ಇಂದ್ರಿಯಗಳಿಗೆ ಗೋಚರವಾಗದ ಅವನು ಅಗೋಚರ ಪರಮತತ್ಮ* ಹೀಗಿರುವಾಗ, ಪರಮಾತ್ಮನು ನಮ್ಮಂತೆ ಮನುಷ್ಯ ಜನ್ಮ ಪಡೆದರೆ ಏನಾಗುತ್ತದೆ ? ಜನ್ಮ ಪಡೆದವನಿಗೆ ಮರಣವೂ ಅನಿವಾರ್ಯ: ಶರೀರ ಪಡೆದವನಿಗೆ ಸುಖ-ದುಃಖಗಳ ಅನುಭವವೂ ತಪ್ಪದು. ಜನನ-ಮರಣಗಳ ಚಕ್ರದಲ್ಲಿ ಬಂಧಿತನಾದವನಿಗೆ '  ಬಂಧನಮುಕ್ತಿಯ   ಹೇಗೆ ಸಾಧ್ಯ? ಶಕ್ತಿ ಒಬ್ಬನು ತಾನೇ ಕಟ್ಟಿ ಹಾಕಿಕೊಂಡಿದ್ದರೆ, ಇನ್ನೊಬ್ಬರನ್ನು ಹೇಗೆ   ಬಿಡಿಸಬಲ್ಲನು? ಆದ್ದರಿಂದ ಪರಮಾತ್ಮನು ನಮ್ಮಂತೆ ಜನ್ಮ ಪಡೆಯುವುದಿಲ್ಲ . ಆದರೆ, ಮಾನವಕುಲದ ಉದ್ಮಾ ರಕ್ಕಾಗಿ ಅವನು ತನ್ನ ದಿವ್ಯ ಕೃಪೆಯಿಂದ ಪರಕಾಯ ಪರುವೇಶ ಮಾಡುತ್ತಾನೆ. ಅಂದರೆ, ಒ೦ದು ಶರೀರವನ್ನು ಮಾಧ್ಯಮವಾಗಿ ಬಳಸಿಕೊಂಡು ದಿವ್ಯ ಜ್ಞಯಾನವನ್ನು ನೀಡುತ್ತಾನೆ. ಆ ದಿವ್ಯ ಜಾನವೇ ಆತ್ಮಜ್ಝಾನ. ಆ ಆತ್ಮಜ್ಞಾನವೇ ಬಂಧನಮುಕ್ತಿಯ ದಾರಿ: ಪರಮಾತ್ಮನು ನಮ್ಮನ್ನು ಬಲವಂತವಾಗಿ ಎಳೆದುಕೊಂಡು . ಅವನು ಜ್ಞಾನವನ್ನು ನೀಡುತ್ತಾನೆ, ಅರಿವು ಹೋಗುವುದಿಲ್ಲ ಕೊಡುತ್ತಾನೆ, ಸತ್ಯದ ದೀಪವನ್ನು ಬೆಳಗುತ್ತಾನೆ. ಆ ಬೆಳಕಿನಲ್ಲಿ ನಡೆಯುವುದು ನಮ್ಮ ಹೂಣೆ. ಆ ಜ್ಞಾನವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ, ಮನುಷ್ಯಾತ್ಮನು ತನ್ನ ನಿಜ ಸ್ವರೂಪವನ್ನು ಅರಿಯುತ್ತಾನೆ. అంశిమేవాగి వెరమోక్మెను కెన్నె దివ్యధామవాద ಶಾಂತಿ ಮತ್ತು ಆನಂದದ ಮೂಲಸ್ಥಾನಕ್ಕೆ . వెరమెధామెశ్ళి మ ಸರ್ವ ಆತ್ಮರನ್ನು ಕರೆದೊಯ್ಯುತ್ತಾನೆ: ಇದನ್ನೇ ನಿಜವಾದ ಮುಕ್ತಿ ಎ೦ದು ಕರೆಯುತ್ತಾರೆ: జన్మ వెడియచెవెను దివెరాగలు నాధ్యవిల్ల; జనెన- ಮರಣಗಳ ಚಕ್ರದಿಂದ ಮುಕ್ತನಾದವನೇ 'ದೇವರು' ಬ್ರಹ್ಮಾಕುಮಾರಿಸ್ from సృష్టిశశెగ ಶಿಕ್ಷಣ ವಿಭಾಗ, ಮೌಂಟ್ ಅಬು ಮನುಷ್ಯ ದೇವರು ನಮ್ಮಂತೆ ಜನ್ಮ ಹಡೆಯುತ್ತಾನೆಯೇ? ಈ ಪರಶ್ನೆಗೆ ಉತ್ತರ ತಿಳಿಯಲು ಮೊದಲು ದೇವರ ಸ್ವರೂಪವನ್ನು  ತಿಳಿದುಕೊಳ್ಳಬೇಕು: ಅವನಿಗೆ ಜನನವಿಲ್ಲ . ಪರಮಾತ್ಮನು ಅಜನ್ಮ న ಅವನು ಅಯೋನಿಜ యెట్నువుదిల్ల: ಯಾವ ಗರ್ಭದಲ್ಲೂ మ ಶರೀರವಿಲ್ಲದ ಆತ್ಮಸ್ವರೂಪಿ. ಅವನು ಅಕಾಯ సఖ-దఃఖగళన్ను ಅವನು ಅಭೋಕ್ತ మ ಅನುಭವಿಸುವವನಲ್ಲ . ಇಂದ್ರಿಯಗಳಿಗೆ ಗೋಚರವಾಗದ ಅವನು ಅಗೋಚರ ಪರಮತತ್ಮ* ಹೀಗಿರುವಾಗ, ಪರಮಾತ್ಮನು ನಮ್ಮಂತೆ ಮನುಷ್ಯ ಜನ್ಮ ಪಡೆದರೆ ಏನಾಗುತ್ತದೆ ? ಜನ್ಮ ಪಡೆದವನಿಗೆ ಮರಣವೂ ಅನಿವಾರ್ಯ: ಶರೀರ ಪಡೆದವನಿಗೆ ಸುಖ-ದುಃಖಗಳ ಅನುಭವವೂ ತಪ್ಪದು. ಜನನ-ಮರಣಗಳ ಚಕ್ರದಲ್ಲಿ ಬಂಧಿತನಾದವನಿಗೆ '  ಬಂಧನಮುಕ್ತಿಯ   ಹೇಗೆ ಸಾಧ್ಯ? ಶಕ್ತಿ ಒಬ್ಬನು ತಾನೇ ಕಟ್ಟಿ ಹಾಕಿಕೊಂಡಿದ್ದರೆ, ಇನ್ನೊಬ್ಬರನ್ನು ಹೇಗೆ   ಬಿಡಿಸಬಲ್ಲನು? ಆದ್ದರಿಂದ ಪರಮಾತ್ಮನು ನಮ್ಮಂತೆ ಜನ್ಮ ಪಡೆಯುವುದಿಲ್ಲ . ಆದರೆ, ಮಾನವಕುಲದ ಉದ್ಮಾ ರಕ್ಕಾಗಿ ಅವನು ತನ್ನ ದಿವ್ಯ ಕೃಪೆಯಿಂದ ಪರಕಾಯ ಪರುವೇಶ ಮಾಡುತ್ತಾನೆ. ಅಂದರೆ, ಒ೦ದು ಶರೀರವನ್ನು ಮಾಧ್ಯಮವಾಗಿ ಬಳಸಿಕೊಂಡು ದಿವ್ಯ ಜ್ಞಯಾನವನ್ನು ನೀಡುತ್ತಾನೆ. ಆ ದಿವ್ಯ ಜಾನವೇ ಆತ್ಮಜ್ಝಾನ. ಆ ಆತ್ಮಜ್ಞಾನವೇ ಬಂಧನಮುಕ್ತಿಯ ದಾರಿ: ಪರಮಾತ್ಮನು ನಮ್ಮನ್ನು ಬಲವಂತವಾಗಿ ಎಳೆದುಕೊಂಡು . ಅವನು ಜ್ಞಾನವನ್ನು ನೀಡುತ್ತಾನೆ, ಅರಿವು ಹೋಗುವುದಿಲ್ಲ ಕೊಡುತ್ತಾನೆ, ಸತ್ಯದ ದೀಪವನ್ನು ಬೆಳಗುತ್ತಾನೆ. ಆ ಬೆಳಕಿನಲ್ಲಿ ನಡೆಯುವುದು ನಮ್ಮ ಹೂಣೆ. ಆ ಜ್ಞಾನವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ, ಮನುಷ್ಯಾತ್ಮನು ತನ್ನ ನಿಜ ಸ್ವರೂಪವನ್ನು ಅರಿಯುತ್ತಾನೆ. అంశిమేవాగి వెరమోక్మెను కెన్నె దివ్యధామవాద ಶಾಂತಿ ಮತ್ತು ಆನಂದದ ಮೂಲಸ್ಥಾನಕ್ಕೆ . వెరమెధామెశ్ళి మ ಸರ್ವ ಆತ್ಮರನ್ನು ಕರೆದೊಯ್ಯುತ್ತಾನೆ: ಇದನ್ನೇ ನಿಜವಾದ ಮುಕ್ತಿ ಎ೦ದು ಕರೆಯುತ್ತಾರೆ: జన్మ వెడియచెవెను దివెరాగలు నాధ్యవిల్ల; జనెన- ಮರಣಗಳ ಚಕ್ರದಿಂದ ಮುಕ್ತನಾದವನೇ 'ದೇವರು' ಬ್ರಹ್ಮಾಕುಮಾರಿಸ್ from సృష్టిశశెగ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat