ShareChat
click to see wallet page
search
#💓ಮನದಾಳದ ಮಾತು #😥 ಭಾವನಾತ್ಮಕ ಘಟನೆಗಳು #😔ನೊಂದ ಮನಸ್ಸು #😏ಇದೇ ಪ್ರಪಂಚ #📜 ನುಡಿಮುತ್ತು
💓ಮನದಾಳದ ಮಾತು - ಹಿಂದಿನ ಕಾಲದಿಂದಲೂ ಒ೦ದು ಮಾತು ಚಾಲ್ತಿಯಲ್ಲಿದೆ  "ಅಕ್ಷರಂ ಕಲಿಸಿದಾತಂಗುರು ಅಂದರೆ ಯಾರು ಅಕ್ಷರವನ್ನು ಕಲಿಸುತ್ತಾನೋ  ಅವನೇ ಗುರು ಅಲ್ಲಿಂದ ಮುಂದುವರಿಯುವುದಾದರೆ % ಮಗುವಿನ ಕೈಯಿಂದ ಅಕ್ಷರವನ್ನು ತಿದ್ದಿಸಿ ವಿದ್ಯೆ ಕಲಿಸುವವ ಮಾತ್ರವಲ್ಲದೆ ಆತ್ಮಸೈರ್ಯ ತುಂಬುವ, ಧೈರ್ಯ ಹೇಳುವ, ತಿಳುವಳಿಕೆ ಹೇಳಿ ಮಾರ್ಗದರ್ಶನ ಮಾಡುವ ಎಲ್ಲರೂ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾರೆ: ಹಿಂದಿನ ಕಾಲದಿಂದಲೂ ಒ೦ದು ಮಾತು ಚಾಲ್ತಿಯಲ್ಲಿದೆ  "ಅಕ್ಷರಂ ಕಲಿಸಿದಾತಂಗುರು ಅಂದರೆ ಯಾರು ಅಕ್ಷರವನ್ನು ಕಲಿಸುತ್ತಾನೋ  ಅವನೇ ಗುರು ಅಲ್ಲಿಂದ ಮುಂದುವರಿಯುವುದಾದರೆ % ಮಗುವಿನ ಕೈಯಿಂದ ಅಕ್ಷರವನ್ನು ತಿದ್ದಿಸಿ ವಿದ್ಯೆ ಕಲಿಸುವವ ಮಾತ್ರವಲ್ಲದೆ ಆತ್ಮಸೈರ್ಯ ತುಂಬುವ, ಧೈರ್ಯ ಹೇಳುವ, ತಿಳುವಳಿಕೆ ಹೇಳಿ ಮಾರ್ಗದರ್ಶನ ಮಾಡುವ ಎಲ್ಲರೂ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾರೆ: - ShareChat