ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಜ್ಯೋತಿ జంన ತಂಟಗಾರ ১৮৮৮ ಭಗವಂತನು ಮನಸ್ಸನ್ನು ಸದಾ ಪರಿಮಳಯುಕ್ತ యవుగళంశి ಮಾಡುತ್ತಾರೆ. oo~oen 26-ಫೆಬ್ರುವರಿ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಎಲ್ಲಾರೀತಿಯ ಶಬ್ದಗಳಿಂದ ಇಂದಿನ ದಿನದಲ್ಲಿ . ಪರಸ್ಪರ ಅವಮಾನಿಸುವುದು ಸಾಮಾನ್ಯವಾಗಿದೆ. ಕಠಿಣ ಶಬ್ದಗಳೇ ಅವರ ಸ್ತಾನಮಾನ (ಸ್ಟೇಟಸ್)ವೆಂದು ತಿಳಿದು ಕೊಂಡಿದ್ದಾರೆ. ಅಂತಹ ಶಬ್ದಗಳು ನೋವನ್ನು ಉಂಟುಮಾಡುತ್ತವೆ. ಆದರೆ ಅಂತಿಮವಾಗಿ, ನಾವು ನೋವಿಗೆ ಭಗವಂತನನ್ನು ಹೊಣೆಗಾರರನ್ನಾ ಗಿ ಮಾಡುತ್ತೇವೆ: ವಿಧಾನ ಭಗವಂತನಿಗೆ "ಸುಖಕರ್ತ ದುಃಖಹರ್ತನೆಂದು ಗಾಯನವಿದೆ" . ಅ೦ದರೆ, ಅವನು ಎಲ್ಲರ ನೋವನ್ನು ತೆಗೆದುಹಾಕುತ್ತಾನೆ ಮತ್ತು ಸಂತೋಷವನ್ನು ನೀಡುತ್ತಾನೆ ಎಂದರ್ಥ: ಅಂತಹ ಪರಮಾತ್ಮನು; ನಮಗೆ ಏಕೆ ನೋವನ್ನು ನೀಡುತ್ತಾರೆ? ನಮ್ಮ ದೋಷಗಳೇ ನಮಗೂ ಮತ್ತು ಎಲ್ಲರಿಗೂ ನೋವನ್ನು ಉಂಟುಮಾಡುವ ಮುಳ್ಳುಗಳಾಗಿವೆ. ಆದ್ದರಿಂದ, ತಾವು ಪರಮಾತ್ಮನ ಪವಿತ್ರ ಸ್ವರೂಪವನ್ನು 3ூ ಪ್ರೀತಿಯಿಂದ ನೆನಪಿಸಿಕೊಳಳುತ್ತಿದ್ದರೆ ಗಳನ್ನು ಮಾತನಾಡಿದಾಗ , ಮುತತಿನಂತಹ లేబ్ం ಎಲ್ಲರೂ ಸಂತೋಷವನ್ನು ಅನುಭವಿಸುತ್ತಾರೆ. ಬ್ರಹ್ಮಾಕುಮಾರಿಸ್, ಶಿಕ್ಷಣ ವಿಭಾಗ, ಮೌಂಟ್ ಅಬು: ಜ್ಯೋತಿ జంన ತಂಟಗಾರ ১৮৮৮ ಭಗವಂತನು ಮನಸ್ಸನ್ನು ಸದಾ ಪರಿಮಳಯುಕ್ತ యవుగళంశి ಮಾಡುತ್ತಾರೆ. oo~oen 26-ಫೆಬ್ರುವರಿ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಎಲ್ಲಾರೀತಿಯ ಶಬ್ದಗಳಿಂದ ಇಂದಿನ ದಿನದಲ್ಲಿ . ಪರಸ್ಪರ ಅವಮಾನಿಸುವುದು ಸಾಮಾನ್ಯವಾಗಿದೆ. ಕಠಿಣ ಶಬ್ದಗಳೇ ಅವರ ಸ್ತಾನಮಾನ (ಸ್ಟೇಟಸ್)ವೆಂದು ತಿಳಿದು ಕೊಂಡಿದ್ದಾರೆ. ಅಂತಹ ಶಬ್ದಗಳು ನೋವನ್ನು ಉಂಟುಮಾಡುತ್ತವೆ. ಆದರೆ ಅಂತಿಮವಾಗಿ, ನಾವು ನೋವಿಗೆ ಭಗವಂತನನ್ನು ಹೊಣೆಗಾರರನ್ನಾ ಗಿ ಮಾಡುತ್ತೇವೆ: ವಿಧಾನ ಭಗವಂತನಿಗೆ "ಸುಖಕರ್ತ ದುಃಖಹರ್ತನೆಂದು ಗಾಯನವಿದೆ" . ಅ೦ದರೆ, ಅವನು ಎಲ್ಲರ ನೋವನ್ನು ತೆಗೆದುಹಾಕುತ್ತಾನೆ ಮತ್ತು ಸಂತೋಷವನ್ನು ನೀಡುತ್ತಾನೆ ಎಂದರ್ಥ: ಅಂತಹ ಪರಮಾತ್ಮನು; ನಮಗೆ ಏಕೆ ನೋವನ್ನು ನೀಡುತ್ತಾರೆ? ನಮ್ಮ ದೋಷಗಳೇ ನಮಗೂ ಮತ್ತು ಎಲ್ಲರಿಗೂ ನೋವನ್ನು ಉಂಟುಮಾಡುವ ಮುಳ್ಳುಗಳಾಗಿವೆ. ಆದ್ದರಿಂದ, ತಾವು ಪರಮಾತ್ಮನ ಪವಿತ್ರ ಸ್ವರೂಪವನ್ನು 3ூ ಪ್ರೀತಿಯಿಂದ ನೆನಪಿಸಿಕೊಳಳುತ್ತಿದ್ದರೆ ಗಳನ್ನು ಮಾತನಾಡಿದಾಗ , ಮುತತಿನಂತಹ లేబ్ం ಎಲ್ಲರೂ ಸಂತೋಷವನ್ನು ಅನುಭವಿಸುತ್ತಾರೆ. ಬ್ರಹ್ಮಾಕುಮಾರಿಸ್, ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat