ShareChat
click to see wallet page
search
#🎂ಜನ್ಮ ದಿನದ ಸ್ಟೇಟಸ್ #👏ಶುಭಾಶಯಗಳು #ಜನ್ಮದಿನ
🎂ಜನ್ಮ ದಿನದ ಸ್ಟೇಟಸ್ - ಫೆಬ್ರವರಿ 18 8; ದಿನ ವಿಶೇಷ ಜನುಮ ದಿನ ಹರ್ಡೇಕರ ಮಂಜಪ ಕರ್ನಾಟಕದ ಗಾಂಧಿ ಎಂದೇ ಹೆಸರಾದ ಸ್ವಾತಂತ್ರ್ಯ . ಹೋರಾಟಗಾರ, ಸಮಾಜ ಸೇವಕ ಹರ್ಡೇಕರ ಮಂಜಪ್ಪ  ಉತ್ತರಕನ್ನಡದ ` అవెరు 18860 ఫె.18రందు ಬನವಾಸಿಯಲ್ಲಿ ಜನಿಸಿದರು . ಸಾಮಾಜಿಕ , ಶೈಕ್ಷಣೆಕ , ಪತ್ರಿಕಾರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ . ಮಹಾತ್ಮ ಗಾಂಧಿ ಅವರು 1934ರಲ್ಲಿ ಟಕಕ್ಕೆ ಬಂದಿದ್ದಾಗ ಮಂಜಪ್ಪ ಅವರು ಅವರೊಂದಿಗೆ ಕರ್ನಾ ಸುತ್ತಾಟದಲ್ಲಿ ಪಾಲ್ಗೊಂಡರು. ಹರ್ಡೇಕರ ಮಂಜಪ್ಪ ಅವರು 1947ರ ಜ.ತರಂದು ನಿಧನರಾದರು . ಗೋಪಾಲಕೃಷ್ಣ ಅಡಿಗ  0. ಕನ್ನಡ ನವ್ಯ ಕಾವ್ಯಯುಗದ ಹರಿಕಾರರೆಂದೇ ಗುರುತಿಸಲಾಗುವ ಕವಿ ಎಂ . ಗೋಪಾಲಕೃಷ್ಣ ಆಡಿಗರು 1918ರ ಫೆ.[8ರ೦ದು రెందావుందె మెoగిరి  ಹಳ್ಳಿಯಲ್ಲಿ ಜನಿಸಿದರು . ಪ್ರಾಧ್ಯಾಪಕರಾಗಿದ್ದ ಅವರು 'ಸಾಕ್ಷಿ" ತರೈಮಾಸಿಕವನ್ನು ಕೆಲ ಕಾಲ ಎಂಬ ನಡೆಸಿದರು. ಕಟ್ಟುವೆವು ನಾವು; ಭೂಮಿಗೀತ, ಚಂಡೆಮದ್ದಳೆ , ಭಾವತರಂಗ ಅವರ ಕೆಲ ಜನಪ್ರಿಯ ಕವನಸಂಕಲನಗಳು . ಅಡಿಗರು 1992ರಲ್ಲಿ ನಿಧನರಾದರು: ರಾಮಕೃಷ್ಣ ಪರಮಹಂಸ 0 ರಾಮಕೃಷ್ಣಪರಮಹಂಸರು [9ನೇ ಶತಮಾನದ . ಬಂಗಾಳದಲ್ಲಿ ಒಬ್ಬಭಾರತೀಯ ಹಿಂದೂ ಅತೀಂದ್ರಿಯ   ಮತ್ತು ಸಂತರಾಗಿದ್ದರು . ಅವರು 1836ರ ಫೆ.[8ರಂದು   ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ' 8 ఆసెర్తి లళ్ళవరాగి రాళి ಆಧ್ಯಾತಿ ದೇವತೆ, ತಂತ್ರ ( ಶಕ್ತಿ), ವೈಷ್ಣವ' (ಭಕ್ತಿ) ಮತ್ತು ಅದ್ವೈತ ವೇದಾಂತದ ಮೇಲಿನ ಭಕ್ತಿ ಸೇರಿದಂತೆ ಹಲವು ಧಾರ್ಮಿಕ ಸಂಪ್ರದಾಯಗಳಿಂದ వెభావిెరాగిద్దరు: అవెం మొఖ్య ಶಿಷ್ಯ ಸ್ವಾಮಿ   ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸಿದರು; ಫೆಬ್ರವರಿ 18 8; ದಿನ ವಿಶೇಷ ಜನುಮ ದಿನ ಹರ್ಡೇಕರ ಮಂಜಪ ಕರ್ನಾಟಕದ ಗಾಂಧಿ ಎಂದೇ ಹೆಸರಾದ ಸ್ವಾತಂತ್ರ್ಯ . ಹೋರಾಟಗಾರ, ಸಮಾಜ ಸೇವಕ ಹರ್ಡೇಕರ ಮಂಜಪ್ಪ  ಉತ್ತರಕನ್ನಡದ ` అవెరు 18860 ఫె.18రందు ಬನವಾಸಿಯಲ್ಲಿ ಜನಿಸಿದರು . ಸಾಮಾಜಿಕ , ಶೈಕ್ಷಣೆಕ , ಪತ್ರಿಕಾರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ . ಮಹಾತ್ಮ ಗಾಂಧಿ ಅವರು 1934ರಲ್ಲಿ ಟಕಕ್ಕೆ ಬಂದಿದ್ದಾಗ ಮಂಜಪ್ಪ ಅವರು ಅವರೊಂದಿಗೆ ಕರ್ನಾ ಸುತ್ತಾಟದಲ್ಲಿ ಪಾಲ್ಗೊಂಡರು. ಹರ್ಡೇಕರ ಮಂಜಪ್ಪ ಅವರು 1947ರ ಜ.ತರಂದು ನಿಧನರಾದರು . ಗೋಪಾಲಕೃಷ್ಣ ಅಡಿಗ  0. ಕನ್ನಡ ನವ್ಯ ಕಾವ್ಯಯುಗದ ಹರಿಕಾರರೆಂದೇ ಗುರುತಿಸಲಾಗುವ ಕವಿ ಎಂ . ಗೋಪಾಲಕೃಷ್ಣ ಆಡಿಗರು 1918ರ ಫೆ.[8ರ೦ದು రెందావుందె మెoగిరి  ಹಳ್ಳಿಯಲ್ಲಿ ಜನಿಸಿದರು . ಪ್ರಾಧ್ಯಾಪಕರಾಗಿದ್ದ ಅವರು 'ಸಾಕ್ಷಿ" ತರೈಮಾಸಿಕವನ್ನು ಕೆಲ ಕಾಲ ಎಂಬ ನಡೆಸಿದರು. ಕಟ್ಟುವೆವು ನಾವು; ಭೂಮಿಗೀತ, ಚಂಡೆಮದ್ದಳೆ , ಭಾವತರಂಗ ಅವರ ಕೆಲ ಜನಪ್ರಿಯ ಕವನಸಂಕಲನಗಳು . ಅಡಿಗರು 1992ರಲ್ಲಿ ನಿಧನರಾದರು: ರಾಮಕೃಷ್ಣ ಪರಮಹಂಸ 0 ರಾಮಕೃಷ್ಣಪರಮಹಂಸರು [9ನೇ ಶತಮಾನದ . ಬಂಗಾಳದಲ್ಲಿ ಒಬ್ಬಭಾರತೀಯ ಹಿಂದೂ ಅತೀಂದ್ರಿಯ   ಮತ್ತು ಸಂತರಾಗಿದ್ದರು . ಅವರು 1836ರ ಫೆ.[8ರಂದು   ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ' 8 ఆసెర్తి లళ్ళవరాగి రాళి ಆಧ್ಯಾತಿ ದೇವತೆ, ತಂತ್ರ ( ಶಕ್ತಿ), ವೈಷ್ಣವ' (ಭಕ್ತಿ) ಮತ್ತು ಅದ್ವೈತ ವೇದಾಂತದ ಮೇಲಿನ ಭಕ್ತಿ ಸೇರಿದಂತೆ ಹಲವು ಧಾರ್ಮಿಕ ಸಂಪ್ರದಾಯಗಳಿಂದ వెభావిెరాగిద్దరు: అవెం మొఖ్య ಶಿಷ್ಯ ಸ್ವಾಮಿ   ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸಿದರು; - ShareChat