ShareChat
click to see wallet page
search
#📚ನೀತಿ ಕಥೆಗಳು
📚ನೀತಿ ಕಥೆಗಳು - 9 : ಸರ್ವೇ ಜನಾ ಸುಖಿನೋ ಭವಂತು I| ವಿದುರ (ಧರ್ಮ) ನೀತಿ ಅಧ್ಯಾಯ ೨ ಶ್ಲೋಕ ೨೫ వితేయి "ಜನರು ಯಾವ ಬಗೆಯ ರಾಜನಿಂದ ಸಂತುಷ್ಟರಾಗಿರುವರು   ವಿದುರ ಉವಾಚ ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್ ಪ್ರಸಾದಯತಿ ಯೋ ಲೋಕಂ ತಂ ಲೋಕೋನುಪ್ರಸೀದತಿ || ಕಣ್ಣಿನಿಂದಲೂ , ಮನಸ್ಸಿನಿಂದಲೂ , ಮಾತಿನಿಂದಲೂ ಮತ್ತು తాశ్చెయిణ ಪ್ರಜೋಪಯೋಗಿಯಾದ ಕಾರ್ಯಗಳಿಂದಲೂ ಯಾವ ರಾಜನು ಪ್ರಜೆಗಳನ್ನು . ಸಂತುಷ್ಟಗೊಳಿಸುವನೋ ಅಂತವನ ಬಗ್ಗೆ ಪ್ರಜೆಗಳು ಸಂತುಷ್ಟರಾಗಿರುತ್ತಾರೆ " |l ೨೫ Il 9 : ಸರ್ವೇ ಜನಾ ಸುಖಿನೋ ಭವಂತು I| ವಿದುರ (ಧರ್ಮ) ನೀತಿ ಅಧ್ಯಾಯ ೨ ಶ್ಲೋಕ ೨೫ వితేయి "ಜನರು ಯಾವ ಬಗೆಯ ರಾಜನಿಂದ ಸಂತುಷ್ಟರಾಗಿರುವರು   ವಿದುರ ಉವಾಚ ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್ ಪ್ರಸಾದಯತಿ ಯೋ ಲೋಕಂ ತಂ ಲೋಕೋನುಪ್ರಸೀದತಿ || ಕಣ್ಣಿನಿಂದಲೂ , ಮನಸ್ಸಿನಿಂದಲೂ , ಮಾತಿನಿಂದಲೂ ಮತ್ತು తాశ్చెయిణ ಪ್ರಜೋಪಯೋಗಿಯಾದ ಕಾರ್ಯಗಳಿಂದಲೂ ಯಾವ ರಾಜನು ಪ್ರಜೆಗಳನ್ನು . ಸಂತುಷ್ಟಗೊಳಿಸುವನೋ ಅಂತವನ ಬಗ್ಗೆ ಪ್ರಜೆಗಳು ಸಂತುಷ್ಟರಾಗಿರುತ್ತಾರೆ " |l ೨೫ Il - ShareChat