ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - మరణ ಆದರೆ ಮತ್ತೊಂದು ಹೊಸ ಮರಣವು ಅಂತ್ಯವಲ್ಲ ಅಧ್ಯಾಯ ಆರಂಭ _ ಇದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭಯವೇ ದೂರವಾಗುತ್ತದೆ. ಮರಣವೆಂದರೆ ಅಂತ್ಯವಲ್ಲ ; ಅದು ಒಂದು బదలావేణి రెళియి మదియోద; ರೋಗಪೀಡಿತವಾದ ದೇಹವನ್ನು ಆತ್ಮ ತ್ಯಜಿಸುವ   ಕ್ರಿಯೆಯೇ ಮರಣ 'ಪುನರಪಿ ಮರಣಂ, ಪುನರಪಿ ಜನನಮ್ " ' ಎನ್ನುವಂತೆ ಮರಣವೆಂದರೆ ಅಂತ್ಯವಲ್ಲ , ಒಂದು ಸಂಕ್ರಮಣ . ಒ೦ದು ಅಧ್ಯಾಯ (ಜನ್ಮ) ಮುಗಿದು ಮತ್ತೊಂದು  అధ్యాయి (జన్మ) ఆరెంభవాగువుది మెరిణద అథిగొ ಹಾಗೆ ನೋಡಿದರೆ, ನಾವು ಹಳೆಯ ಬಟ್ಮೆ యిన్ను బిట్ము es ಲ ಹೂಸ ಬಟ್ಟೆೈ ಧರಿಸುವಂತೆ, ಮನುಷ್ಯನ ಶರೀರದ ಒಳಗೆ ಇರುವ ಆತ್ಮ ಹಳೆಯ ಮುದಿ ಅಥವಾ ರೋಗಪೀಡಿತವಾದ ದೇಹವನ್ನು  బిట్బ ಹೊಸ ದೇಹವನ್ನು ಸ್ವೀಕರಿಸುತ್ತದೆ. ಆತ್ಮ ನಾಶವಾಗುವುದಿಲ್ಲ ; ದೇಹ ಮಾತ್ರ ನಾಶವಾಗುತ್ತದೆ. ಮರಣವೆಂದರೆ ಭಯಪಡುವ ವಿಷಯವಲ್ಲ; ಜೀವನದ ನೈಸರ್ಗಿಕ ನಿಯಮವನ್ನು ಸ್ಪವೀಕರಿಸುವ ಜ್ಲಾನವೇ   ಮರಣದ ಸತ್ಯಾರ್ಥ. ಸತ್ತವನು ಹುಟ್ಟಿಲೇಬೇಕು, ಹುಟ್ಟಿದವನು ಸಾಯಲೇಬೇಕು. ಇದು ಜಗದ ನಿಯಮ ಕುಮಾರಿಸ್ ಬ್ರಹ from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು మరణ ಆದರೆ ಮತ್ತೊಂದು ಹೊಸ ಮರಣವು ಅಂತ್ಯವಲ್ಲ ಅಧ್ಯಾಯ ಆರಂಭ _ ಇದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭಯವೇ ದೂರವಾಗುತ್ತದೆ. ಮರಣವೆಂದರೆ ಅಂತ್ಯವಲ್ಲ ; ಅದು ಒಂದು బదలావేణి రెళియి మదియోద; ರೋಗಪೀಡಿತವಾದ ದೇಹವನ್ನು ಆತ್ಮ ತ್ಯಜಿಸುವ   ಕ್ರಿಯೆಯೇ ಮರಣ 'ಪುನರಪಿ ಮರಣಂ, ಪುನರಪಿ ಜನನಮ್ " ' ಎನ್ನುವಂತೆ ಮರಣವೆಂದರೆ ಅಂತ್ಯವಲ್ಲ , ಒಂದು ಸಂಕ್ರಮಣ . ಒ೦ದು ಅಧ್ಯಾಯ (ಜನ್ಮ) ಮುಗಿದು ಮತ್ತೊಂದು  అధ్యాయి (జన్మ) ఆరెంభవాగువుది మెరిణద అథిగొ ಹಾಗೆ ನೋಡಿದರೆ, ನಾವು ಹಳೆಯ ಬಟ್ಮೆ యిన్ను బిట్ము es ಲ ಹೂಸ ಬಟ್ಟೆೈ ಧರಿಸುವಂತೆ, ಮನುಷ್ಯನ ಶರೀರದ ಒಳಗೆ ಇರುವ ಆತ್ಮ ಹಳೆಯ ಮುದಿ ಅಥವಾ ರೋಗಪೀಡಿತವಾದ ದೇಹವನ್ನು  బిట్బ ಹೊಸ ದೇಹವನ್ನು ಸ್ವೀಕರಿಸುತ್ತದೆ. ಆತ್ಮ ನಾಶವಾಗುವುದಿಲ್ಲ ; ದೇಹ ಮಾತ್ರ ನಾಶವಾಗುತ್ತದೆ. ಮರಣವೆಂದರೆ ಭಯಪಡುವ ವಿಷಯವಲ್ಲ; ಜೀವನದ ನೈಸರ್ಗಿಕ ನಿಯಮವನ್ನು ಸ್ಪವೀಕರಿಸುವ ಜ್ಲಾನವೇ   ಮರಣದ ಸತ್ಯಾರ್ಥ. ಸತ್ತವನು ಹುಟ್ಟಿಲೇಬೇಕು, ಹುಟ್ಟಿದವನು ಸಾಯಲೇಬೇಕು. ಇದು ಜಗದ ನಿಯಮ ಕುಮಾರಿಸ್ ಬ್ರಹ from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat