ShareChat
click to see wallet page
search
#🔴ಯಮನಾಗಿ ಬಂದ KSRTC; ಐವರು ಯುವಕರು ಸ್ಥಳದಲ್ಲೇ ಸಾವು💔
🔴ಯಮನಾಗಿ ಬಂದ KSRTC; ಐವರು ಯುವಕರು ಸ್ಥಳದಲ್ಲೇ ಸಾವು💔 - ShareChat @Udaya Kumar Kulk mIZMM  4 ಕೋಟಿ ಭಾರತೀಯರ ವಿಶ್ವಾಸ Lokal App ನೆಲಮಂಗಲದಲ್ಲಿ KSRTC ಬಸ್-ಕಾರ್ ಅಪಘಾತ: ಐವರು ದುರ್ಮರಣ ನೆಲಮಂಗಲ ಜಿಂದಾಲ್ ಬಳಿ KSRTC ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ   ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಇಂಡಿಕಾ ಕಾರು ಡಿವೈಡರ್ ಜಂಪ್ ಮಾಡಿ ಬೆಂಗಳೂರು ಹೊರಟಿದ್ದ KSRTC ಬಸ್ಗೆ ಡಿಕ್ಕಿ  రేడియింద ಹೊಡೆದಿದೆ. ಮೃತರಲ್ಲಿ ದೊಡ್ಡಬಳ್ಳಾಪುರದ ಹರ್ಷಿತ್ , ನಿಖಿತ್ ಸೇರಿದ್ದಾರೆ. ಐವರ ಮೃತದೇಹಗಳನ್ನು  ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ: 15 ಫೆಬ್ರವರಿ, 26 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ಪಾನುಕೊಂಿ ನ೦ ShareChat @Udaya Kumar Kulk mIZMM  4 ಕೋಟಿ ಭಾರತೀಯರ ವಿಶ್ವಾಸ Lokal App ನೆಲಮಂಗಲದಲ್ಲಿ KSRTC ಬಸ್-ಕಾರ್ ಅಪಘಾತ: ಐವರು ದುರ್ಮರಣ ನೆಲಮಂಗಲ ಜಿಂದಾಲ್ ಬಳಿ KSRTC ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ   ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಇಂಡಿಕಾ ಕಾರು ಡಿವೈಡರ್ ಜಂಪ್ ಮಾಡಿ ಬೆಂಗಳೂರು ಹೊರಟಿದ್ದ KSRTC ಬಸ್ಗೆ ಡಿಕ್ಕಿ  రేడియింద ಹೊಡೆದಿದೆ. ಮೃತರಲ್ಲಿ ದೊಡ್ಡಬಳ್ಳಾಪುರದ ಹರ್ಷಿತ್ , ನಿಖಿತ್ ಸೇರಿದ್ದಾರೆ. ಐವರ ಮೃತದೇಹಗಳನ್ನು  ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ: 15 ಫೆಬ್ರವರಿ, 26 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ಪಾನುಕೊಂಿ ನ೦ - ShareChat