#📢ರಾಜ್ಯ ಬಜೆಟ್ ನಲ್ಲಿ ಯಾರಿಗೆಲ್ಲ ಉಪಯೋಗ ಯಾರಿಗೆ ನಷ್ಟ?💼💸
➡️ ಅಲ್ಪಸಂಖ್ಯಾತರ ಶಾಲೆಗಳನ್ನು
ಕೆಪಿಎಸ್ ಮಾದರಿಯಲ್ಲಿ
ಉನ್ನತೀಕರಣಕ್ಕೆ 1000 ಕೋಟಿ ರೂ.
➡️ ಅಲ್ಪಸಂಖ್ಯಾತರ ವಸತಿ
ಶಾಲೆಗಳ ಆರಂಭ
➡️ ಅಲ್ಪಸಂಖ್ಯಾತ ವಿದ್ಯಾರ್ಥಿಗಳ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ
➡️ ಅಲ್ಪಸಂಖ್ಯಾತ ಕಾಲೋನಿಗಳ
ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು
➡️ ಅಲ್ಪಸಂಖ್ಯಾಂತ ನಿರ್ಗತಿಕರಿಗೆ
ಎರಡು ವೃದ್ಧಾಶ್ರಮ ಆರಂಭ
➡️ ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ
3 ಲಕ್ಷ ರೂ. ವರೆಗೆ ಸಹಾಯಧನ
➡️ ಅಲ್ಪಸಂಖ್ಯಾತ ಮಹಿಳೆಯರ
ಸ್ವ-ಉದ್ಯೋಗ ಪ್ರೋತ್ಸಾಹಕ್ಕೆ ಸೊಸೈಟಿ ಸ್ಥಾಪನೆ
➡️ ಹುಬ್ಬಳ್ಳಿ-ಕಲಬುರಗಿಯಲ್ಲಿ
ಹಜ್ ಭವನ ನಿರ್ಮಾಣ
➡️ ಅಲ್ಪಸಂಖ್ಯಾತ ನಿಗಮದ
ಸಾಲದ ಬಡ್ಡಿ ಮನ್ನಾ
➡️ ಅಲ್ಪಸಂಖ್ಯಾತ ಉದ್ಯೋಗಸ್ಥ
ಮಹಿಳೆಯರಿಗೆ 4 ಹಾಸ್ಟೆಲ್
➡️ ಅಲ್ಪಸಂಖ್ಯಾತ ಇಲಾಖೆಯಲ್ಲಿ
ಖಾಲಿ ಹುದ್ದೆಗಳ ಭರ್ತಿ
➡️ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ
ಲ್ಯಾಪ್ ಟಾಪ್ ಖರೀದಿಗೆ ₹50 ಸಾವಿರ
➡️ ವಕ್ಫ್ ಆಸ್ತಿ ಅಭಿವೃದ್ಧಿಗೆ
ಹಣ ಮೀಸಲು
ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ Siddaramaiah ನವರ ನೇತೃತ್ವದಲ್ಲಿ Indian National Congress - Karnataka ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ.
#SalaRamaiah
#congressbogusbudget2026


