ShareChat
click to see wallet page
search
#☺ನನ್ನ ಖುಷಿ #😍 ನನ್ನ ಸ್ಟೇಟಸ್
☺ನನ್ನ ಖುಷಿ - ಸುದ್ಗಿ ಸಮಾಚಾರ 25ನೇ ವಯಸ್ಲಿದೇ ಜಡ್ಡ್ ಆದ'" ಶಿರಸಿಯ ಸುಮಂತ್ ನಾಯ್ಕ್ Q छ ಶಿರಸಿ (ಉತ್ತರ ಕನ್ನಡ): ಶಿರಸಿ ತಾಲೂಕಿನ ಹೆಗಡೆಕಟ್ಟಾದ ಯುವ ಪ್ರತಿಭೆ ' ಸುಮಂತ್ ಮಂಜುನಾಥ್ ನಾಯ್ಕ್ ಅತಿ ಕಿರಿಯ ವಯಸ್ಸಿನಲ್ಲೇ ಅಪ್ರತಿಮ ' ಸಾಧನೆ ಮಾಡಿದ್ದಾರೆ. 2025ರ ಕರ್ನಾಟಕ  న్యాయరంగా ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ ಮೂಲಕ సివిలో 2నె ರ್ಯಾಂಕ್ ' ಪಡೆಯುವ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ:` naoq | ಅಂತಿವ   ಪರೀಕ್ಷೆ ಡಿಸೆಂಬರ್ನಲ್ಲಿ ಜನವರಿಯಲ್ಲಿ   ಸಂದರ್ಶನ   ನಡೆಸಲಾಗಿತ್ತು: ಕರ್ನಾಟಕ ಹೈಕೋರ್ಟ್ 83 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ್ದು  ಸುಮಂತ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಹೆಗಡೆಕಟ್ಟಾದವರಾದ ಸುಮಂತ ಬೆಂಗಳೂರು ' ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾಗಿರುವ ಮಂಜುನಾಥ್ ನಾಯ್ಕ್ ಹಾಗೂ ವಕೀಲೆ ಸುಜಾತಾ ನಾಯ್ಕ್ ದಂಪತಿ ಪುತ್ರ ಓದಿನ ಜೊತೆಗೆ ಪಠ್ಯೇತರ  ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದು, ಚೆಸ್ ಆಟದಲ್ಲಿ ರಾಜ್ಯ ಮಟ್ಟದ' ಗಮನ ಸೆಳೆದ ಸಾಧಕರಾಗಿದ್ದಾರೆ. ಸುದ್ಗಿ ಸಮಾಚಾರ 25ನೇ ವಯಸ್ಲಿದೇ ಜಡ್ಡ್ ಆದ'" ಶಿರಸಿಯ ಸುಮಂತ್ ನಾಯ್ಕ್ Q छ ಶಿರಸಿ (ಉತ್ತರ ಕನ್ನಡ): ಶಿರಸಿ ತಾಲೂಕಿನ ಹೆಗಡೆಕಟ್ಟಾದ ಯುವ ಪ್ರತಿಭೆ ' ಸುಮಂತ್ ಮಂಜುನಾಥ್ ನಾಯ್ಕ್ ಅತಿ ಕಿರಿಯ ವಯಸ್ಸಿನಲ್ಲೇ ಅಪ್ರತಿಮ ' ಸಾಧನೆ ಮಾಡಿದ್ದಾರೆ. 2025ರ ಕರ್ನಾಟಕ  న్యాయరంగా ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ ಮೂಲಕ సివిలో 2నె ರ್ಯಾಂಕ್ ' ಪಡೆಯುವ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ:` naoq | ಅಂತಿವ   ಪರೀಕ್ಷೆ ಡಿಸೆಂಬರ್ನಲ್ಲಿ ಜನವರಿಯಲ್ಲಿ   ಸಂದರ್ಶನ   ನಡೆಸಲಾಗಿತ್ತು: ಕರ್ನಾಟಕ ಹೈಕೋರ್ಟ್ 83 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ್ದು  ಸುಮಂತ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಹೆಗಡೆಕಟ್ಟಾದವರಾದ ಸುಮಂತ ಬೆಂಗಳೂರು ' ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾಗಿರುವ ಮಂಜುನಾಥ್ ನಾಯ್ಕ್ ಹಾಗೂ ವಕೀಲೆ ಸುಜಾತಾ ನಾಯ್ಕ್ ದಂಪತಿ ಪುತ್ರ ಓದಿನ ಜೊತೆಗೆ ಪಠ್ಯೇತರ  ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದು, ಚೆಸ್ ಆಟದಲ್ಲಿ ರಾಜ್ಯ ಮಟ್ಟದ' ಗಮನ ಸೆಳೆದ ಸಾಧಕರಾಗಿದ್ದಾರೆ. - ShareChat