#ಮುಂಜಾನೆ_ಮಾತು🌹
* 'ವಿಶ್ವಾಸ ಅನ್ನುವುದು ತಾತ್ಕಾಲಿಕವಾಗಬಾರದು. ಶ್ವಾಸವಿರುವವರೆಗೂ ಅದು ನಮ್ಮ ಜತೆ ಇರುವಂತೆ ನೋಡಿಕೊಂಡಾಗಲಷ್ಟೇ ಬದುಕು ಸಾರ್ಥಕ. ಇಡುವ ಪ್ರತಿ ಹೆಜ್ಜೆಯೂ ವಿಶ್ವಾಸದಿಂದ ಕೂಡಿರಲಿ'!
* 'ಎಲ್ಲ ಸಂದರ್ಭಗಳಲ್ಲಿಯೂ ಮಾತನಾಡಬೇಕು ಎಂಬ ಆತುರ ಬೇಡ. ಅನೇಕ ಸಲ ಮಾತಿಗಿಂತ ಮೌನವೇ ಚೆನ್ನಾಗಿ ನಿಭಾಯಿಸುತ್ತದೆ'!
* 'ಕನ್ನಡಿ ಚೂರಾದರೂ ತನ್ನ ಪ್ರತಿಬಿಂಬಿಸುವ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ, ಎಷ್ಟೇ ಕಷ್ಟದಲ್ಲೂ ನಮ್ಮತನವನ್ನು ಉಳಿಸಿಕೊಳ್ಳೋಣ'!!
Basu crazy Bc 38 #☺ಜೀವನದ ಸತ್ಯ #😔ಸಂಬಂಧಗಳೇ ಇಷ್ಟು #✍ಟ್ರೆಂಡಿಂಗ್ ಕೋಟ್ಸ್📜 #😞 ಮೂಡ್ ಆಫ್ ಸ್ಟೇಟಸ್ #💓ಮನದಾಳದ ಮಾತು
#ಶುಭೋದಯ 🌻
** ** ** ** ** ** ** ** ** ** ** ** **


