ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - 9ನೇತಿಮೂರ್ತಿ శివజయంతి ಪ್ರತಿಜ್ಞೆದಳು @೦೦ನ೦ శిె ద్దాజదా రెళగి నించు నాచెల్లయ సెంకెల్డట చూడుూరఃః 1  ನಾವು ಸಾಕ್ಷಿ ದೃಷ್ಟಾ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಪ್ರತಿಯೊಂದು ಪರಿಸ್ಥಿತಿಯಲ್ಲಿ . ಸದಾ ಅಚಲ ಅಡೋಲ ಮತ್ತು ಏಕರಸವಾಗಿ ಇರುವೆವು: 2. ಶುಭ ಭಾವನೆ ಮತ್ತು ಶುಭ ಕಾಮನೆಯ ಮಂತ್ರದ ಮೂಲಕ ಪ್ರತಿಯೊಂದು * ಆತ್ಮರನ್ನು ಸಂತುಪ್ಚರನ್ನಾಗಿ ಮಾಡುತ್ತಾ ಸದಾ ಸಂತುಪ್ಚರಾಗಿ ಇರುವೆವು: 3. ಸಿಹಿಯಾದ ಮಾತು ಮತ್ತು ಹಸನ್ಮುಖಿ ಚೆಹರೆಯಿಂದ ಪ್ರತಿಯೊಬ್ಬರ ಜೊ3ೆೊ ಮಧುರ3ೆ ಸಂಪನ್ನ ವ್ಯವಹಾರ ಮಾಡುವೆವು: ಸತ್ಯ ಮತ್ತು ಸ್ವಚ್ಛ ಹೃದಯದಿಂದ ಭೋಲಾನಾಥ ಶಿವ ತಂದೆಯನ್ನು ರಾಜಿ ' 4. ಮಾಡುತ್ತಾ ಚಿಂತೆ ಮತ್ತು ವ್ಯರ್ಥ ಚಿಂತನೆಗಳಿಂದ ಮುಕ್ತರಾಗಿ ಇರುವೆವು: 5. ಸ್ವರಾಜ್ಯ ಅಧಿಕಾರಿಯಾಗಿ ನಿಯಂತ್ರಣ ಮತ್ತು ಆಡಳಿತ ಶಕ್ತಿಯ ಮೂಲಕ ಸಂಕಲ್ಪ -ಬುದ್ಧಿಯನ್ನು ವ್ಯರ್ಥದಿಂದ ಮುಕ್ತಗೊಳಿಸಿ . ಮನಸ್ಸು-' ಮತ್ತು ಸಮಯದ ಉಳಿತಾಯ ಮಾಡುತ್ತೇವೆ. ` 6. ಪರಚಿಂತನೆ; ಪರದರ್ಶನ ಮತ್ತು ಪರಮತದಿಂದ ಮುಕ್ತರಾಗಿ' ಪರೋಪಕಾರಿಗಳಾಗುತ್ತೇವೆ. ದೃಢತೆ ಮತ್ತು ಪರಿವರ್ತನೆಯ ಶಕ್ತಿಯಿಂದ ಪ್ರತಿಯೊಂದು ಕಾರಣವನ್ನು  7. ನಿವಾರಣೆ ಮಾಡಿ;, ಸಮಾಧಾನ ಸ್ವರೂಪರಾಗುತ್ತೇವೆ. ಬ್ರಹ್ಕಾಕುಮಾರೀಸ್' 9ನೇತಿಮೂರ್ತಿ శివజయంతి ಪ್ರತಿಜ್ಞೆದಳು @೦೦ನ೦ శిె ద్దాజదా రెళగి నించు నాచెల్లయ సెంకెల్డట చూడుూరఃః 1  ನಾವು ಸಾಕ್ಷಿ ದೃಷ್ಟಾ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಪ್ರತಿಯೊಂದು ಪರಿಸ್ಥಿತಿಯಲ್ಲಿ . ಸದಾ ಅಚಲ ಅಡೋಲ ಮತ್ತು ಏಕರಸವಾಗಿ ಇರುವೆವು: 2. ಶುಭ ಭಾವನೆ ಮತ್ತು ಶುಭ ಕಾಮನೆಯ ಮಂತ್ರದ ಮೂಲಕ ಪ್ರತಿಯೊಂದು * ಆತ್ಮರನ್ನು ಸಂತುಪ್ಚರನ್ನಾಗಿ ಮಾಡುತ್ತಾ ಸದಾ ಸಂತುಪ್ಚರಾಗಿ ಇರುವೆವು: 3. ಸಿಹಿಯಾದ ಮಾತು ಮತ್ತು ಹಸನ್ಮುಖಿ ಚೆಹರೆಯಿಂದ ಪ್ರತಿಯೊಬ್ಬರ ಜೊ3ೆೊ ಮಧುರ3ೆ ಸಂಪನ್ನ ವ್ಯವಹಾರ ಮಾಡುವೆವು: ಸತ್ಯ ಮತ್ತು ಸ್ವಚ್ಛ ಹೃದಯದಿಂದ ಭೋಲಾನಾಥ ಶಿವ ತಂದೆಯನ್ನು ರಾಜಿ ' 4. ಮಾಡುತ್ತಾ ಚಿಂತೆ ಮತ್ತು ವ್ಯರ್ಥ ಚಿಂತನೆಗಳಿಂದ ಮುಕ್ತರಾಗಿ ಇರುವೆವು: 5. ಸ್ವರಾಜ್ಯ ಅಧಿಕಾರಿಯಾಗಿ ನಿಯಂತ್ರಣ ಮತ್ತು ಆಡಳಿತ ಶಕ್ತಿಯ ಮೂಲಕ ಸಂಕಲ್ಪ -ಬುದ್ಧಿಯನ್ನು ವ್ಯರ್ಥದಿಂದ ಮುಕ್ತಗೊಳಿಸಿ . ಮನಸ್ಸು-' ಮತ್ತು ಸಮಯದ ಉಳಿತಾಯ ಮಾಡುತ್ತೇವೆ. ` 6. ಪರಚಿಂತನೆ; ಪರದರ್ಶನ ಮತ್ತು ಪರಮತದಿಂದ ಮುಕ್ತರಾಗಿ' ಪರೋಪಕಾರಿಗಳಾಗುತ್ತೇವೆ. ದೃಢತೆ ಮತ್ತು ಪರಿವರ್ತನೆಯ ಶಕ್ತಿಯಿಂದ ಪ್ರತಿಯೊಂದು ಕಾರಣವನ್ನು  7. ನಿವಾರಣೆ ಮಾಡಿ;, ಸಮಾಧಾನ ಸ್ವರೂಪರಾಗುತ್ತೇವೆ. ಬ್ರಹ್ಕಾಕುಮಾರೀಸ್' - ShareChat