ShareChat
click to see wallet page
search
#😍'ಗೃಹ ಲಕ್ಷ್ಮಿ'ಯರಿಗೆ ಸಿಹಿ ಸುದ್ದಿ; ಈ ತಿಂಗಳ ಕಂತಿನ ಹಣ ರಿಲೀಸ್ 💸🤩
😍'ಗೃಹ ಲಕ್ಷ್ಮಿ'ಯರಿಗೆ ಸಿಹಿ ಸುದ್ದಿ; ಈ ತಿಂಗಳ ಕಂತಿನ ಹಣ ರಿಲೀಸ್ 💸🤩 - ೪ಿನಾ; [ಹ್ಲಡಯಕ್ಲೆ ৪১ ஸகoemoe ವಿದ್ಯಾಭ್ಯಾಸಕ್ಕೆ ನೆರವಾದ ಗೃಹಲಕ್ಷಿ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ್  ಕುಟುಂಬಕ್ಕೆ ಗೃಹಲಕ್ಷಮಿ ಯೋಜನೆಯ ಹಣ ಆಸರೆಯಾಗಿ ಶಿಕ್ಷಣ ಪಡೆಯಲು ನೆರವಾಗಿರುವುದು ಯೋಜನೆಯ ಸಾರ್ಥಕತೆಗೆ ಸಾಕ್ಷಿ  ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದರು. ಅವರಿಗೆ  ಬರುತ್ತಿದ್ದ ಗೃಹಲಕ್ಷಮಿ ಹಣವು ವೇದಾಂತ್ ಅವರ ಅಧ್ಯಯನ ಮತ್ತು ಹಾಸ್ಡೆಲ್ ವಾಸ್ತವ್ಯ  ಹಾಗೂ ಇತರೆ ಖರ್ಚುಗಳಿಗೆ ಸಹಕಾರಿಯಾಗಿದೆ: ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು. ಅಂತಹ ` ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ಮುಖ್ಯಮಂಕ್ರಿ ಸಿದ್ದರಾಮಯ್ಯ  ಅವರ ಕನಸಾಗಿತ್ತು. ಗೃಹಲಕ್ಷಮಿ ಯೋಜನೆಯು ಆ ಕನಸನ್ನು ಸಾಕಾರಗೊಳಿಸಿದೆ . ಕರ್ನಾಟಕದ ' ನವ ನಿರ್ಮಾಣಕ್ಕೆ ಸಿದ್ದರಾವುಯ್ಯ గ్యారెంజి ಮಾನ್ಯ ಮುಖ್ಯವುಂತ್ರಿಗಳು, ಕರ್ನಾಟಕ ಸರ್ಕಾರ ಸರ್ಕಾರ CMofkalnataka Chief Minister Of Karnataka ೪ಿನಾ; [ಹ್ಲಡಯಕ್ಲೆ ৪১ ஸகoemoe ವಿದ್ಯಾಭ್ಯಾಸಕ್ಕೆ ನೆರವಾದ ಗೃಹಲಕ್ಷಿ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ್  ಕುಟುಂಬಕ್ಕೆ ಗೃಹಲಕ್ಷಮಿ ಯೋಜನೆಯ ಹಣ ಆಸರೆಯಾಗಿ ಶಿಕ್ಷಣ ಪಡೆಯಲು ನೆರವಾಗಿರುವುದು ಯೋಜನೆಯ ಸಾರ್ಥಕತೆಗೆ ಸಾಕ್ಷಿ  ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದರು. ಅವರಿಗೆ  ಬರುತ್ತಿದ್ದ ಗೃಹಲಕ್ಷಮಿ ಹಣವು ವೇದಾಂತ್ ಅವರ ಅಧ್ಯಯನ ಮತ್ತು ಹಾಸ್ಡೆಲ್ ವಾಸ್ತವ್ಯ  ಹಾಗೂ ಇತರೆ ಖರ್ಚುಗಳಿಗೆ ಸಹಕಾರಿಯಾಗಿದೆ: ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು. ಅಂತಹ ` ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ಮುಖ್ಯಮಂಕ್ರಿ ಸಿದ್ದರಾಮಯ್ಯ  ಅವರ ಕನಸಾಗಿತ್ತು. ಗೃಹಲಕ್ಷಮಿ ಯೋಜನೆಯು ಆ ಕನಸನ್ನು ಸಾಕಾರಗೊಳಿಸಿದೆ . ಕರ್ನಾಟಕದ ' ನವ ನಿರ್ಮಾಣಕ್ಕೆ ಸಿದ್ದರಾವುಯ್ಯ గ్యారెంజి ಮಾನ್ಯ ಮುಖ್ಯವುಂತ್ರಿಗಳು, ಕರ್ನಾಟಕ ಸರ್ಕಾರ ಸರ್ಕಾರ CMofkalnataka Chief Minister Of Karnataka - ShareChat