ShareChat
click to see wallet page
search
#💓ಮನದಾಳದ ಮಾತು #🖋️ ನನ್ನ ಬರಹ
💓ಮನದಾಳದ ಮಾತು - ಶಾಂತಿ ಮತ್ತು ಮೌನದ ಬಗ್ಗೆ Bhagavadgeeta_yatharoopa ಬಿರುಗಾಳಿಯ ನಡುವೆಯೂ ಅಲುಗಾಡದ ದೀಪದಂತೆ ನಿನ್ನ ಮನಸ್ಸಿರಲಿ, ಹೊರಗಿನ ಜಗತ್ತು ನಿನ್ನನ್ನು ಎಷ್ಟೇ ಕೆಣಕಿದರೂ ನಿನ್ನ ಮುಗುಳ್ನಗುವೇ  ಅದಕ್ಕೆ ಉತ್ತರವಾಗಲಿ. ನೀನು ನಿನ್ನೊಳಗಿನ ದೈವತ್ವಕ್ಕೆ ಹತ್ತಿರವಾದಷ್ಟೂ  ಈ ಜಗತ್ತಿನ ಯಾವ ಗದ್ದಲವೂ, ಯಾರ ಟೀಕೆಯೂ ನಿನ್ನ ನೆಮ್ಮದಿಯನ್ನು ಕದಿಯಲಾರದು: ಶಾಂತಿ ಮತ್ತು ಮೌನದ ಬಗ್ಗೆ Bhagavadgeeta_yatharoopa ಬಿರುಗಾಳಿಯ ನಡುವೆಯೂ ಅಲುಗಾಡದ ದೀಪದಂತೆ ನಿನ್ನ ಮನಸ್ಸಿರಲಿ, ಹೊರಗಿನ ಜಗತ್ತು ನಿನ್ನನ್ನು ಎಷ್ಟೇ ಕೆಣಕಿದರೂ ನಿನ್ನ ಮುಗುಳ್ನಗುವೇ  ಅದಕ್ಕೆ ಉತ್ತರವಾಗಲಿ. ನೀನು ನಿನ್ನೊಳಗಿನ ದೈವತ್ವಕ್ಕೆ ಹತ್ತಿರವಾದಷ್ಟೂ  ಈ ಜಗತ್ತಿನ ಯಾವ ಗದ್ದಲವೂ, ಯಾರ ಟೀಕೆಯೂ ನಿನ್ನ ನೆಮ್ಮದಿಯನ್ನು ಕದಿಯಲಾರದು: - ShareChat