ShareChat
click to see wallet page
search
#😎ನಮ್ಮ ಶಂಕ್ರಣ್ಣ #🤴ಕಿಚ್ಚ ಸುದೀಪ್😍 #🍿ಸ್ಯಾಂಡಲ್ ವುಡ್ #👩ನಟಿಯರು #SCTV ಕನ್ನಡ
😎ನಮ್ಮ ಶಂಕ್ರಣ್ಣ - ದೇವರನೈೇ ಬದಲಾಂಸುವ ಮೂರ್ಖ మెనుత్య ಸಾಮಾನ್ಯವಾಗಿ ನಾವು ದೇವರನ್ನು   ಭಕ್ತಿಯಿಂದ ಪೂಜಿಸುತ್ತೇವೆ. ನಮಗೆ ಬೇಕಾದದ್ದನ್ನು  ಕೇಳಿಕೊಳ್ಳುತ್ತೇವೆ; ನಮ್ಮ ಆಸೆಗಳು ಈಡೇರಲಿ ಎಂಬ ನಿರೀಕ್ಷೆಯೊಂದಿಗೆ '  ಪ್ರಾರ್ಥನೆ ಮಾಡುತ್ತೇವೆ. ಆದರೆ ಅಜ್ಞಾನದಿಂದ, ಯಾವಾಗ ಸ್ವಾರ್ಥ ಮಧ್ಯೆ ಪ್ರುವೇಶ ಮಾಡುತ್ತದೆಯೋ ಅಂದೇ ಆ ಭಕ್ತಿ ನಿಧಾನವಾಗಿ ವ್ಯಾಪಾರವಾಗುತ್ತದೆ. నెమెగి ఒళ్ళియిదాగువెవెరిగి మోకె దివెరిందిగి నెమ్మె నెంబంధ జి(వెంకెవాగిరుక్తాది: ಒಳ್ಳೆಯದು ಆಗದ ಕ್ಷಣದಲ್ಲೇ ಅದೇ ದೇವರ ಮೇಲೆ   ಅನುಮಾನ ಮೂಡುತ್ತದೆ, ಮತ್ತೊಂದು ದೇವರೊಂದಿಗೆ  ಹೂಸ ಸಂಬಂಧ ಕಟ್ಟಿಕೊಳ್ಳುವ ಪ್ರಯತ್ನ ఆరెంభవాగుశ్తది: ನಿಜವಾಗಿ ನೋಡಿದರೆ, ದೇವರು ಒಬ್ಬನೇ ಇದ್ದಾನೆ. ಆ  ಒಬ್ಬ ದೇವರ ಮತ್ತು ಆ ದೇವರ ನಿಯಮವನ್ನು ಅರಿಯದೆ ಮನುಷ್ಯನು ಅಜ್ಞಾನದಲ್ಲಿ ತನ್ನ ಆಲೋಚನೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾನೆ ಅಷ್ಟೇ. ವಾಸ್ತವವಾಗಿ ನೋಡಿದರೆ ಎಲ್ಲವೂ ನಮ್ಮ ಕರ್ಮದ ಫಲವೇ ಆಗಿರುತ್ತದೆ:  ಕರ್ಮದ ಫಲವನ್ನು ಅನುಭವಿಸುವಾಗ ದೇವರು ಕೂಡ ಏನನ್ನು ಮಾಡಲು ಸಾಧ್ಯವಿಲ್ಲ . ಆದರೂ ದೇವರನ್ನು, ನೆನಪು ಮಾಡಿದರೆ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ೊ ನಮಗೆ ಕೊಡುತ್ತಾನೆ. ತಿಳಿದುಕೊಳ್ಳಿ ನಂಬಿಕೆ ಎಂದರೆ ] ಅಲ್ಲ' ಪರಿಣಾಮ ಏನೇ ಆಗಲಿ ಸ್ಥಿರವಾಗಿ ಫಲಕ್ಕಾಗಿ ನಿಲ್ಲುವ ಮನಸ್ಸು " ` ದೇವರನ್ನು  ಬದಲಾಯಿಸುವುದಕ್ಕಿಂತ, ನಾವು ಯಾವಾಗಲೂ ಒಳ್ಳೆಯ ಕರ್ಮ ಮತ್ತು ಸಂಕಲ್ಪಗಳನ್ನು ಮಾಡಿದರೆ ನಮಗೆ ಒಳಳೆಯದೇ ಆಗುತ್ತದೆ ಎಂಬುದನ್ನು ಮನುಷ್ಯನು ವಾಸ್ತವವಾಗಿ   ಅರಿತುಕೊಳ್ಳಬೇಕು. from ಸೃಷ್ಟಿೀಕರ್ತ ಬ್ರಹ್ಮಾಕುಮಾರಿಸ್ శిర్షణ విభాగ మౌంటా అబు: ದೇವರನೈೇ ಬದಲಾಂಸುವ ಮೂರ್ಖ మెనుత్య ಸಾಮಾನ್ಯವಾಗಿ ನಾವು ದೇವರನ್ನು   ಭಕ್ತಿಯಿಂದ ಪೂಜಿಸುತ್ತೇವೆ. ನಮಗೆ ಬೇಕಾದದ್ದನ್ನು  ಕೇಳಿಕೊಳ್ಳುತ್ತೇವೆ; ನಮ್ಮ ಆಸೆಗಳು ಈಡೇರಲಿ ಎಂಬ ನಿರೀಕ್ಷೆಯೊಂದಿಗೆ '  ಪ್ರಾರ್ಥನೆ ಮಾಡುತ್ತೇವೆ. ಆದರೆ ಅಜ್ಞಾನದಿಂದ, ಯಾವಾಗ ಸ್ವಾರ್ಥ ಮಧ್ಯೆ ಪ್ರುವೇಶ ಮಾಡುತ್ತದೆಯೋ ಅಂದೇ ಆ ಭಕ್ತಿ ನಿಧಾನವಾಗಿ ವ್ಯಾಪಾರವಾಗುತ್ತದೆ. నెమెగి ఒళ్ళియిదాగువెవెరిగి మోకె దివెరిందిగి నెమ్మె నెంబంధ జి(వెంకెవాగిరుక్తాది: ಒಳ್ಳೆಯದು ಆಗದ ಕ್ಷಣದಲ್ಲೇ ಅದೇ ದೇವರ ಮೇಲೆ   ಅನುಮಾನ ಮೂಡುತ್ತದೆ, ಮತ್ತೊಂದು ದೇವರೊಂದಿಗೆ  ಹೂಸ ಸಂಬಂಧ ಕಟ್ಟಿಕೊಳ್ಳುವ ಪ್ರಯತ್ನ ఆరెంభవాగుశ్తది: ನಿಜವಾಗಿ ನೋಡಿದರೆ, ದೇವರು ಒಬ್ಬನೇ ಇದ್ದಾನೆ. ಆ  ಒಬ್ಬ ದೇವರ ಮತ್ತು ಆ ದೇವರ ನಿಯಮವನ್ನು ಅರಿಯದೆ ಮನುಷ್ಯನು ಅಜ್ಞಾನದಲ್ಲಿ ತನ್ನ ಆಲೋಚನೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾನೆ ಅಷ್ಟೇ. ವಾಸ್ತವವಾಗಿ ನೋಡಿದರೆ ಎಲ್ಲವೂ ನಮ್ಮ ಕರ್ಮದ ಫಲವೇ ಆಗಿರುತ್ತದೆ:  ಕರ್ಮದ ಫಲವನ್ನು ಅನುಭವಿಸುವಾಗ ದೇವರು ಕೂಡ ಏನನ್ನು ಮಾಡಲು ಸಾಧ್ಯವಿಲ್ಲ . ಆದರೂ ದೇವರನ್ನು, ನೆನಪು ಮಾಡಿದರೆ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ೊ ನಮಗೆ ಕೊಡುತ್ತಾನೆ. ತಿಳಿದುಕೊಳ್ಳಿ ನಂಬಿಕೆ ಎಂದರೆ ] ಅಲ್ಲ' ಪರಿಣಾಮ ಏನೇ ಆಗಲಿ ಸ್ಥಿರವಾಗಿ ಫಲಕ್ಕಾಗಿ ನಿಲ್ಲುವ ಮನಸ್ಸು " ` ದೇವರನ್ನು  ಬದಲಾಯಿಸುವುದಕ್ಕಿಂತ, ನಾವು ಯಾವಾಗಲೂ ಒಳ್ಳೆಯ ಕರ್ಮ ಮತ್ತು ಸಂಕಲ್ಪಗಳನ್ನು ಮಾಡಿದರೆ ನಮಗೆ ಒಳಳೆಯದೇ ಆಗುತ್ತದೆ ಎಂಬುದನ್ನು ಮನುಷ್ಯನು ವಾಸ್ತವವಾಗಿ   ಅರಿತುಕೊಳ್ಳಬೇಕು. from ಸೃಷ್ಟಿೀಕರ್ತ ಬ್ರಹ್ಮಾಕುಮಾರಿಸ್ శిర్షణ విభాగ మౌంటా అబు: - ShareChat