ShareChat
click to see wallet page
search
#🕉️ ಶುಭ ಶುಕ್ರವಾರ #🖋️ ನನ್ನ ಬರಹ #✍ನನ್ನ ಇಷ್ಟದ ಕವಿತೆ #🖊ಬದುಕಿನ ಕೋಟ್ಸ್📜 #✍ಟ್ರೆಂಡಿಂಗ್ ಕೋಟ್ಸ್📜
🕉️ ಶುಭ ಶುಕ್ರವಾರ - ಇಡ್ಲಿಯದಿನ ಬಿಸಿ ಬಿಸಿ ಹೊಗೆಯು ಅಟ್ಟದಿಂದ ಬರುವಾಗ ಮಲ್ಲಿಗೆ ಇಡ್ಲಿಗಾಗಿ ತಟ್ಟೆ ಹಿಡಿದು ನಿಲ್ಲುವಾಗ   ಅಮ್ಮನ ಕೈಯಲ್ಲಿ ಸುವಾಸನೆ ತುಂಬಿದೆ ಬೆಳಗ್ಗಿನ ಉಪಹಾರಕ್ಕೆ ಮನಸ್ಸು ಹಾತೊರೆದಿದೆ : ಅಕ್ಕಿ-ಉದ್ದನು ನೆನೆಸಿ, ಚೆನ್ನಾಗಿ ರುಬ್ಬಿರಿ   ఇద్లిపిట్బిగి జిటిశి లుచ్చన్నుబిరిసిరి  ಹಿಟ್ಟಿನ ಪಾತ್ರೆಯ ತುಂಬಾ ಪ್ರೀತಿ ಬೆರೆತಿರಲಿ'  ಬೇಯ್ದ ತಿಂಡಿ ಆರೋಗ್ಯ ಹೆಚ್ಚಿಸಲಿ . ఆచియలి ಸಾಂಬಾರಿನ ಸುವಾಸನೆ ಮನವ ಸೆಳೆಯುವುದು  ಚಟ್ನಿ ಜೊತೆಗೆ ತಿಂದರೂ ಇನ್ನೂ ಬೇಕೆನಿಸುವುದು. ಬಿಳಿಬಣ್ಣಕ ಪರಿಶುದ್ಧ > ಕುಂದಿಲದ ತಿಂಡಿಯು ಕಣ್ತುಂಬಿ ಮನದಲ್ಲಿ ಸಂತಸದ ಬಂಡಿಯು . ಎಳೆಯ ಮಗುವಿನಿಂದ ಹಿರಿಯ ಜೀವದವರೆಗೂ ಇಡ್ಲಿ ಇಲ್ಲದೇ ಶುರುವಾಗದು ದಿನಚರಿಯು   ವೈದ್ಯರೇ ನೀಡುವರು ಸಲಹೆಯನ್ನು ನೀವು ತಿನ್ನಿ ಇಡ್ಲಿಯನ್ನು .  ప్రకిదినే ಆರೋಗ್ಯಕರ ಬದುಕಿಗೆ ದಿನನಿತ್ಯದ ಮಿತ್ರ," ಸರಳತೆಯಲ್ಲಿ ಅಡಗಿರುವ ಮಹಿಮೆಯೇ ಸತ್ಯ" ' ಮನೆಯ ಸೌಹಾರ್ದದ ಮಧುರ ಸ್ವರೂಪ , ಮಮತೆ ತುಂಬಿದ ಅಮ್ಮನ ಉಡುಗೊರೆಯ ರೂಪ.  ಭಾರ್ಗವ, ಬೆಂಗಳೂರು ಸಿಂಧು dgu JDLIDIY BommarOH| ಇಡ್ಲಿಯದಿನ ಬಿಸಿ ಬಿಸಿ ಹೊಗೆಯು ಅಟ್ಟದಿಂದ ಬರುವಾಗ ಮಲ್ಲಿಗೆ ಇಡ್ಲಿಗಾಗಿ ತಟ್ಟೆ ಹಿಡಿದು ನಿಲ್ಲುವಾಗ   ಅಮ್ಮನ ಕೈಯಲ್ಲಿ ಸುವಾಸನೆ ತುಂಬಿದೆ ಬೆಳಗ್ಗಿನ ಉಪಹಾರಕ್ಕೆ ಮನಸ್ಸು ಹಾತೊರೆದಿದೆ : ಅಕ್ಕಿ-ಉದ್ದನು ನೆನೆಸಿ, ಚೆನ್ನಾಗಿ ರುಬ್ಬಿರಿ   ఇద్లిపిట్బిగి జిటిశి లుచ్చన్నుబిరిసిరి  ಹಿಟ್ಟಿನ ಪಾತ್ರೆಯ ತುಂಬಾ ಪ್ರೀತಿ ಬೆರೆತಿರಲಿ'  ಬೇಯ್ದ ತಿಂಡಿ ಆರೋಗ್ಯ ಹೆಚ್ಚಿಸಲಿ . ఆచియలి ಸಾಂಬಾರಿನ ಸುವಾಸನೆ ಮನವ ಸೆಳೆಯುವುದು  ಚಟ್ನಿ ಜೊತೆಗೆ ತಿಂದರೂ ಇನ್ನೂ ಬೇಕೆನಿಸುವುದು. ಬಿಳಿಬಣ್ಣಕ ಪರಿಶುದ್ಧ > ಕುಂದಿಲದ ತಿಂಡಿಯು ಕಣ್ತುಂಬಿ ಮನದಲ್ಲಿ ಸಂತಸದ ಬಂಡಿಯು . ಎಳೆಯ ಮಗುವಿನಿಂದ ಹಿರಿಯ ಜೀವದವರೆಗೂ ಇಡ್ಲಿ ಇಲ್ಲದೇ ಶುರುವಾಗದು ದಿನಚರಿಯು   ವೈದ್ಯರೇ ನೀಡುವರು ಸಲಹೆಯನ್ನು ನೀವು ತಿನ್ನಿ ಇಡ್ಲಿಯನ್ನು .  ప్రకిదినే ಆರೋಗ್ಯಕರ ಬದುಕಿಗೆ ದಿನನಿತ್ಯದ ಮಿತ್ರ," ಸರಳತೆಯಲ್ಲಿ ಅಡಗಿರುವ ಮಹಿಮೆಯೇ ಸತ್ಯ" ' ಮನೆಯ ಸೌಹಾರ್ದದ ಮಧುರ ಸ್ವರೂಪ , ಮಮತೆ ತುಂಬಿದ ಅಮ್ಮನ ಉಡುಗೊರೆಯ ರೂಪ.  ಭಾರ್ಗವ, ಬೆಂಗಳೂರು ಸಿಂಧು dgu JDLIDIY BommarOH| - ShareChat