ಮೌನವೇ ಉತ್ತರ | ಬಿಟ್ಹೋದವರ ಕಥೆ | Silence Is Enough | After They Leave | Peace Over Words
ಬಿಟ್ಹೋದವರ ಬಗ್ಗೆ ಮಾತಾಡುತ್ತಾ
ನಿಮ್ಮ ಮನಸ್ಸನ್ನು ನೋಯಿಸಿಕೊಳ್ಳಬೇಡಿ.
ಆರೋಪಕ್ಕಿಂತ ಮೌನ ಶ್ರೇಷ್ಠ.
ಯಾಕೆಂದರೆ ಉತ್ತರ ಬೇಕಾಗಿರುವುದು
ಅವರಿಗೆ ಅಲ್ಲ, ನಿಮ್ಮ ಮನಸ್ಸಿಗೆ.
#📜 ನುಡಿಮುತ್ತು #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #👌ಜೀವನದ ಮಾತು #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
00:20

