ShareChat
click to see wallet page
search
#🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #ದಿನಪತ್ರಿಕೆ #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #📜ಪ್ರಚಲಿತ ವಿದ್ಯಮಾನ📜
🤓ಸರಕಾರಿ ಉದ್ಯೋಗ ಅಪ್ಡೇಟ್ಸ್ - నిద్దెలగ ಸಂಪಾಯಿತಲೇ ಪರಾಕ್ 1 ಮೈಲಾರದಲ್ಲಿ ಬುಧವಾರ ಗೊರವಯ್ಯ రామెణ 60 ಕಾರ್ಣಿಕ ನುಡಿದರು ವಿಜಯನಗರ): ಸಂಪಾಯಿತಲೇಪರಾಕ್ ಹೂವಿನಹಡಗಲಿ ಇದುಈ ವರ್ಷದ ಮೈಲಾರಲಿಂಗೇಶ್ವರ' ಕಾರ್ಣಿಕ ನುಡಿ ಸುಕ್ಷೇತ್ರಮೈಲಾರದಲ್ಲಿ ಬುಧವಾರ ಸಂಜೆ;  ಸ್ವಾಮಿಯ ಗೋಧೂಳಿ ಸಮಯದಲ್ಲಿ ಕಾರ್ಣಿಕದ ರಾಮಣ್ಣಗೊರವಯ್ಯ ಅವರು 15 ಅಡಿಎತ್ತರದ 00 ಬಿಲ್ಲನೇರಿನರೆದಿದ್ದಲಕ್ಷಾಂತರಭಕ್ತರಿಗೆ 'ಸದ್ದಲೇ: ಎನ್ನುತ್ತಾ; 'ಸಂಪಾಯಿತಲೀಪರಾಕ್} ಎಂದು ನುಡಿದರು ದೇವವಾಣಿ ಕೇಳಿದ ಭಕ್ತಸಮೂಹ ಮ್ಯೈಲಾರಲಿಂಗೇಶ್ವರ ಕೇಕೆಹಾಕುತ್ತಲೇ ಸ್ವಾಮಿ ಮೈಲಾರಲಿಂಗೇಶ್ವರನ ఘిం షవార్యగళన్ను మొోళగిసికు రాణిణవెన్ను ಭಕ್ತರು ವಿವಿಧ ಬಗೆಯಲ್ಲಿ ವಿಶ್ಲೇಷಿಸಿದ್ದಾರೆ. ನಾಡಿನಲ್ಲಿ ಸಮೃದ್ಧವಾಗಿ ಮಳಿ, ಬೆಳಿಆಗಲಿದೆ. ಜನರು ಸುಖ-ಸಂತೋಷದಿಂದ ಇರಲಿದ್ದಾರೆ. ಕೃಷಿಯಲ್ಲಿ ರೈತರಿಗೆ ಹೆಚ್ಚಿನ ಫಸಲು   ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ, ಕೇಂದ್ರಸರ್ಕಾರಗಳು ಸುಭದ್ರವಾಗಿ ಆಡಳಿತ ನಡೆಸುತ್ತವೆ ಎಂದು ವಿಶ್ಲೇಷಿಸಿದ್ದಾರೆ. ವಿಶೀಷವೆಂದರೆ ಇದೇ ಕಾರ್ಣಿಕ ನುಡಿಯು 3ನೇ'  ಬಾರಿಗೆ ಪುನರಾವರ್ತನೆಗೊಂಡಿದೆ. 2020,2024 ರಲ್ಲಿಯೂ ಈ ನುಡಿಯೇ ಬಂದಿತ್ತು: ವರ್ಷಗಳಲ್ಲಿ ಸಮೃದ್ಧವಾಗಿ ಮಳೆ ಬೆಳೆಆಗಿತ್ತು ಎಂದು ಭಕ್ತರು ಮೆಲುಕು ಹಾಕಿದರು: ಆ నిద్దెలగ ಸಂಪಾಯಿತಲೇ ಪರಾಕ್ 1 ಮೈಲಾರದಲ್ಲಿ ಬುಧವಾರ ಗೊರವಯ್ಯ రామెణ 60 ಕಾರ್ಣಿಕ ನುಡಿದರು ವಿಜಯನಗರ): ಸಂಪಾಯಿತಲೇಪರಾಕ್ ಹೂವಿನಹಡಗಲಿ ಇದುಈ ವರ್ಷದ ಮೈಲಾರಲಿಂಗೇಶ್ವರ' ಕಾರ್ಣಿಕ ನುಡಿ ಸುಕ್ಷೇತ್ರಮೈಲಾರದಲ್ಲಿ ಬುಧವಾರ ಸಂಜೆ;  ಸ್ವಾಮಿಯ ಗೋಧೂಳಿ ಸಮಯದಲ್ಲಿ ಕಾರ್ಣಿಕದ ರಾಮಣ್ಣಗೊರವಯ್ಯ ಅವರು 15 ಅಡಿಎತ್ತರದ 00 ಬಿಲ್ಲನೇರಿನರೆದಿದ್ದಲಕ್ಷಾಂತರಭಕ್ತರಿಗೆ 'ಸದ್ದಲೇ: ಎನ್ನುತ್ತಾ; 'ಸಂಪಾಯಿತಲೀಪರಾಕ್} ಎಂದು ನುಡಿದರು ದೇವವಾಣಿ ಕೇಳಿದ ಭಕ್ತಸಮೂಹ ಮ್ಯೈಲಾರಲಿಂಗೇಶ್ವರ ಕೇಕೆಹಾಕುತ್ತಲೇ ಸ್ವಾಮಿ ಮೈಲಾರಲಿಂಗೇಶ್ವರನ ఘిం షవార్యగళన్ను మొోళగిసికు రాణిణవెన్ను ಭಕ್ತರು ವಿವಿಧ ಬಗೆಯಲ್ಲಿ ವಿಶ್ಲೇಷಿಸಿದ್ದಾರೆ. ನಾಡಿನಲ್ಲಿ ಸಮೃದ್ಧವಾಗಿ ಮಳಿ, ಬೆಳಿಆಗಲಿದೆ. ಜನರು ಸುಖ-ಸಂತೋಷದಿಂದ ಇರಲಿದ್ದಾರೆ. ಕೃಷಿಯಲ್ಲಿ ರೈತರಿಗೆ ಹೆಚ್ಚಿನ ಫಸಲು   ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ, ಕೇಂದ್ರಸರ್ಕಾರಗಳು ಸುಭದ್ರವಾಗಿ ಆಡಳಿತ ನಡೆಸುತ್ತವೆ ಎಂದು ವಿಶ್ಲೇಷಿಸಿದ್ದಾರೆ. ವಿಶೀಷವೆಂದರೆ ಇದೇ ಕಾರ್ಣಿಕ ನುಡಿಯು 3ನೇ'  ಬಾರಿಗೆ ಪುನರಾವರ್ತನೆಗೊಂಡಿದೆ. 2020,2024 ರಲ್ಲಿಯೂ ಈ ನುಡಿಯೇ ಬಂದಿತ್ತು: ವರ್ಷಗಳಲ್ಲಿ ಸಮೃದ್ಧವಾಗಿ ಮಳೆ ಬೆಳೆಆಗಿತ್ತು ಎಂದು ಭಕ್ತರು ಮೆಲುಕು ಹಾಕಿದರು: ಆ - ShareChat