ShareChat
click to see wallet page
search
#🔱 ಭಕ್ತಿ ಲೋಕ #💧 ರುದ್ರಾಭಿಷೇಕ ಸೇವೆ📿 #🔱ಮಲೆ ಮಹದೇಶ್ವರ🙏 #💓ಮನದಾಳದ ಮಾತು #☺ಜೀವನದ ಸತ್ಯ
🔱 ಭಕ್ತಿ ಲೋಕ - ನಮ್ಮಂ ಮನುಷ್ಯ ದೇವರು 03 ಜನ್ಮ ಹಡೆಯುತ್ತಾನೆಯೇ? ಈ ಪ್ರಶ್ನೆಗೆ ಉತ್ತರ ತಿಳಿಯಲು ಮೊದಲು ದೇವರ ಸ್ವರೂಪವನ್ನು  ತಿಳಿದುಕೊಳ್ಳಬೇಕು. ಅವನಿಗೆ ಜನನವಿಲ್ಲ . ಪರಮಾತ್ಮನು ಅಜನ್ಮ మ ಹುಟ್ಟುವುದಿಲ್ಲ . ಅವನು ಅಯೋನಿಜ ಯಾವ ಗರ್ಭದಲ್ಲೂ మ ಶರೀರವಿಲ್ಲದ ಆತ್ಮಸ್ವರೂಪಿ. అవెను అశాయ ಸುಖ-ದುಃಖಗಳನ್ನು  ಅವನು ಅಭೋಕ್ತ మ ಅನುಭವಿಸುವವನಲ್ಲ . ಇಂದ್ರಿಯಗಳಿಗೆ ಗೋಚರವಾಗದ  ಅವನು ಅಗೋಚರ ಪರಮತತ್ಮ* ಹೀಗಿರುವಾಗ, ಪರಮಾತ್ಮನು ನಮ್ಮಂತೆ ಮನುಷ್ಯ ಜನ್ಮ ಪಡೆದರೆ   ಏನಾಗುತ್ತದೆ..? ಜನ್ಮ ಪಡೆದವನಿಗೆ ಮರಣವೂ ಅನಿವಾರ್ಯ: ಶರೀರ ಪಡೆದವನಿಗೆ ಸುಖ-ದುಃಖಗಳ ಅನುಭವವೂ ತಪ್ಪದು. ಜನನ-ಮರಣಗಳ ಚಕ್ರದಲ್ಲಿ ಬಂಧಿತನಾದವನಿಗೆ ಬಂಧನಮುಕ್ತಿಯ ಶಕ್ತಿ ಹೇಗೆ ಸಾಧ್ಯ? ಒಬ್ಬನು ತಾನೇ ಕಟ್ಟಿ ಹಾಕಿಕೊಂಡಿದ್ದರೆ, ಇನ್ನೊಬ್ಬರನ್ನು ಹೇಗೆ ಬಿಡಿಸಬಲ್ಲನು? ಆದ್ದರಿಂದ ಪರಮಾತ್ಮನು ನಮ್ಮಂತೆ ಜನ್ಮ వెడియువుదిల్ల: ಆದರೆ, ಮಾನವಕುಲದ ಉದ್ಮಾ ರಕ್ಕಾಗಿ ಅವನು ತನ್ನ ದಿವ್ಯ ಕೃಪೆಯಿಂದ ಪರಕಾಯ ಪ್ರವೇಶ ಮಾಡುತ್ತಾನೆ. ಅಂದರೆ, ಒ೦ದು   ಶರೀರವನ್ನು ಮಾಧ್ಯಮವಾಗಿ ಬಳಸಿಕೊಂಡು ದಿವ್ಯ ಜ್ಞಯಾನವನ್ನು ನೀಡುತ್ತಾನೆ. ಆ ದಿವ್ಯ ಜ್ಲಞಾನವೇ ಆತ್ಮಜ್ಝಾನ. ಆ ಆತ್ಮಜ್ಞಾನವೇ బంధనమశ్తియి దారి: వెరమోర్మెను నెమ్మెన్ను బలవెంకెవాగి ఎళిదుశిండు ಅವನು ಜ್ಞಾನವನ್ನು ನೀಡುತ್ತಾನೆ, ಅರಿವು ಹೋಗುವುದಿಲ್ಲ ಕೊಡುತ್ತಾನೆ;, ಸತ್ಯದ ದೀಪವನ್ನು ಬೆಳಗುತ್ತಾನೆ. ಆ ಬೆಳಕಿನಲ್ಲಿ ನಡೆಯುವುದು ನಮ್ಮ ಹೂಣೆ. ಆ ಜ್ಞಾನವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ, ಮನುಷ್ಯಾತ್ಮನು ತನ್ನ ನಿಜ ಸ್ವರೂಪವನ್ನು ಅರಿಯುತ್ತಾನೆ: ಅಂತಿಮವಾಗಿ, ಪರಮಾತ್ಮನು ತನ್ನ ದಿವ್ಯಧಾಮವಾದ ಶಾಂತಿ ಮತ್ತು ಆನಂದದ ಮೂಲಸ್ಥಾನಕ್ಕೆ , ಪರಮಧಾಮಕ್ಕೆ _ ಸರ್ವ ಆತ್ಮರನ್ನು ಕರೆದೊಯ್ಯುತ್ತಾನೆ: ಇದನ್ನೇ ನಿಜವಾದ ಮುಕ್ತಿ ಎ೦ದು ಕರೆಯುತ್ತಾರೆ. ಜನ್ಮ ಪಡೆಯುವವನು ದೇವರಾಗಲು ಸಾಧ್ಯವಿಲ್ಲ ; ಜನನ- ಮರಣಗಳ ಚಕ್ರದಿಂದ ಮುಕ್ತನಾದವನೇ 'ದೇವರು' ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು  ನಮ್ಮಂ ಮನುಷ್ಯ ದೇವರು 03 ಜನ್ಮ ಹಡೆಯುತ್ತಾನೆಯೇ? ಈ ಪ್ರಶ್ನೆಗೆ ಉತ್ತರ ತಿಳಿಯಲು ಮೊದಲು ದೇವರ ಸ್ವರೂಪವನ್ನು  ತಿಳಿದುಕೊಳ್ಳಬೇಕು. ಅವನಿಗೆ ಜನನವಿಲ್ಲ . ಪರಮಾತ್ಮನು ಅಜನ್ಮ మ ಹುಟ್ಟುವುದಿಲ್ಲ . ಅವನು ಅಯೋನಿಜ ಯಾವ ಗರ್ಭದಲ್ಲೂ మ ಶರೀರವಿಲ್ಲದ ಆತ್ಮಸ್ವರೂಪಿ. అవెను అశాయ ಸುಖ-ದುಃಖಗಳನ್ನು  ಅವನು ಅಭೋಕ್ತ మ ಅನುಭವಿಸುವವನಲ್ಲ . ಇಂದ್ರಿಯಗಳಿಗೆ ಗೋಚರವಾಗದ  ಅವನು ಅಗೋಚರ ಪರಮತತ್ಮ* ಹೀಗಿರುವಾಗ, ಪರಮಾತ್ಮನು ನಮ್ಮಂತೆ ಮನುಷ್ಯ ಜನ್ಮ ಪಡೆದರೆ   ಏನಾಗುತ್ತದೆ..? ಜನ್ಮ ಪಡೆದವನಿಗೆ ಮರಣವೂ ಅನಿವಾರ್ಯ: ಶರೀರ ಪಡೆದವನಿಗೆ ಸುಖ-ದುಃಖಗಳ ಅನುಭವವೂ ತಪ್ಪದು. ಜನನ-ಮರಣಗಳ ಚಕ್ರದಲ್ಲಿ ಬಂಧಿತನಾದವನಿಗೆ ಬಂಧನಮುಕ್ತಿಯ ಶಕ್ತಿ ಹೇಗೆ ಸಾಧ್ಯ? ಒಬ್ಬನು ತಾನೇ ಕಟ್ಟಿ ಹಾಕಿಕೊಂಡಿದ್ದರೆ, ಇನ್ನೊಬ್ಬರನ್ನು ಹೇಗೆ ಬಿಡಿಸಬಲ್ಲನು? ಆದ್ದರಿಂದ ಪರಮಾತ್ಮನು ನಮ್ಮಂತೆ ಜನ್ಮ వెడియువుదిల్ల: ಆದರೆ, ಮಾನವಕುಲದ ಉದ್ಮಾ ರಕ್ಕಾಗಿ ಅವನು ತನ್ನ ದಿವ್ಯ ಕೃಪೆಯಿಂದ ಪರಕಾಯ ಪ್ರವೇಶ ಮಾಡುತ್ತಾನೆ. ಅಂದರೆ, ಒ೦ದು   ಶರೀರವನ್ನು ಮಾಧ್ಯಮವಾಗಿ ಬಳಸಿಕೊಂಡು ದಿವ್ಯ ಜ್ಞಯಾನವನ್ನು ನೀಡುತ್ತಾನೆ. ಆ ದಿವ್ಯ ಜ್ಲಞಾನವೇ ಆತ್ಮಜ್ಝಾನ. ಆ ಆತ್ಮಜ್ಞಾನವೇ బంధనమశ్తియి దారి: వెరమోర్మెను నెమ్మెన్ను బలవెంకెవాగి ఎళిదుశిండు ಅವನು ಜ್ಞಾನವನ್ನು ನೀಡುತ್ತಾನೆ, ಅರಿವು ಹೋಗುವುದಿಲ್ಲ ಕೊಡುತ್ತಾನೆ;, ಸತ್ಯದ ದೀಪವನ್ನು ಬೆಳಗುತ್ತಾನೆ. ಆ ಬೆಳಕಿನಲ್ಲಿ ನಡೆಯುವುದು ನಮ್ಮ ಹೂಣೆ. ಆ ಜ್ಞಾನವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ, ಮನುಷ್ಯಾತ್ಮನು ತನ್ನ ನಿಜ ಸ್ವರೂಪವನ್ನು ಅರಿಯುತ್ತಾನೆ: ಅಂತಿಮವಾಗಿ, ಪರಮಾತ್ಮನು ತನ್ನ ದಿವ್ಯಧಾಮವಾದ ಶಾಂತಿ ಮತ್ತು ಆನಂದದ ಮೂಲಸ್ಥಾನಕ್ಕೆ , ಪರಮಧಾಮಕ್ಕೆ _ ಸರ್ವ ಆತ್ಮರನ್ನು ಕರೆದೊಯ್ಯುತ್ತಾನೆ: ಇದನ್ನೇ ನಿಜವಾದ ಮುಕ್ತಿ ಎ೦ದು ಕರೆಯುತ್ತಾರೆ. ಜನ್ಮ ಪಡೆಯುವವನು ದೇವರಾಗಲು ಸಾಧ್ಯವಿಲ್ಲ ; ಜನನ- ಮರಣಗಳ ಚಕ್ರದಿಂದ ಮುಕ್ತನಾದವನೇ 'ದೇವರು' ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat