ShareChat
click to see wallet page
search
#📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್
📚ಆಧ್ಯಾತ್ಮಿಕ ಬರಹಗಳು🙏 - ಯತ್ತು ಸ್ವರ್ೂ ನಂತ 939 S8. ಅನೇಕರಿಗೆ ಸ್ವರ್ಗ ಮತ್ತು ನರಕ ಎಂದರೆ ಮರಣಾನಂತರ ಸಿಗುವ ಲೋಕಗಳು ಎ೦ದು ತೋರುತ್ತದೆ. ಆದರೆ ಪರಮಾತ್ಮನ ಪ್ರಕಾರ] __ ಸ್ವರ್ಗವೂ, ನರಕವೂ ಸ್ಥಳಗಳಲ್ಲ, ಅವು ಆತ್ಮದ ಸ್ಥಿತಿಗಳು: ಯಾವಾಗ ಆತ್ಮವು ತನ್ನ ನಿಜ ಸ್ವರೂಪವನ್ನು ಅರಿತು,; ಪರಮಾತ್ಮನ ಸ್ಮೃತಿಯಲ್ಲಿ ನೆಲೆಸಿರುತ್ತದೋ, ಆಗ ಮನಸ್ಸಿನಲ್ಲಿ ಶಾಂತಿ, ಸಂತೋಷ ಪವಿತ್ರತೆ ಮೂಡುತ್ತದೆ ಕೋಪ, ಲೋಭ; ಅಹಂಕಾರಗಳ ಬಂಧನದಿಂದ ಮುಕ್ತವಾದ ಆ ಸ್ಥಿತಿಯೇ ಸ್ವರ್ಗ: ಅದು ಸಾಯುವ ನಂತರವಲ್ಲ ; ಶುದ್ದ ಚಿಂತನೆ ಮತ್ತು ಶ್ರೇಷ್ಠ . ಕರ್ಮಗಳಿಂದ ಈಗಲೇ ಅನುಭವಿಸಬಹುದಾದ ಜೀವನ. ಸಂಪೂರ್ಣವಾಗಿ ಈ ಸ್ಥಿತಿಯು ಸೃಷ್ಟಿಯ ಆರಂಭದ ಎರಡು ಯುಗಗಳಾದ ಸತ್ಯಯುಗ, ತ್ರೇತಾಯುಗದಲ್ಲಿ ಇರುತ್ತದೆ: ಆದರೆ ಆತ್ಮವು ದೇಹಭಾವದಲ್ಲಿ ಸಿಲುಕಿ ,  ఆని-అనయి-భయగళల్లి మళగిదాగ మెనెస్సు ಅಶಾಂತವಾಗುತ್ತದೆ. ಸಂಬಂಧಗಳಲ್ಲಿ ನೋವು, ಬದುಕಿನಲ್ಲಿ ಒತ್ತಡ ಹೆಚ್ಚಾಗುತ್ತದೆ: ಈ ಅಶುದ್ದ ಆತ್ಮಸ್ತಿತಿಯೇ ನರಕ. ಅದು ] ಹೊರಗಲ್ಲ; ನಮ್ಮೊಳಗೇ ನಿರ್ಮಾಣವಾಗುತ್ತದೆ: ಈ ಸ್ಥಿತಿ ಸೃಷ್ಟಿಯ ಅಂತ್ಯದ ಯುಗಗಳಾದ ದ್ವಾಪರ ಮತ್ತು ಕಲಿಯುಗದಲ್ಲಿ ಇರುತ್ತದೆ ಬ್ರಹ್ಮಾ ಕುಮಾರಿ ಸಂಸ್ತೆಯಲ್ಲಿ ಪರಮಾತ್ಮನು ಕೊಡುವ ಜ್ಞಾನವು ಒಂದು ಸರಳ ಸತ್ಯವನ್ನು ಬೋಧಿಸುತ್ತದೆ _ ' ನಮ್ಮ ಲೋಕವನ್ನು ರೂಪಿಸುತ್ತದೆ' . ১e৮ ಚಿಂತನೆಯೇ ಪರಮಾತ್ಮ ಸ್ಮರಣೆ, ಆತ್ಮಭಾವ ಮತ್ತು ಶುದ್ದ ಕರ್ಮಗಳಿಂದ ನರಕದಂತ ಜೀವನ ಸ್ವರ್ಗವಾಗುತ್ತದೆ: ಸ್ವರ್ಗ-ನರಕಗಳು ದೂರದಲ್ಲಿಲ್ಲ; ಅವು ನಮ್ಮ ಮನಸ್ಸಿನ  ದರ್ಪಣದಲ್ಲೇ ಪ್ರತಿಬಿಂಬಿಸುತ್ತವೆ: ய5~ from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: ಯತ್ತು ಸ್ವರ್ೂ ನಂತ 939 S8. ಅನೇಕರಿಗೆ ಸ್ವರ್ಗ ಮತ್ತು ನರಕ ಎಂದರೆ ಮರಣಾನಂತರ ಸಿಗುವ ಲೋಕಗಳು ಎ೦ದು ತೋರುತ್ತದೆ. ಆದರೆ ಪರಮಾತ್ಮನ ಪ್ರಕಾರ] __ ಸ್ವರ್ಗವೂ, ನರಕವೂ ಸ್ಥಳಗಳಲ್ಲ, ಅವು ಆತ್ಮದ ಸ್ಥಿತಿಗಳು: ಯಾವಾಗ ಆತ್ಮವು ತನ್ನ ನಿಜ ಸ್ವರೂಪವನ್ನು ಅರಿತು,; ಪರಮಾತ್ಮನ ಸ್ಮೃತಿಯಲ್ಲಿ ನೆಲೆಸಿರುತ್ತದೋ, ಆಗ ಮನಸ್ಸಿನಲ್ಲಿ ಶಾಂತಿ, ಸಂತೋಷ ಪವಿತ್ರತೆ ಮೂಡುತ್ತದೆ ಕೋಪ, ಲೋಭ; ಅಹಂಕಾರಗಳ ಬಂಧನದಿಂದ ಮುಕ್ತವಾದ ಆ ಸ್ಥಿತಿಯೇ ಸ್ವರ್ಗ: ಅದು ಸಾಯುವ ನಂತರವಲ್ಲ ; ಶುದ್ದ ಚಿಂತನೆ ಮತ್ತು ಶ್ರೇಷ್ಠ . ಕರ್ಮಗಳಿಂದ ಈಗಲೇ ಅನುಭವಿಸಬಹುದಾದ ಜೀವನ. ಸಂಪೂರ್ಣವಾಗಿ ಈ ಸ್ಥಿತಿಯು ಸೃಷ್ಟಿಯ ಆರಂಭದ ಎರಡು ಯುಗಗಳಾದ ಸತ್ಯಯುಗ, ತ್ರೇತಾಯುಗದಲ್ಲಿ ಇರುತ್ತದೆ: ಆದರೆ ಆತ್ಮವು ದೇಹಭಾವದಲ್ಲಿ ಸಿಲುಕಿ ,  ఆని-అనయి-భయగళల్లి మళగిదాగ మెనెస్సు ಅಶಾಂತವಾಗುತ್ತದೆ. ಸಂಬಂಧಗಳಲ್ಲಿ ನೋವು, ಬದುಕಿನಲ್ಲಿ ಒತ್ತಡ ಹೆಚ್ಚಾಗುತ್ತದೆ: ಈ ಅಶುದ್ದ ಆತ್ಮಸ್ತಿತಿಯೇ ನರಕ. ಅದು ] ಹೊರಗಲ್ಲ; ನಮ್ಮೊಳಗೇ ನಿರ್ಮಾಣವಾಗುತ್ತದೆ: ಈ ಸ್ಥಿತಿ ಸೃಷ್ಟಿಯ ಅಂತ್ಯದ ಯುಗಗಳಾದ ದ್ವಾಪರ ಮತ್ತು ಕಲಿಯುಗದಲ್ಲಿ ಇರುತ್ತದೆ ಬ್ರಹ್ಮಾ ಕುಮಾರಿ ಸಂಸ್ತೆಯಲ್ಲಿ ಪರಮಾತ್ಮನು ಕೊಡುವ ಜ್ಞಾನವು ಒಂದು ಸರಳ ಸತ್ಯವನ್ನು ಬೋಧಿಸುತ್ತದೆ _ ' ನಮ್ಮ ಲೋಕವನ್ನು ರೂಪಿಸುತ್ತದೆ' . ১e৮ ಚಿಂತನೆಯೇ ಪರಮಾತ್ಮ ಸ್ಮರಣೆ, ಆತ್ಮಭಾವ ಮತ್ತು ಶುದ್ದ ಕರ್ಮಗಳಿಂದ ನರಕದಂತ ಜೀವನ ಸ್ವರ್ಗವಾಗುತ್ತದೆ: ಸ್ವರ್ಗ-ನರಕಗಳು ದೂರದಲ್ಲಿಲ್ಲ; ಅವು ನಮ್ಮ ಮನಸ್ಸಿನ  ದರ್ಪಣದಲ್ಲೇ ಪ್ರತಿಬಿಂಬಿಸುತ್ತವೆ: ய5~ from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat