ShareChat
click to see wallet page
search
👉#📘# #😍 ನನ್ನ ಸ್ಟೇಟಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💯ಎಕ್ಸಾಮ್ ಪ್ರಶ್ನೋತ್ತರ 💯
😍 ನನ್ನ ಸ್ಟೇಟಸ್ - ಕ್ರಾಂತಿಕಾರಿಗಳ ಕುರಿತು ಪ್ರಮುಖ ಪ್ರಶ್ನೋತ್ತರಗಳು  1) ಭಾರತದ ಮೊದಲ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆ. 2) 1904రెల్లి అభినేవ భాంతె ఎంబ గుత్తే ಸಂಘಟನೆಯನ್ನು ಸ್ಥಾಪಿಸಿದ ಕ್ರಾಂತಿಕಾರಿ . ವಿ ಡಿ ಸಾವರ್ಕರ್. 3) 1857ರ ದಂಗೆಯನ್ನು ಪ್ರಥಮ ಸ್ವತಂತ್ರ ಸಂಗ್ರಾಮ " ಎಂದು ಕರೆದವರು   ವಿ ಡಿ ಸಾವರ್ಕರ್ 4) ಕ್ರಾಂತಿಕಾರಿಗಳಲ್ಲಿಯೇ ಅತಿ ದೀರ್ಘಾವಧಿ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿ . ಸಾವರ್ಕರ್. . 5) ಇಂಕಿಲಾಬ್ ಪತ್ರಿಕೆಯನ್ನು ಹೊರಡಿಸಿದವರು  ವಿಡಿ ಸವರ್ಕರ್ 6) 1909 ರಲ್ಲಿ ಕರ್ಜನ್ ವೈಲಿ ಅಧಿಕಾರಿಯನ್ನು . ಗುಂಡಿಕ್ಕಿ ಕೊಂದ ಕ್ರಾಂತಿಕಾರಿ . ಮದನ್ ಲಾಲ್ ಧಿಂಗ್ರ 7) ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಬೇರೇನೂ  ಕೊಡಬಲ್ಲೆ ಎಂಬ ಘೋಷ ವಾಕ್ಯವನ್ನು ನುಡಿದ ಕ್ರಾಂತಿಕಾರಿ  ಮದನ್ ಲಾಲ್ ಧಿಂಗ್ರ. ಕ್ರಾಂತಿಕಾರಿಗಳ ಕುರಿತು ಪ್ರಮುಖ ಪ್ರಶ್ನೋತ್ತರಗಳು  1) ಭಾರತದ ಮೊದಲ ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆ. 2) 1904రెల్లి అభినేవ భాంతె ఎంబ గుత్తే ಸಂಘಟನೆಯನ್ನು ಸ್ಥಾಪಿಸಿದ ಕ್ರಾಂತಿಕಾರಿ . ವಿ ಡಿ ಸಾವರ್ಕರ್. 3) 1857ರ ದಂಗೆಯನ್ನು ಪ್ರಥಮ ಸ್ವತಂತ್ರ ಸಂಗ್ರಾಮ " ಎಂದು ಕರೆದವರು   ವಿ ಡಿ ಸಾವರ್ಕರ್ 4) ಕ್ರಾಂತಿಕಾರಿಗಳಲ್ಲಿಯೇ ಅತಿ ದೀರ್ಘಾವಧಿ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿ . ಸಾವರ್ಕರ್. . 5) ಇಂಕಿಲಾಬ್ ಪತ್ರಿಕೆಯನ್ನು ಹೊರಡಿಸಿದವರು  ವಿಡಿ ಸವರ್ಕರ್ 6) 1909 ರಲ್ಲಿ ಕರ್ಜನ್ ವೈಲಿ ಅಧಿಕಾರಿಯನ್ನು . ಗುಂಡಿಕ್ಕಿ ಕೊಂದ ಕ್ರಾಂತಿಕಾರಿ . ಮದನ್ ಲಾಲ್ ಧಿಂಗ್ರ 7) ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಬೇರೇನೂ  ಕೊಡಬಲ್ಲೆ ಎಂಬ ಘೋಷ ವಾಕ್ಯವನ್ನು ನುಡಿದ ಕ್ರಾಂತಿಕಾರಿ  ಮದನ್ ಲಾಲ್ ಧಿಂಗ್ರ. - ShareChat