ShareChat
click to see wallet page
search
#☺ಜೀವನದ ಸತ್ಯ #💓ಮನದಾಳದ ಮಾತು
☺ಜೀವನದ ಸತ್ಯ - ಯಾರೋ ಮೂರನೇ ವ್ಯಕ್ತಿ ಮಾತಿಗೆ ಕಿವಿ ಕೊಟ್ಟರೆ ಕೊನೆಗೆ ಅದರ ಫಲ ತುಂಬಾನೇ ವಿಭಿನ್ನವಾಗಿ ಇರುತ್ತೆ. ನಮ್ಮಂ ನಂಬಿಕೆ ವಿಶ್ವಾಸ ಇರಬೇಕು ಅದು ಕೊನೆ ತನಕ న్న ತುಂಬಾ ಎತ್ತರಕ್ಕೆ ಕರೆದು ಕೊಂಡು ಹೋಗುತ್ತೆ: ಎಷ್ಟೆ ಹಣ ಆಸ್ತಿ ಗಳಿಸಿದ್ದರು ಕೂಡ ಹಸಿವು ಆದಾಗ ಅನ್ನ  ತಿನ್ನೋದು ದಾಹ ಆದಾಗ ನೀರು ಕುಡಿಯೋದು. ಇದ್ದಾಗ ಹಂಚಿಕೊಂಡು ತಿನ್ನ ಬೇಕು: ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ: ಕರ್ಮ ಕಾಣೋದು ಇಲ್ಲ ಆದರೆ ಕಾಡದೆ ಬಿಡೋದು   ఇల్ల ಯಾರೋ ಮೂರನೇ ವ್ಯಕ್ತಿ ಮಾತಿಗೆ ಕಿವಿ ಕೊಟ್ಟರೆ ಕೊನೆಗೆ ಅದರ ಫಲ ತುಂಬಾನೇ ವಿಭಿನ್ನವಾಗಿ ಇರುತ್ತೆ. ನಮ್ಮಂ ನಂಬಿಕೆ ವಿಶ್ವಾಸ ಇರಬೇಕು ಅದು ಕೊನೆ ತನಕ న్న ತುಂಬಾ ಎತ್ತರಕ್ಕೆ ಕರೆದು ಕೊಂಡು ಹೋಗುತ್ತೆ: ಎಷ್ಟೆ ಹಣ ಆಸ್ತಿ ಗಳಿಸಿದ್ದರು ಕೂಡ ಹಸಿವು ಆದಾಗ ಅನ್ನ  ತಿನ್ನೋದು ದಾಹ ಆದಾಗ ನೀರು ಕುಡಿಯೋದು. ಇದ್ದಾಗ ಹಂಚಿಕೊಂಡು ತಿನ್ನ ಬೇಕು: ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ: ಕರ್ಮ ಕಾಣೋದು ಇಲ್ಲ ಆದರೆ ಕಾಡದೆ ಬಿಡೋದು   ఇల్ల - ShareChat