ShareChat
click to see wallet page
search
#😔ನೊಂದ ಮನಸ್ಸು #😞 ಮೂಡ್ ಆಫ್ ಸ್ಟೇಟಸ್ #💕ಎರಡು ಹೃದಯಗಳು
😔ನೊಂದ ಮನಸ್ಸು - బదురు ఎందరను 2 ಬುದ್ಧ ಹೇಳುತ್ತಾನೆ;, ಪ್ರೀತಿ ಮತ್ತು ಶಾಂತಿ" ದುರ್ಯೋಧನ ಹೇಳುತ್ತಾನೆ; -"ಹಠ ಮತ್ತು ಛಲ . ಏಕಲವ್ಯ ಹೇಳುತ್ತಾನೆ; - "ಗುರಿ" ` ಯುಧಿಷ್ಠಿರ ಹೇಳುತ್ತಾನೆ; - "ಧರ್ಮ" ` ಶ್ರೀ ಕೃಷ್ಣ ಹೇಳುತ್ತಾನೆ , -"ಸಮದರ್ಶಿತ್ವ" "ಪ್ರತಿಜ್ಞಿ" ' ಭೀಷ್ಮ ಹೇಳುತ್ತಾನೆ , ಒಬ್ಬ ಸಂತ ಹೇಳುತ್ತಾನೆ, - "ಭಕ್ತಿ' ಒಬ್ಬ ಸನ್ಯಾಸಿ ಹೇಳುತ್ತಾನೆ , 'ವೈರಾಗ್ಯ" ಅಲೆಕ್ಸಾಂಡರ್ ಹೇಳುತ್ತಾನೆ; ""యుద్ధ" Lon n ಶ್ರೀಮಂತ ಹೇಳುತ್ತಾನೆ; "ಮೋಜು ಮತ್ತು ಮಸ್ತಿ' ಮಧ್ಯಮ ವರ್ಗದವನು ಹೇಳುತ್ತಾನೆ, - "ಉದ್ಯೋಗ" ` ಹಸಿದವನು ಹೇಳುತ್ತಾನೆ; - "ತನ್ನ ಪಾಲಿನ ಅರ್ಧ ರೊಟ್ಟಿ" ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. బదురు ఎందరను 2 ಬುದ್ಧ ಹೇಳುತ್ತಾನೆ;, ಪ್ರೀತಿ ಮತ್ತು ಶಾಂತಿ" ದುರ್ಯೋಧನ ಹೇಳುತ್ತಾನೆ; -"ಹಠ ಮತ್ತು ಛಲ . ಏಕಲವ್ಯ ಹೇಳುತ್ತಾನೆ; - "ಗುರಿ" ` ಯುಧಿಷ್ಠಿರ ಹೇಳುತ್ತಾನೆ; - "ಧರ್ಮ" ` ಶ್ರೀ ಕೃಷ್ಣ ಹೇಳುತ್ತಾನೆ , -"ಸಮದರ್ಶಿತ್ವ" "ಪ್ರತಿಜ್ಞಿ" ' ಭೀಷ್ಮ ಹೇಳುತ್ತಾನೆ , ಒಬ್ಬ ಸಂತ ಹೇಳುತ್ತಾನೆ, - "ಭಕ್ತಿ' ಒಬ್ಬ ಸನ್ಯಾಸಿ ಹೇಳುತ್ತಾನೆ , 'ವೈರಾಗ್ಯ" ಅಲೆಕ್ಸಾಂಡರ್ ಹೇಳುತ್ತಾನೆ; ""యుద్ధ" Lon n ಶ್ರೀಮಂತ ಹೇಳುತ್ತಾನೆ; "ಮೋಜು ಮತ್ತು ಮಸ್ತಿ' ಮಧ್ಯಮ ವರ್ಗದವನು ಹೇಳುತ್ತಾನೆ, - "ಉದ್ಯೋಗ" ` ಹಸಿದವನು ಹೇಳುತ್ತಾನೆ; - "ತನ್ನ ಪಾಲಿನ ಅರ್ಧ ರೊಟ್ಟಿ" ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. - ShareChat