ಅನ್ನದಾತ ಸುಖಿನೋ ಭವಂತು!!
ಜಗದ ಹಸಿವು ನೀಗಿಸಲು ಮಣ್ಣನ್ನೇ ನಂಬಿ, ಬೆವರು ಸುರಿಸಿ ನಮಗೆ ಅನ್ನ ನೀಡುವ ರೈತನ ಬಾಳು ಹಸನಾದಾಗ ಮಾತ್ರ ದೇಶದ ಪ್ರಗತಿ ಮತ್ತು ಸಮೃದ್ಧಿ ಸಾಧ್ಯ.
ದುಡಿಮೆಯೇ ದೇವರೆಂದು ನಂಬಿರುವ, ಸದಾ ಕಾಯಕನಿರತ ನೇಗಿಲ ಯೋಗಿಗಳಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯಗಳು. ನಾವೆಲ್ಲರೂ ರೈತರ ಅಭಿವೃದ್ಧಿಗಾಗಿ ಶ್ರಮಿಸೋಣ.
ಜೈ ಜವಾನ್ - ಜೈ ಕಿಸಾನ್
#jaikisan #FarmersDay #😍 ನನ್ನ ಸ್ಟೇಟಸ್

