ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಸತ್ತವಲಿಗೆ ಹೆಗಲು బదుబుబుదక్టింగే | ಹೆಗಲು ಕೊಡುವುದರಲ್ಲಿ ಹೆಚ್ಚಿನ ಪಣ್ಯವಿದೆ: ಮಾನವನ ಜೀವನದಲ್ಲಿ ಸಾವು ಅನಿವಾರ್ಯ. ಸತ್ತವರಿಗೆ'  ಹೆಗಲು ಕೊಡುವುದು ನಮ್ಮ ಸಂಸ್ಕೃತಿ, ಸಂಪ್ರದಾಯ  ಕರ್ತವ್ಯ: ಅದು ಗೌರವದ ಸಂಕೇತವೂ ಹೌದು. ಆದರೆ ಅದಕ್ಕಿಂತಲೂ ದೊಡ್ಡ ಮಾನವೀಯತೆ ಬದುಕಿರುವವರಿಗೆ ಹೆಗಲು ಕೊಡುವುದರಲ್ಲಿ ಅಡಗಿದೆ: ಸತ್ತ ವ್ಯಕ್ತಿಗೆ ಹೆಗಲು ಕೊಟ್ಟರೆ ದೇಹಕ್ಕೆ ಸಹಾಯವಾಗುತ್ತದೆ: ಆದರೆ ಬದುಕಿರುವವರಿಗೆ ಹೆಗಲು ಕೊಟ್ಟರೆ ಅವರ ಮನಸ್ಸು,` ಬದುಕು, ಭವಿಷ್ಯಕ್ಕೆ ಆಸರೆಯಾಗುತ್ತದೆ. ಕಷ್ಟದಲ್ಲಿರುವವನಿಗೆ '  ಧೈರ್ಯ ನೀಡುವುದು , ಅಳುತ್ತಿರುವವನ ಕಣ್ಣೀರು ఒరినువుదు శుసిదేవెనెన్ను ఎశ్తి నిల్లినువుదిగ ನಿಜವಾದ ಸೇವೆ ಸತ್ತವನು ನಮ್ಮ ಸಹಾಯವನ್ನು ಅನುಭವಿಸಲಾರನು. ಆದರೆ   ಬದುಕಿರುವವನು ನಾವು ಕೊಡುವ ಒಂದು ಮಾತಿನಿಂದ; ಒಂದು ಸ್ಪೃರ್ಶದಿಂದ, ಒಂದು ಸಹಾಯದಿಂದ ಹೊಸ್ ಬದುಕನ್ನು ಕಂಡುಕೊಳ್ಳಬಹುದು. ಹಸಿದವನಿಗೆ ಅನ್ನ ಕೊಡುವುದು , ನಿರಾಶೆಯಲ್ಲಿರುವವನಿಗೆ ಆಶೆಯನ್ನು ತುಂಬುವುದು , ನೋವಿನಲ್ಲಿ ಇರುವವನಿಗೆ ಹೆಗಲು ನೀಡುವುದು _ಇವುಗಳೇ ನಿಜವಾದ ಪುಣ್ಯಕಾರ್ಯಗಳು ಪೂಜೆ, ವಿಧಿ ವಿಧಾನಗಳು ಆದರೆ ಮಾನವೀಯತೆ ச்ச ಶಾಶ್ವತ. ಸಮಾಜವನ್ನು ಸುಧಾರಿಸುವುದು ಸ್ಮಶಾನದಲ್ಲಿ ಅಲ್ಲ" ಬದುಕಿನ ನಡುವೆ. ಬದುಕಿರುವವರ ನೋವನ್ನು ಹಂಚಿಕೊಂಡಾಗಲೇ ದೇವರು ನಮ್ಮ ಹೃದಯದಲ್ಲಿ ಸಿಸುತ್ತಾನೆ; O సారాంలే: నెశ్తివెరిగి గౌరెవె అగశ్యః ఆదరి బదళిరవెవెరిగి ಸಹಾನುಭೂತ ಅತ್ಯಾವಶ್ಯಕ . ಬದುಕಿರುವವರಿಗೆ ಹೆಗಲು ಕೊಡುವುದೇ ಅತ್ಯಂತ ದೊಡ್ಯ ಧರ್ಮ ಮತ್ತು ಶ್ರೇಷ್ಠ ಪುಣ್ಯ್  ಬ್ರಹ್ಮಾಕುಮಾರಿಸ್ . from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: ಸತ್ತವಲಿಗೆ ಹೆಗಲು బదుబుబుదక్టింగే | ಹೆಗಲು ಕೊಡುವುದರಲ್ಲಿ ಹೆಚ್ಚಿನ ಪಣ್ಯವಿದೆ: ಮಾನವನ ಜೀವನದಲ್ಲಿ ಸಾವು ಅನಿವಾರ್ಯ. ಸತ್ತವರಿಗೆ'  ಹೆಗಲು ಕೊಡುವುದು ನಮ್ಮ ಸಂಸ್ಕೃತಿ, ಸಂಪ್ರದಾಯ  ಕರ್ತವ್ಯ: ಅದು ಗೌರವದ ಸಂಕೇತವೂ ಹೌದು. ಆದರೆ ಅದಕ್ಕಿಂತಲೂ ದೊಡ್ಡ ಮಾನವೀಯತೆ ಬದುಕಿರುವವರಿಗೆ ಹೆಗಲು ಕೊಡುವುದರಲ್ಲಿ ಅಡಗಿದೆ: ಸತ್ತ ವ್ಯಕ್ತಿಗೆ ಹೆಗಲು ಕೊಟ್ಟರೆ ದೇಹಕ್ಕೆ ಸಹಾಯವಾಗುತ್ತದೆ: ಆದರೆ ಬದುಕಿರುವವರಿಗೆ ಹೆಗಲು ಕೊಟ್ಟರೆ ಅವರ ಮನಸ್ಸು,` ಬದುಕು, ಭವಿಷ್ಯಕ್ಕೆ ಆಸರೆಯಾಗುತ್ತದೆ. ಕಷ್ಟದಲ್ಲಿರುವವನಿಗೆ '  ಧೈರ್ಯ ನೀಡುವುದು , ಅಳುತ್ತಿರುವವನ ಕಣ್ಣೀರು ఒరినువుదు శుసిదేవెనెన్ను ఎశ్తి నిల్లినువుదిగ ನಿಜವಾದ ಸೇವೆ ಸತ್ತವನು ನಮ್ಮ ಸಹಾಯವನ್ನು ಅನುಭವಿಸಲಾರನು. ಆದರೆ   ಬದುಕಿರುವವನು ನಾವು ಕೊಡುವ ಒಂದು ಮಾತಿನಿಂದ; ಒಂದು ಸ್ಪೃರ್ಶದಿಂದ, ಒಂದು ಸಹಾಯದಿಂದ ಹೊಸ್ ಬದುಕನ್ನು ಕಂಡುಕೊಳ್ಳಬಹುದು. ಹಸಿದವನಿಗೆ ಅನ್ನ ಕೊಡುವುದು , ನಿರಾಶೆಯಲ್ಲಿರುವವನಿಗೆ ಆಶೆಯನ್ನು ತುಂಬುವುದು , ನೋವಿನಲ್ಲಿ ಇರುವವನಿಗೆ ಹೆಗಲು ನೀಡುವುದು _ಇವುಗಳೇ ನಿಜವಾದ ಪುಣ್ಯಕಾರ್ಯಗಳು ಪೂಜೆ, ವಿಧಿ ವಿಧಾನಗಳು ಆದರೆ ಮಾನವೀಯತೆ ச்ச ಶಾಶ್ವತ. ಸಮಾಜವನ್ನು ಸುಧಾರಿಸುವುದು ಸ್ಮಶಾನದಲ್ಲಿ ಅಲ್ಲ" ಬದುಕಿನ ನಡುವೆ. ಬದುಕಿರುವವರ ನೋವನ್ನು ಹಂಚಿಕೊಂಡಾಗಲೇ ದೇವರು ನಮ್ಮ ಹೃದಯದಲ್ಲಿ ಸಿಸುತ್ತಾನೆ; O సారాంలే: నెశ్తివెరిగి గౌరెవె అగశ్యః ఆదరి బదళిరవెవెరిగి ಸಹಾನುಭೂತ ಅತ್ಯಾವಶ್ಯಕ . ಬದುಕಿರುವವರಿಗೆ ಹೆಗಲು ಕೊಡುವುದೇ ಅತ್ಯಂತ ದೊಡ್ಯ ಧರ್ಮ ಮತ್ತು ಶ್ರೇಷ್ಠ ಪುಣ್ಯ್  ಬ್ರಹ್ಮಾಕುಮಾರಿಸ್ . from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat