ತನ್ನ ನಿಂದನೆಯನ್ನು ಕೇಳಿದ ನಂತರವೂ ಶಾಂತವಾಗಿರುವ ವ್ಯಕ್ತಿ ಇಡೀ ಜಗತ್ತನ್ನೇ ಗೆಲ್ಲುತ್ತಾನೆ,
ದುಡಿದು ತಿನ್ನುವದು ತಪ್ಪಲ್ಲ,
ಪರರ ಸಂಪತ್ತಿಗೆ ಅಸೆ ಪಡುವುದು ತಪ್ಪು,
ಹಣ ಗಳಿಸುವುದು ತಪ್ಪಲ್ಲ ಅನ್ಯಾಯದಿಂದ ಗಳಿಸುವುದು ತಪ್ಪು, ಸಿರಿತನ ಅನುಭವಿಸುವುದು ತಪ್ಪಲ್ಲ ಶ್ರಮದ ದುಡಿಮೆಯನ್ನು ಮರೆಯುವದು ತಪ್ಪು..
ಲೈಫು ಇಷ್ಟೇನೇ 🤣 #@prerepana999
00:14

