ShareChat
click to see wallet page
search
#🔴ನಮ್ಮ ಕರ್ನಾಟಕ🟡 #📖 ನನ್ನ ಓದು #🙏ನಮಸ್ಕಾರ #☺ಜೀವನದ ಸತ್ಯ #😍 ನನ್ನ ಸ್ಟೇಟಸ್
🔴ನಮ್ಮ ಕರ್ನಾಟಕ🟡 - ಜೀವನ ಜ್ಯೋತಿ ಹೃದಯದ ದರ್ಪಣ ಸ್ವಯಂನ್ನು ಹೃದಯವೆಂಬ ದರ್ಪಣದಲ್ಲಿ ನೋಡಿಕೊಂಡಾಗ ಸುಖ ಮತ್ತು ದುಃಖಕ್ಕೆ ಕಾರಣಗಳು ಸ್ಪೃಷ್ಟವಾಗಿ ಕಾಣಿಸುತ್ತದೆ: oo~oen 25-ఖెబ్బువెరి ಡಾll ಬ್ರ. ಕು. ಮೃತ್ಯುಂಜಯ e03@ ಕೆಲವೊಮ್ಮೆ ಮನಸ್ಸು ಬಹಳ ಉತ್ತೇಜಿತವಾಗುತ್ತದೆ ಮತ್ತು ಕೆಲವೊಮ್ಮೆ ಉದಾಸೀನವಾಗುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಇದರ ಬಗ್ಗೆ ಎಷ್ಟು ಯೋಚಿಸಿದರು ಇದಕ್ಕೆ ಕಾರಣ ಏನು ಎ೦ದು ~৯৯১১  ಸ್ಪೃಷ್ಟವಾಗುವುದಿಲ್ಲ . ಪರಿಣಾಮವಾಗಿ ಅಧಿಕವಾಗಿ ಉದಾಸೀನವಾಗುತ್ತದೆ: ವಿಧಾನ ನಡೆಯುವ ಪ್ರುತಿಯೊಂದು ಘಟನೆಗಳು  ಜೀವನದಲ್ಲಿ 0 ಯಾವುದೇ ಕಾರಣವಿಲ್ಲದೆ ಘಟಿಸುವುದಿಲ್ಲವೆಂದು ಪ್ರತಿಯೊಬ್ಬ ವ್ಯಕ್ತಿಯು ಈ ಶಾಶ್ವತ ಸತ್ಯವನ್ನು ತಿಳಿದುಕೊಳ್ಳಬೇಕು. ಕರ್ಮದ ಫಲವನ್ನು ಹುಡುಕಲು ಬಹಳ' ಬುದ್ದಿವಂತಿಕೆ ಬೇಕಾಗುತ್ತದೆ. ನಾವು ಕರ್ಮ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದ ಫಲವನ್ನು ಭೋಗಿಸುವುದರಲ್ಲಿ ತಪ್ಪಿಸಿಕೊಳ್ಳವುದು ಅಸಂಭವ. ಅಂದಾಗ ಇಂದಿನಿಂದ ನಾವು ಭಗವಂತನ ನೆನಪಿನಲ್ಲಿದ್ದು ಮತ್ತು ಹೃದಯವೆಂಬ ಕನ್ನಡಿಯಲ್ಲಿ ತಮ೬ ನೋಡಿಕೊಂಡು శామFవెన్ను ಳೈಯ ರೀತಿ ಮಾಡಿದಾಗ ಜೀವನದಲ್ಲಿ ಒ ೧ ಶಾಂತಿ ಬರುತ್ತದೆ: ಬ್ರಹ್ಮಾಕುಮಾರಿಸ್ , ಶಿಕ್ಟಣ ವಿಭಾಗ, ಮೌಂಟ್ ಅಬು. ಜೀವನ ಜ್ಯೋತಿ ಹೃದಯದ ದರ್ಪಣ ಸ್ವಯಂನ್ನು ಹೃದಯವೆಂಬ ದರ್ಪಣದಲ್ಲಿ ನೋಡಿಕೊಂಡಾಗ ಸುಖ ಮತ್ತು ದುಃಖಕ್ಕೆ ಕಾರಣಗಳು ಸ್ಪೃಷ್ಟವಾಗಿ ಕಾಣಿಸುತ್ತದೆ: oo~oen 25-ఖెబ్బువెరి ಡಾll ಬ್ರ. ಕು. ಮೃತ್ಯುಂಜಯ e03@ ಕೆಲವೊಮ್ಮೆ ಮನಸ್ಸು ಬಹಳ ಉತ್ತೇಜಿತವಾಗುತ್ತದೆ ಮತ್ತು ಕೆಲವೊಮ್ಮೆ ಉದಾಸೀನವಾಗುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಇದರ ಬಗ್ಗೆ ಎಷ್ಟು ಯೋಚಿಸಿದರು ಇದಕ್ಕೆ ಕಾರಣ ಏನು ಎ೦ದು ~৯৯১১  ಸ್ಪೃಷ್ಟವಾಗುವುದಿಲ್ಲ . ಪರಿಣಾಮವಾಗಿ ಅಧಿಕವಾಗಿ ಉದಾಸೀನವಾಗುತ್ತದೆ: ವಿಧಾನ ನಡೆಯುವ ಪ್ರುತಿಯೊಂದು ಘಟನೆಗಳು  ಜೀವನದಲ್ಲಿ 0 ಯಾವುದೇ ಕಾರಣವಿಲ್ಲದೆ ಘಟಿಸುವುದಿಲ್ಲವೆಂದು ಪ್ರತಿಯೊಬ್ಬ ವ್ಯಕ್ತಿಯು ಈ ಶಾಶ್ವತ ಸತ್ಯವನ್ನು ತಿಳಿದುಕೊಳ್ಳಬೇಕು. ಕರ್ಮದ ಫಲವನ್ನು ಹುಡುಕಲು ಬಹಳ' ಬುದ್ದಿವಂತಿಕೆ ಬೇಕಾಗುತ್ತದೆ. ನಾವು ಕರ್ಮ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದ ಫಲವನ್ನು ಭೋಗಿಸುವುದರಲ್ಲಿ ತಪ್ಪಿಸಿಕೊಳ್ಳವುದು ಅಸಂಭವ. ಅಂದಾಗ ಇಂದಿನಿಂದ ನಾವು ಭಗವಂತನ ನೆನಪಿನಲ್ಲಿದ್ದು ಮತ್ತು ಹೃದಯವೆಂಬ ಕನ್ನಡಿಯಲ್ಲಿ ತಮ೬ ನೋಡಿಕೊಂಡು శామFవెన్ను ಳೈಯ ರೀತಿ ಮಾಡಿದಾಗ ಜೀವನದಲ್ಲಿ ಒ ೧ ಶಾಂತಿ ಬರುತ್ತದೆ: ಬ್ರಹ್ಮಾಕುಮಾರಿಸ್ , ಶಿಕ್ಟಣ ವಿಭಾಗ, ಮೌಂಟ್ ಅಬು. - ShareChat