ShareChat
click to see wallet page
search
ಕನ್ನಡ ಸಾಹಿತಿ, ಕವಯತ್ರಿ ಅರುಂಧತಿ ರಮೇಶ್ (76) ಅವರು ವಯೋಸಹಜ ಕಾಯಿಲೆಯಿಂದಾಗಿ ಬೆಂಗಳೂರಿನಲ್ಲಿ ಭಾನುವಾದ ನಿಧನ ಹೊಂದಿದ್ದು, ಅವರ ಮೃತದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ; ಅವರು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದರು ಮತ್ತು 'ಚಿತ್ರಚಾತಕ', 'ಮಡಿಲು' ಮುಂತಾದ ಕೃತಿಗಳನ್ನು ರಚಿಸಿದ್ದರು. #💔ಖ್ಯಾತ ಹಿರಿಯ ಕನ್ನಡದ ಲೇಖಕಿ ಇನ್ನಿಲ್ಲ😭
💔ಖ್ಯಾತ ಹಿರಿಯ ಕನ್ನಡದ ಲೇಖಕಿ ಇನ್ನಿಲ್ಲ😭 - ShareChat