ShareChat
click to see wallet page
search
ಕೇಳದವರಿಗೆ ಕೊಡುವ ಸಲಹೆ, ಆಸಕ್ತಿ ಇಲ್ಲದವನಿಗೆ ಕಲಿಸಿದ ವಿದ್ಯೆ, ಸ್ವಾರ್ಥಪರನಿಗೆ ಮಾಡುವ ಸಹಾಯ ಸಮುದ್ರದ ಮೇಲೆ ಬಿದ್ದ ಮಳೆಯಂತೆ,,, ನಾವು ಆತಂಕದಲ್ಲಿದ್ದೇವೆ ಎಂದರೆ ನೆನ್ನೆ ಅಥವಾ ನಾಳೆಗಳಲ್ಲೇ ಇದ್ದೇವೆ ಅಂತಾಯ್ತು ಇಂದಿನ ಕ್ಷಣಗಳ ಸದ್ಭಳಕೆಯಿಂದ ಮಾತ್ರ ನೆಮ್ಮದಿ ಸಾಧ್ಯ,,,, ಶುಭೋದಯ 🪔🪔🪔 #💓ಮನದಾಳದ ಮಾತು