ShareChat
click to see wallet page
search
#😏ಇದೇ ಪ್ರಪಂಚ #🖋️ ನನ್ನ ಬರಹ #💓ಮನದಾಳದ ಮಾತು #☺ಜೀವನದ ಸತ್ಯ #😔ನೊಂದ ಮನಸ್ಸು
😏ಇದೇ ಪ್ರಪಂಚ - ~%: నంబిది ಒಳಗಾಗದಿದ್ದ ದೇವರು ದಿಂಡರೆಂಬ ಭ್ರಮೆಗೆ ಎಂದೂ ಶಿವದಾಸನಿಗೂ ಶಿವನ ಮಹಿಮೆ ಕಂಡು ರೋಮಾಂಚನವಾಗಿ ಮೈ  ರೋಮಗಳೆಲ್ಲ ಎದ್ದು ನಿಂತಿದ್ದವು. ಸರ್ಕಾರವು ಆಶ್ರಮದಲ್ಲಿ నడిదిద్ద ಚಾರ, ಕೊಲೆ , ವಂಚನೆಗಳ ತನಿಖೆಗೆ ದಕ್ಷ ಅತ್ಯಾ: ಪೊಲೀಸ್ ಅಧಿಕಾರಿಗಳ ಪಡೆಯನ್ನೇ ನೇಮಿಸಿತ್ತು . ತನಿಖೆಯ ದಿಕ್ಕು ತಪ್ಪಿಸಿದ್ದ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು . ಆಶ್ರಮದ ಧರ್ಮದರ್ಶಿ ಯತ್ಮರು ಪಾರ್ಶ್ವವಾಯುವಿನಿಂದ ನಿಶ್ಚೇಷ್ಟಿತರಾಗಿ ಹಾಸಿಗೆ ಹಿಡಿದು ಕಳೆದಿದ್ದವು. ಅಪರಾಧಗಳ ಆರೋಪ ಹೊತ್ತಿ ತಿಂಗಳುಗಳೇ ద్ద o ಣ್ಯಾತ್ಮರ ಕಡೆಯ ಐದಾರು ಹುಡುಗರಲ್ಲಿ ಪ್ರಮುಖನಿಗೆ ಮಾರಣಾಂತಿಕ ರೋಗ ತಗುಲಿ ಕೊನೆಯ ದಿನಗಳನ್ನು l ಎಣಿಸುತ್ತಿದ್ದ. ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನಿಬ್ಬರಿಗೆ ಕೋರ್ಟು ನೇಣು ಶಿಕ್ಷೆ ವಿಧಿಸಿತ್ತು. ಮತ್ತೊಬ್ಬನಿಗೆ ಹುಚ್ಚು ಹಿಡಿದು ನ್ಯಾಯ, ನೀತಿ, ಸತ್ಯ ಆಶ್ರಮದ ಅಂಗಳದಲ್ಲಿ ಓಡಾಡುತ್ತಿದ್ದ. ಧರ್ಮವೆಂದು ಹೋರಾಟ ನಡೆಸುತ್ತಿದ್ದ ಲ್ಯಕ್ಷಾಂತರ ಜನರಿಗೆ' @~ ಕಡೆಗೂ ನ್ಯಾಯ ಸಿಕ್ಕ ಖುಷಿಯಲ್ಲಿ ಭಕ್ತಿಪರವಶನಾಗಿ 'ಶಿವಾ' ಎಂದು ಕಿಟಾರೆಂದು ಕಿರುಚಿದ ಶಿವದಾಸನಿಗೆ ಎಚ್ಚರವಾಗಿ ಕಣ್ಬಿಟ್ಟಾಗ ಬೆಳಗಿನ ಜಾವ ಐದೂವರೆ ಗಂಟೆ ಆಗಿತ್ತು. ಪಕ್ಕದ ' ಭಕ್ತಿಗೀತೆ ಕೇಳಿಬರುತ್ತಿತ್ತು . ನಿನ್ನಾ . ஸலல~வி3 ಅಂತ ಎದ್ದವನೇ ಬಾಗಿಲಲ್ಲಿ ಬಿದ್ದಿದ್ದ, ನ್ಯೂ; ಸ್ೇಪರ್ ತಂದು ಪುಟ తిరుగిసిద జిబ్బువరిష ರ ಭಾವಚಿತ್ರದ టగళలి అవిల్లనిన్ని ಜತೆಗೆ ಹತ್ತಾರು ವರ್ಣರಂಜಿತ ಫೋಟೋಗಳಿ ಶಿವೊತ್ಸಿವದ್ಕಿನಸಅಬ್ಪಮದಲ್ದಾಅಿದ್ದರವ್ುರೂಿ ಶಿವರಾತ್ರಿ ದಿನ ಆಶ್ರಮದಲ್ಲಿ రియాగి జరుగిద ಆಶ್ರಮದ ಶಿವನ ದೇವಸ್ಥಾನದ ಭಕ್ತರು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜಮಾಯಿಸಿದ್ದರು . ಎಲ್ಲರನ್ನು ಆಶಿರ್ವದಿಸುತ್ತಿದ್ದರು. ಮಂತ್ರಿ ತ್ಮರು ನಸುನಗುತ್ತ ಮಹೋದಯರುಗಳೆಲ್ಲ ಸರತಿಸಾಲಿನಲ್ಲಿ ನಿಂತು ` ತರ ಬೀಳುತ್ತಿದ್ದರು . ತನಿಖೆಯ ದಿಕ್ಕು ತಪ್ಪಿಸಿದ್ದ ಪೊಲೀಸ್ ಕಾಲಿಗೆ ಅಧಿಕಾರಿಗೆ ಭಕ್ತರನ್ನು ನಿಯಂತ್ರಿಸುವ ಹೊಣೆಗಾರಿಕೆ ತ್ಮರ ಕಡೆಯ ಐದಾರು ಹುಡುಗರು ಪಲ್ಲಕ್ಕಿ ನೀಡಲಾಗಿತ್ತು ಹೊತ್ತಿದ್ದರು. ಸೇರಿದ್ದ ಜನರು ಶಿವನೇ ಆವಾಹನೆ ಆದಂತೆ ' ದೇವಾ' ಎಂದು ಗಂಟಲು ಹರಿಯುವಂತೆ ತ್ತರಾಗಿ 'ಶಿವಾ ಉನ್ಮ  ಚೀರುತ್ತಿದ್ದರು. ಪಲ್ಲಕ್ಕಿಯಲ್ಲಿ ಕುಳಿತ ಶಿವನು ನಗುತ್ತಿದ್ದನು: ಮೈಶಂ ~%: నంబిది ಒಳಗಾಗದಿದ್ದ ದೇವರು ದಿಂಡರೆಂಬ ಭ್ರಮೆಗೆ ಎಂದೂ ಶಿವದಾಸನಿಗೂ ಶಿವನ ಮಹಿಮೆ ಕಂಡು ರೋಮಾಂಚನವಾಗಿ ಮೈ  ರೋಮಗಳೆಲ್ಲ ಎದ್ದು ನಿಂತಿದ್ದವು. ಸರ್ಕಾರವು ಆಶ್ರಮದಲ್ಲಿ నడిదిద్ద ಚಾರ, ಕೊಲೆ , ವಂಚನೆಗಳ ತನಿಖೆಗೆ ದಕ್ಷ ಅತ್ಯಾ: ಪೊಲೀಸ್ ಅಧಿಕಾರಿಗಳ ಪಡೆಯನ್ನೇ ನೇಮಿಸಿತ್ತು . ತನಿಖೆಯ ದಿಕ್ಕು ತಪ್ಪಿಸಿದ್ದ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು . ಆಶ್ರಮದ ಧರ್ಮದರ್ಶಿ ಯತ್ಮರು ಪಾರ್ಶ್ವವಾಯುವಿನಿಂದ ನಿಶ್ಚೇಷ್ಟಿತರಾಗಿ ಹಾಸಿಗೆ ಹಿಡಿದು ಕಳೆದಿದ್ದವು. ಅಪರಾಧಗಳ ಆರೋಪ ಹೊತ್ತಿ ತಿಂಗಳುಗಳೇ ద్ద o ಣ್ಯಾತ್ಮರ ಕಡೆಯ ಐದಾರು ಹುಡುಗರಲ್ಲಿ ಪ್ರಮುಖನಿಗೆ ಮಾರಣಾಂತಿಕ ರೋಗ ತಗುಲಿ ಕೊನೆಯ ದಿನಗಳನ್ನು l ಎಣಿಸುತ್ತಿದ್ದ. ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನಿಬ್ಬರಿಗೆ ಕೋರ್ಟು ನೇಣು ಶಿಕ್ಷೆ ವಿಧಿಸಿತ್ತು. ಮತ್ತೊಬ್ಬನಿಗೆ ಹುಚ್ಚು ಹಿಡಿದು ನ್ಯಾಯ, ನೀತಿ, ಸತ್ಯ ಆಶ್ರಮದ ಅಂಗಳದಲ್ಲಿ ಓಡಾಡುತ್ತಿದ್ದ. ಧರ್ಮವೆಂದು ಹೋರಾಟ ನಡೆಸುತ್ತಿದ್ದ ಲ್ಯಕ್ಷಾಂತರ ಜನರಿಗೆ' @~ ಕಡೆಗೂ ನ್ಯಾಯ ಸಿಕ್ಕ ಖುಷಿಯಲ್ಲಿ ಭಕ್ತಿಪರವಶನಾಗಿ 'ಶಿವಾ' ಎಂದು ಕಿಟಾರೆಂದು ಕಿರುಚಿದ ಶಿವದಾಸನಿಗೆ ಎಚ್ಚರವಾಗಿ ಕಣ್ಬಿಟ್ಟಾಗ ಬೆಳಗಿನ ಜಾವ ಐದೂವರೆ ಗಂಟೆ ಆಗಿತ್ತು. ಪಕ್ಕದ ' ಭಕ್ತಿಗೀತೆ ಕೇಳಿಬರುತ್ತಿತ್ತು . ನಿನ್ನಾ . ஸலல~வி3 ಅಂತ ಎದ್ದವನೇ ಬಾಗಿಲಲ್ಲಿ ಬಿದ್ದಿದ್ದ, ನ್ಯೂ; ಸ್ೇಪರ್ ತಂದು ಪುಟ తిరుగిసిద జిబ్బువరిష ರ ಭಾವಚಿತ್ರದ టగళలి అవిల్లనిన్ని ಜತೆಗೆ ಹತ್ತಾರು ವರ್ಣರಂಜಿತ ಫೋಟೋಗಳಿ ಶಿವೊತ್ಸಿವದ್ಕಿನಸಅಬ್ಪಮದಲ್ದಾಅಿದ್ದರವ್ುರೂಿ ಶಿವರಾತ್ರಿ ದಿನ ಆಶ್ರಮದಲ್ಲಿ రియాగి జరుగిద ಆಶ್ರಮದ ಶಿವನ ದೇವಸ್ಥಾನದ ಭಕ್ತರು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜಮಾಯಿಸಿದ್ದರು . ಎಲ್ಲರನ್ನು ಆಶಿರ್ವದಿಸುತ್ತಿದ್ದರು. ಮಂತ್ರಿ ತ್ಮರು ನಸುನಗುತ್ತ ಮಹೋದಯರುಗಳೆಲ್ಲ ಸರತಿಸಾಲಿನಲ್ಲಿ ನಿಂತು ` ತರ ಬೀಳುತ್ತಿದ್ದರು . ತನಿಖೆಯ ದಿಕ್ಕು ತಪ್ಪಿಸಿದ್ದ ಪೊಲೀಸ್ ಕಾಲಿಗೆ ಅಧಿಕಾರಿಗೆ ಭಕ್ತರನ್ನು ನಿಯಂತ್ರಿಸುವ ಹೊಣೆಗಾರಿಕೆ ತ್ಮರ ಕಡೆಯ ಐದಾರು ಹುಡುಗರು ಪಲ್ಲಕ್ಕಿ ನೀಡಲಾಗಿತ್ತು ಹೊತ್ತಿದ್ದರು. ಸೇರಿದ್ದ ಜನರು ಶಿವನೇ ಆವಾಹನೆ ಆದಂತೆ ' ದೇವಾ' ಎಂದು ಗಂಟಲು ಹರಿಯುವಂತೆ ತ್ತರಾಗಿ 'ಶಿವಾ ಉನ್ಮ  ಚೀರುತ್ತಿದ್ದರು. ಪಲ್ಲಕ್ಕಿಯಲ್ಲಿ ಕುಳಿತ ಶಿವನು ನಗುತ್ತಿದ್ದನು: ಮೈಶಂ - ShareChat