ShareChat
click to see wallet page
search
#🐶ಸಾಕುಪ್ರಾಣಿಗಳ Photography #📱 ಮೊಬೈಲ್ ಫೋಟೋಗ್ರಫಿ #📷 ನೇಚರ್ ಫೋಟೋಸ್ #📸ಟ್ರಾವೆಲ್ Photography #🖋️ ನನ್ನ ಬರಹ
🐶ಸಾಕುಪ್ರಾಣಿಗಳ Photography - ತೂಶ್ವರ (ವವರಮಾತ್ಕ) ಎಂದರೆ ಯಾತು.:? ಅಸುರ ಮಾಲೆಗಳಿಲ್ಲ , ತ್ಿಶೂಲ ಡಮರುಗವಿಲ್ಲ ಬ್ರಹ್ಮಕಪಾಲವಿಲ್ಲ , ಭಸ್ಮಭೂಷಣನಲ್ಲ . ವೃಷಭ  ವಾಹನನಲ್ಲ , ಋಷಿಯ ಮಗಳೊಡನಿರ್ದಾತನಲ್ಲ . ಎಸಗುವ ಸಂಸಾರದ ಕುರುಹಿಲ್ಲದಾತಂಗೆ. ಹೆಸರಾವುದೆಂದಾತ ಅಂಬಿಗರ ಚೌಡಯ್ಯ ' ಈಶ್ವರನಿಗೆ ಅಸುರ ಮಾಲೆಗಳೂ ಇಲ್ಲ శ్రిల@ల; 02 ಡಮರುಗಗಳು ಇಲ್ಲ . ಭಸ್ಮವನ್ನು ಲೇಪಿಸಿಕೊಳ್ಳುವನಲ್ಲ , ನಂದಿಯ ಮೇಲೆ ಸವಾರಿ ಮಾಡುವವನೂ ಅಲ್ಲ , ಹೆಂಡತಿ ಮತ್ತು ಮಕ್ಕಳು ಎಂಬ ಸಂಸಾರದ ಕುರುಹು ಇರುವುದಿಲ್ಲ ಇಡೀ ಜಗತ್ತಿಗೆ ಶಿವ (ಶಿವ) ಮತ್ತು ಶಂಕರರ ವ್ಯತ್ಯಾಸ ತಿಳಿಯದ ಕಾರಣ ಶಿವ ಮತ್ತು ಶಂಕರನನ್ನು ಒಂದೇ ಎಂದು ತಿಳಿದುಕೊಂಡಿದ್ದಾರೆ. ತಿಳಿದುಕೊಳ್ಳಿ  ಈಶ್ವರ ನಿರಾಕಾರ ಮತ್ತು ಅವನಿಗೆ ಶರೀರ ಇರುವುದಿಲ್ಲ ಆದರೆ ಶಂಕರನು ಆಕಾರಿ ಮತ್ತು ಶರೀರವನ್ನು | ಹೊಂದಿರುವವನಾಗಿದ್ದಾನೆ. ಈಶ್ವರನಿಗೆ ತನ್ನದೇ ಆದ ಆದರೆ ಶಂಕರನಿಗೆ ತನ್ನದೇ ಆದ ಸ್ವಂತ ಸಂಸಾರ ಇಲ್ಲ ಸಂಸಾರವಿದೆ (ಹೆಂಡತಿ - ಮಕ್ಕಳಿದ್ದಾರೆ). ಈಶ್ವರನು   ಪರಮಾತ್ಮ ಮತ್ತು ಶಂಕರನು ಮುಕ್ಕೋಟಿ ದೇವಾನುದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಈಶ್ವರ ಎಂದರೆ ಹೆಂಡತಿ ಮಕ್ಕಳಿರುವ ಗೌರಿಶಂಕರನಲ್ಲ . ಈಶ್ವರ ಎಂದರೆ ಎತ್ತಿನ ಮೇಲೆ ಪ್ರಯಾಣಿಸುವವನಲ್ಲ . ಈಶ್ವರ ಎಂದರೆ ಪುರಾಣ ಪುರುಷನಲ್ಲ . ಈ ಸತ್ಯವನ್ನು , ಜಗತ್ತು ಅರ್ಥ ಮಾಡಿಕೊಳ್ಳಬೇಕಾಗಿದೆ ಮತ್ತು ಈ ಸತ್ಯವನ್ನು ಅರಿತುಕೊಳ್ಳಲು ಒಮ್ಮೆ ಬ್ರಹ್ಮಾಕುಮಾರಿ ಸಂಸ್ತಠೆಗೆ ಭೇಟಿ ಕೊಡಿ ಬ್ರಹ್ಮಾಕುಮಾರಿಸ್ from ಸೃಷ್ಟಕರ್ತ ಶಿಕ್ಷಣ ವಿಭಾಗ , ಮೌಂಟ್ ಅಬು:  ತೂಶ್ವರ (ವವರಮಾತ್ಕ) ಎಂದರೆ ಯಾತು.:? ಅಸುರ ಮಾಲೆಗಳಿಲ್ಲ , ತ್ಿಶೂಲ ಡಮರುಗವಿಲ್ಲ ಬ್ರಹ್ಮಕಪಾಲವಿಲ್ಲ , ಭಸ್ಮಭೂಷಣನಲ್ಲ . ವೃಷಭ  ವಾಹನನಲ್ಲ , ಋಷಿಯ ಮಗಳೊಡನಿರ್ದಾತನಲ್ಲ . ಎಸಗುವ ಸಂಸಾರದ ಕುರುಹಿಲ್ಲದಾತಂಗೆ. ಹೆಸರಾವುದೆಂದಾತ ಅಂಬಿಗರ ಚೌಡಯ್ಯ ' ಈಶ್ವರನಿಗೆ ಅಸುರ ಮಾಲೆಗಳೂ ಇಲ್ಲ శ్రిల@ల; 02 ಡಮರುಗಗಳು ಇಲ್ಲ . ಭಸ್ಮವನ್ನು ಲೇಪಿಸಿಕೊಳ್ಳುವನಲ್ಲ , ನಂದಿಯ ಮೇಲೆ ಸವಾರಿ ಮಾಡುವವನೂ ಅಲ್ಲ , ಹೆಂಡತಿ ಮತ್ತು ಮಕ್ಕಳು ಎಂಬ ಸಂಸಾರದ ಕುರುಹು ಇರುವುದಿಲ್ಲ ಇಡೀ ಜಗತ್ತಿಗೆ ಶಿವ (ಶಿವ) ಮತ್ತು ಶಂಕರರ ವ್ಯತ್ಯಾಸ ತಿಳಿಯದ ಕಾರಣ ಶಿವ ಮತ್ತು ಶಂಕರನನ್ನು ಒಂದೇ ಎಂದು ತಿಳಿದುಕೊಂಡಿದ್ದಾರೆ. ತಿಳಿದುಕೊಳ್ಳಿ  ಈಶ್ವರ ನಿರಾಕಾರ ಮತ್ತು ಅವನಿಗೆ ಶರೀರ ಇರುವುದಿಲ್ಲ ಆದರೆ ಶಂಕರನು ಆಕಾರಿ ಮತ್ತು ಶರೀರವನ್ನು | ಹೊಂದಿರುವವನಾಗಿದ್ದಾನೆ. ಈಶ್ವರನಿಗೆ ತನ್ನದೇ ಆದ ಆದರೆ ಶಂಕರನಿಗೆ ತನ್ನದೇ ಆದ ಸ್ವಂತ ಸಂಸಾರ ಇಲ್ಲ ಸಂಸಾರವಿದೆ (ಹೆಂಡತಿ - ಮಕ್ಕಳಿದ್ದಾರೆ). ಈಶ್ವರನು   ಪರಮಾತ್ಮ ಮತ್ತು ಶಂಕರನು ಮುಕ್ಕೋಟಿ ದೇವಾನುದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಈಶ್ವರ ಎಂದರೆ ಹೆಂಡತಿ ಮಕ್ಕಳಿರುವ ಗೌರಿಶಂಕರನಲ್ಲ . ಈಶ್ವರ ಎಂದರೆ ಎತ್ತಿನ ಮೇಲೆ ಪ್ರಯಾಣಿಸುವವನಲ್ಲ . ಈಶ್ವರ ಎಂದರೆ ಪುರಾಣ ಪುರುಷನಲ್ಲ . ಈ ಸತ್ಯವನ್ನು , ಜಗತ್ತು ಅರ್ಥ ಮಾಡಿಕೊಳ್ಳಬೇಕಾಗಿದೆ ಮತ್ತು ಈ ಸತ್ಯವನ್ನು ಅರಿತುಕೊಳ್ಳಲು ಒಮ್ಮೆ ಬ್ರಹ್ಮಾಕುಮಾರಿ ಸಂಸ್ತಠೆಗೆ ಭೇಟಿ ಕೊಡಿ ಬ್ರಹ್ಮಾಕುಮಾರಿಸ್ from ಸೃಷ್ಟಕರ್ತ ಶಿಕ್ಷಣ ವಿಭಾಗ , ಮೌಂಟ್ ಅಬು: - ShareChat