ShareChat
click to see wallet page
search
🔴 ಸಕಾಲ ಸೇವೆ: ಬೆಂ.ಗ್ರಾ.ಜಿಲ್ಲೆಯ ಕಳಪೆ ಸಾಧನೆ..! ಅಧಿಕಾರಿಗಳ ಪ್ರಶ್ನಿಸೋರು ಯಾರು..? https://www.harithalekhani.com/2026/04/01/sakala-scheme-poor-performance-of-bengaluru-district/ #news ನ್ಯೂಸ್
news ನ್ಯೂಸ್ - ShareChat
ಸಕಾಲ ಸೇವೆ: ಬೆಂ.ಗ್ರಾ.ಜಿಲ್ಲೆಯ ಕಳಪೆ ಸಾಧನೆ..! ಅಧಿಕಾರಿಗಳ ಪ್ರಶ್ನಿಸೋರು ಯಾರು..?
ಆರ್.ಲತಾ, ರವೀಂದ್ರ, ಶ್ರೀನಿವಾಸ್, ಕರೀಗೌಡ ಅವರುಗಳು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಸತತವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಕಾಲ ಸೇವೆ (Sakala scheme) ತೀವ್ರ ಕಳಪೆ ಸಾಧನೆ ಮಾಡುವ ಮೂಲಕ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪ್ರಶ್ನೆ ಮಾಡುವಂತೆ ಮಾಡಿದೆ.