ShareChat
click to see wallet page
search
#🥰ನನ್ನ ಸ್ಟೇಟಸ್ 😍 #ಶಿಕ್ಷಣವೇ ಬೆಳಕು, ಶ್ರೀ ಮಂಜುನಾಥ ನವೋದಯ ತರಬೇತಿ ಕೇಂದ್ರ, ಸಿದ್ದೇಶ್ವರ ಕಾಲೇಜು, ಅರಸೀಕೆರೆ. 🌄📖🏠
🥰ನನ್ನ ಸ್ಟೇಟಸ್ 😍 - ಆಂಧ್ರದ ಶಿಕ್ಷಕಿ ವಿಜಯ್ ಭಾರ್ಗವಿ ಅವರ ಪತಿ ರಸ್ತೆ ನೋವನ್ನು ಅಪಘಾತದಲ್ಲಿ ನಿಧನರಾದಾಗ ಅವರ ಶಕ್ತಿಯಾಗಿ ಬದಲಾಯಿಸಿಕೊಂಡರು @I@) O 'ಅವರು ಒಂದು ಸ್ಮಾರ್ಟ್ ಹೆಲ್ಮೆಟ್ ತಯಾರಿಸಿದ್ದಾರೆ. ಅಪಘಾತವಾದ ಕೂಡಲೇ ಇದು ಮನೆಯವರಿಗೆ ಸಮಯ ಮತ್ತು ಜಾಗದ ಮಾಹಿತಿಯನ್ನು ಮೆಸೇಜ್ ಮಾಡುತ್ತದೆ. ಹೆಲ್ಮೆಟ್ ಹಾಕಿಕೊಳ್ಳದಿದ್ದರೆ ಗಾಡಿ ಸ್ಟಾರ್ಟ್ ಆಗುವುದಿಲ್ಲ . ಅಷ್ಟೇ ಅಲ್ಲ ಕುಡಿದು ಗಾಡಿ ಓಡಿಸಲು ಹೋದರೆ ಇದು ಎಂಜಿನ್ ಎಷ್ಟೋ ' ಅನ್ನು ಬಂದ್ ಮಾಡುತ್ತದೆ ಈ ಹೆಲ್ಮೆಟ್ನಿಂದ ಜೀವಗಳನ್ನು ಉಳಿಸಬಹುದು. ಆದರೆ ನಮ್ಮ ದೇಶದಲ್ಲಿ ಇಂತಹ ಹೊಸ ಪ್ರಯತ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ" ಆಂಧ್ರದ ಶಿಕ್ಷಕಿ ವಿಜಯ್ ಭಾರ್ಗವಿ ಅವರ ಪತಿ ರಸ್ತೆ ನೋವನ್ನು ಅಪಘಾತದಲ್ಲಿ ನಿಧನರಾದಾಗ ಅವರ ಶಕ್ತಿಯಾಗಿ ಬದಲಾಯಿಸಿಕೊಂಡರು @I@) O 'ಅವರು ಒಂದು ಸ್ಮಾರ್ಟ್ ಹೆಲ್ಮೆಟ್ ತಯಾರಿಸಿದ್ದಾರೆ. ಅಪಘಾತವಾದ ಕೂಡಲೇ ಇದು ಮನೆಯವರಿಗೆ ಸಮಯ ಮತ್ತು ಜಾಗದ ಮಾಹಿತಿಯನ್ನು ಮೆಸೇಜ್ ಮಾಡುತ್ತದೆ. ಹೆಲ್ಮೆಟ್ ಹಾಕಿಕೊಳ್ಳದಿದ್ದರೆ ಗಾಡಿ ಸ್ಟಾರ್ಟ್ ಆಗುವುದಿಲ್ಲ . ಅಷ್ಟೇ ಅಲ್ಲ ಕುಡಿದು ಗಾಡಿ ಓಡಿಸಲು ಹೋದರೆ ಇದು ಎಂಜಿನ್ ಎಷ್ಟೋ ' ಅನ್ನು ಬಂದ್ ಮಾಡುತ್ತದೆ ಈ ಹೆಲ್ಮೆಟ್ನಿಂದ ಜೀವಗಳನ್ನು ಉಳಿಸಬಹುದು. ಆದರೆ ನಮ್ಮ ದೇಶದಲ್ಲಿ ಇಂತಹ ಹೊಸ ಪ್ರಯತ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ" - ShareChat