ShareChat
click to see wallet page
search
#💐ಮಂಗಳವಾರದ ಶುಭಾಶಯಗಳು #🌄 ಮೂಡುತಿದೆ ಮುಂಜಾವು 🥰 #📖Morning motivation #🌠 ವಿಷಸ್ ಸ್ಟೇಟಸ್ #🌅Good Morning🍵
💐ಮಂಗಳವಾರದ ಶುಭಾಶಯಗಳು - ನಿತ್ಯ ಚಿಂತನ ಜಿಪುಣ ಕೂಡಿಟ್ಟ ಹಣ ಚೇನುಹುಳ ಕೂಡಿಟ್ಟ ತುಪ್ಪ ಇವರೆಡು ಕೂಡಾ ಯಾವತ್ತೂ ಇದ್ದರು ಅದು ಪರರ ಪಾಲಿಗೆ ಸಲ್ಲುವಂತಾಗಿದೆ. ಆದ್ದರಿಂದ ಹಣ ವಂತಿಲ್ಲ . ಜೀವನವನ್ನು ಮುನ್ನಡೆಸುವಲ್ಲಿ ಹಣದ ಪಾತ್ರ ಬೇಡವೇ ಬೇಡ ಎನ್ನು ಮಹತ್ತರ ಎನ್ನುವುದನ್ನು ನಿರಾಕರಿಸುವಂತಿಲ್ಲ . ಆದರೆ ಬದುಕು ಹಣಕ್ಕಾಗಿ ಮಿೊಸಲಾಗಿರಿಸಿಕೊಳ್ಳವಂತಿರಬಾರದು. ಜೀವನವೇ ಹಣವಾಗಿರಬಾರದು ವ ಎನ್ನುವ ವಿಷಯವನ್ನು ಅರಿತು ಬಾಳುವಅಗತ್ಯವಿದೆ: ಹಣವನ್ನು ನಾವುಯಾವ ಸಮಯದಲ್ಲಿ ಬೇಕಾದರೂ ಸಂಪಾದಿಸಬಹುದು. ಆದರೆಹಣ ಎಲ್ಲಾ ಸವಯ; ನ್ನು ಉಳಿಸಲಾರದು ಎಂಬ ಸತ್ಯವನ್ನು ಅರಗಿಸಿಕೊಳ್ಳು ' ಸಂದರ್ಭಗಳಲ್ಲಿ ನಮ್ಮ ವ ಅಗತ್ಯವಿದೆ: ನಾವು ಮತ್ತೊಬ್ಬರ ಮುಂದೆ ಗೌರವಾನ್ವಿತ ವ್ಯಕ್ತಿಗಳಾಗಿ  ಗುರುತಿಸಿಕೊಳ್ಳಬೇಕಿದ್ದರೆ ಹಣವೇ ಕಾರಣ ಖಂಡಿತ ಅಲ್ಲ. ಬದಲಾಗಿ ನಾವು ನಮ್ಮ నాలగయన్ను ನಮ್ಮ೬ ಚಿನ್ನಾ ನೋಡುವ ದೃಷ್ಟಿ; ` ಕಣ್ಣಯ ಗಿರಬೇಕು. ಹಾಗೇ ಕೂಡಾ ಚೆನ್ನಾಗಿ ಹಿಡಿತದಲ್ಲಿರಿಸಿಕೊಳ್ಳಬೇಕು. ನಾವು ನೋಡುವ ದೃಷ್ಟಿ ಮತ್ತು ಚಿನ್ನಾ గిద్దారి ఎల్లరిగూ నావు గౌరవాన్చికె ನಾವು ಮಾತನಾಡುವ ಮಾತು ವ್ಯಕ್ತಿಗಳಾಗಿ ಕಾಣಿಸಿಕೊಳ್ಳಲು ಸಾಧ್ಯ ಎಂಬುವುದನ್ನು ಆರಿತು ಬಾಳುವಅಗತ್ಯವಿದೆ:   ಬದುಕಿನ ಹಾದಿಯಲ್ಲಿ ನಾವು ನಾವಿಗಿರಲು ಪ್ರಯತ್ನಿಸಬೇಕು. ತನ್ನ ತನವನ್ನು ಮರೆತು ಮುಠ್ಥಾಳನಾಗಿರಬಾರದು ಎಂಬುದನ್ನು ತಿಳಿದು ಬಾಳುವ ಅಗತ್ಯವಿದೆ ' ನಾವು ನಡೆಯುವ ಹಾದಿಯಲ್ಲಿ ನಿಯತ್ತು ಪ್ರಾಮಾಣಿಕತೆ ಇದ್ದರೆ ನಮ್ಮನ್ನು ತಡೆಯುವ ತಾಕತ್ತು ಯಾರಿಗೂ ಇರಲಾರದು ಎಂಬ ತಿಳುವಳಿಕೆಯೊಂದಿಗೆ ಬದುಕಿನಲ್ಲಿ ಮುನ್ನಡೆಯಲು ಯತ್ನಿಸುವ ಅಗತ್ಯವಿದೆ. ಜೀವನದಲ್ಲಿ ನಾವು ಎಷ್ಮ ಮತ್ತೊಬ್ಬರ ಬದುಕಿನಲ್ಲಿ ಕತ್ತಲು ಆವರಿಸಲು ಕಾರಣರಾಗಿರ ಬಾರದು . ಬೆಳಕು ಚೆಲ್ಲಲು ಸಾಧ್ಯವೋ ಅಷ್ಟು ಬೆಳಕು ನೀಡಲು ಪ್ರಯತ್ನಿಸಬೇಕು. ಇದುವೇ ಜನ್ಮ ಸಾರ್ಥಕ ಜೀವನ ರಹಸ್ಯ ಎಂಬುವುದನ್ನು ತಿಳಿದು ಬಾಳುವ ಅಗತ್ಯವಿದೆ:  ಶ್ರೀಧರ್ ಉಚ್ಚಲ್ (99303 70553) . ನಿತ್ಯ ಚಿಂತನ ಜಿಪುಣ ಕೂಡಿಟ್ಟ ಹಣ ಚೇನುಹುಳ ಕೂಡಿಟ್ಟ ತುಪ್ಪ ಇವರೆಡು ಕೂಡಾ ಯಾವತ್ತೂ ಇದ್ದರು ಅದು ಪರರ ಪಾಲಿಗೆ ಸಲ್ಲುವಂತಾಗಿದೆ. ಆದ್ದರಿಂದ ಹಣ ವಂತಿಲ್ಲ . ಜೀವನವನ್ನು ಮುನ್ನಡೆಸುವಲ್ಲಿ ಹಣದ ಪಾತ್ರ ಬೇಡವೇ ಬೇಡ ಎನ್ನು ಮಹತ್ತರ ಎನ್ನುವುದನ್ನು ನಿರಾಕರಿಸುವಂತಿಲ್ಲ . ಆದರೆ ಬದುಕು ಹಣಕ್ಕಾಗಿ ಮಿೊಸಲಾಗಿರಿಸಿಕೊಳ್ಳವಂತಿರಬಾರದು. ಜೀವನವೇ ಹಣವಾಗಿರಬಾರದು ವ ಎನ್ನುವ ವಿಷಯವನ್ನು ಅರಿತು ಬಾಳುವಅಗತ್ಯವಿದೆ: ಹಣವನ್ನು ನಾವುಯಾವ ಸಮಯದಲ್ಲಿ ಬೇಕಾದರೂ ಸಂಪಾದಿಸಬಹುದು. ಆದರೆಹಣ ಎಲ್ಲಾ ಸವಯ; ನ್ನು ಉಳಿಸಲಾರದು ಎಂಬ ಸತ್ಯವನ್ನು ಅರಗಿಸಿಕೊಳ್ಳು ' ಸಂದರ್ಭಗಳಲ್ಲಿ ನಮ್ಮ ವ ಅಗತ್ಯವಿದೆ: ನಾವು ಮತ್ತೊಬ್ಬರ ಮುಂದೆ ಗೌರವಾನ್ವಿತ ವ್ಯಕ್ತಿಗಳಾಗಿ  ಗುರುತಿಸಿಕೊಳ್ಳಬೇಕಿದ್ದರೆ ಹಣವೇ ಕಾರಣ ಖಂಡಿತ ಅಲ್ಲ. ಬದಲಾಗಿ ನಾವು ನಮ್ಮ నాలగయన్ను ನಮ್ಮ೬ ಚಿನ್ನಾ ನೋಡುವ ದೃಷ್ಟಿ; ` ಕಣ್ಣಯ ಗಿರಬೇಕು. ಹಾಗೇ ಕೂಡಾ ಚೆನ್ನಾಗಿ ಹಿಡಿತದಲ್ಲಿರಿಸಿಕೊಳ್ಳಬೇಕು. ನಾವು ನೋಡುವ ದೃಷ್ಟಿ ಮತ್ತು ಚಿನ್ನಾ గిద్దారి ఎల్లరిగూ నావు గౌరవాన్చికె ನಾವು ಮಾತನಾಡುವ ಮಾತು ವ್ಯಕ್ತಿಗಳಾಗಿ ಕಾಣಿಸಿಕೊಳ್ಳಲು ಸಾಧ್ಯ ಎಂಬುವುದನ್ನು ಆರಿತು ಬಾಳುವಅಗತ್ಯವಿದೆ:   ಬದುಕಿನ ಹಾದಿಯಲ್ಲಿ ನಾವು ನಾವಿಗಿರಲು ಪ್ರಯತ್ನಿಸಬೇಕು. ತನ್ನ ತನವನ್ನು ಮರೆತು ಮುಠ್ಥಾಳನಾಗಿರಬಾರದು ಎಂಬುದನ್ನು ತಿಳಿದು ಬಾಳುವ ಅಗತ್ಯವಿದೆ ' ನಾವು ನಡೆಯುವ ಹಾದಿಯಲ್ಲಿ ನಿಯತ್ತು ಪ್ರಾಮಾಣಿಕತೆ ಇದ್ದರೆ ನಮ್ಮನ್ನು ತಡೆಯುವ ತಾಕತ್ತು ಯಾರಿಗೂ ಇರಲಾರದು ಎಂಬ ತಿಳುವಳಿಕೆಯೊಂದಿಗೆ ಬದುಕಿನಲ್ಲಿ ಮುನ್ನಡೆಯಲು ಯತ್ನಿಸುವ ಅಗತ್ಯವಿದೆ. ಜೀವನದಲ್ಲಿ ನಾವು ಎಷ್ಮ ಮತ್ತೊಬ್ಬರ ಬದುಕಿನಲ್ಲಿ ಕತ್ತಲು ಆವರಿಸಲು ಕಾರಣರಾಗಿರ ಬಾರದು . ಬೆಳಕು ಚೆಲ್ಲಲು ಸಾಧ್ಯವೋ ಅಷ್ಟು ಬೆಳಕು ನೀಡಲು ಪ್ರಯತ್ನಿಸಬೇಕು. ಇದುವೇ ಜನ್ಮ ಸಾರ್ಥಕ ಜೀವನ ರಹಸ್ಯ ಎಂಬುವುದನ್ನು ತಿಳಿದು ಬಾಳುವ ಅಗತ್ಯವಿದೆ:  ಶ್ರೀಧರ್ ಉಚ್ಚಲ್ (99303 70553) . - ShareChat