ShareChat
click to see wallet page
search
#ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಕಲ್ಬುರ್ಗಿ #ಹಿಂದೂ ಭಾರತ #Mother late #ತೊಗರಿ ನಾಡು ಕಲ್ಬುರ್ಗಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಕಲ್ಬುರ್ಗಿ - 00 ( గురు బనివెలింగాయి నమః ಒಅದಂತಿೆ ಹಾಡುವ 0008: 25-02-2026 ದೇಶದ ಅಭಿವೃದ್ಧಿ; ಆರ್ಥಿಕ ಸಮೃದ್ಧಿಗಾಗಿ ವಿವಿಧ ಕಾರ್ಖಾನೆಗಳು ಬೇಕು. ಆರೋಗ್ಯಃಪರಿಸರ ಶುಚಿತ್ವ; ఆదరి జనెరె మోలిన్యక్శి ಜಲ ವುತು ವಾಯು ನಿಯಂತ್ರಣ ಇರಬೇಕು. ಈ ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಿಷಕಾರುವ; ಧೂಳೆಬ್ಬಿಸುವ; ವಾಯುಮಾಲಿನ್ಯ ಮಾಡುವ, ನದಿಯ ನೀರನ್ನು ವಿಷಯುಕ್ತವಾಗಿಸುವ ಕಾರ್ಯ ಅಲ್ಲಿರುವ ಬೃಹತ್ ಕಾರ್ಖಾನೆಗಳಿಂದ ನಿರ್ಲಜ್ಜೆಯಿಂದ ನಡೆಯುತ್ತಿದೆ: ಜೆಲ್ಲೆಯ ಜನರ ಕೂಗು ಜನಪ್ರತಿನಿಧಿಗಳು ವುತ್ತು ಸರ್ಕಾರದ ಕಿವಿಗೆ ೊ 117 ದಿನಗಳಿಂದ ನಿರಂತರ ಸತ್ಯಾಗ್ಹ ನಡೆದಿದೆ:  ಕೇಳುತಿಲ್ಲ ನಿನ್ನೆ ಕೊಪ್ಪಳ ನಗರ ಸ್ಮಶಾನ ಮೌನವಾಗಿತ್ತು: ನಗರದ ಎಲ್ಲ ವ್ಯಾಪಾರಿಗಳು ತಮ್ಮ ವ್ಯಾಪಾರದ ವುಳಿಗೆಗಳಿಗೆ ಬೀಗ ಹಾಕಿ ಸತ್ಯಾಗಹದಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಗ್ರಾವುಗಳಿಂದ ಸಾವಿರ, ಸಾವಿರ ಜನರು ಸೇರಿದ್ದರು: ಸರ್ಕಾರ ಕೈಗಾರಿಕಾ" ನೀತಿಯನ್ನು ಜಾರಿಯಲ್ಲಿ ತರದಿದ್ದರೆ ಮುಂದೇನಾಗುವುದೋ? ಈಗಲಾದರೂ ಕೇಂದ್ರ ವುತ್ತು ರಾಜ್ಯ ಸರ್ಕಾರ ತಕ್ಷಣ ಜನರ ನೋವಿಗೆ ಸ್ಪಂಧಿಸಬೇಕಿದೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಿಗಳು ~؟ ಶ್ರೀ ತರಳಬಾಳು ಶಾಖಾವುಠ; ಸಾಣೇಹಳಿ 00 ( గురు బనివెలింగాయి నమః ಒಅದಂತಿೆ ಹಾಡುವ 0008: 25-02-2026 ದೇಶದ ಅಭಿವೃದ್ಧಿ; ಆರ್ಥಿಕ ಸಮೃದ್ಧಿಗಾಗಿ ವಿವಿಧ ಕಾರ್ಖಾನೆಗಳು ಬೇಕು. ಆರೋಗ್ಯಃಪರಿಸರ ಶುಚಿತ್ವ; ఆదరి జనెరె మోలిన్యక్శి ಜಲ ವುತು ವಾಯು ನಿಯಂತ್ರಣ ಇರಬೇಕು. ಈ ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಿಷಕಾರುವ; ಧೂಳೆಬ್ಬಿಸುವ; ವಾಯುಮಾಲಿನ್ಯ ಮಾಡುವ, ನದಿಯ ನೀರನ್ನು ವಿಷಯುಕ್ತವಾಗಿಸುವ ಕಾರ್ಯ ಅಲ್ಲಿರುವ ಬೃಹತ್ ಕಾರ್ಖಾನೆಗಳಿಂದ ನಿರ್ಲಜ್ಜೆಯಿಂದ ನಡೆಯುತ್ತಿದೆ: ಜೆಲ್ಲೆಯ ಜನರ ಕೂಗು ಜನಪ್ರತಿನಿಧಿಗಳು ವುತ್ತು ಸರ್ಕಾರದ ಕಿವಿಗೆ ೊ 117 ದಿನಗಳಿಂದ ನಿರಂತರ ಸತ್ಯಾಗ್ಹ ನಡೆದಿದೆ:  ಕೇಳುತಿಲ್ಲ ನಿನ್ನೆ ಕೊಪ್ಪಳ ನಗರ ಸ್ಮಶಾನ ಮೌನವಾಗಿತ್ತು: ನಗರದ ಎಲ್ಲ ವ್ಯಾಪಾರಿಗಳು ತಮ್ಮ ವ್ಯಾಪಾರದ ವುಳಿಗೆಗಳಿಗೆ ಬೀಗ ಹಾಕಿ ಸತ್ಯಾಗಹದಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಗ್ರಾವುಗಳಿಂದ ಸಾವಿರ, ಸಾವಿರ ಜನರು ಸೇರಿದ್ದರು: ಸರ್ಕಾರ ಕೈಗಾರಿಕಾ" ನೀತಿಯನ್ನು ಜಾರಿಯಲ್ಲಿ ತರದಿದ್ದರೆ ಮುಂದೇನಾಗುವುದೋ? ಈಗಲಾದರೂ ಕೇಂದ್ರ ವುತ್ತು ರಾಜ್ಯ ಸರ್ಕಾರ ತಕ್ಷಣ ಜನರ ನೋವಿಗೆ ಸ್ಪಂಧಿಸಬೇಕಿದೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಿಗಳು ~؟ ಶ್ರೀ ತರಳಬಾಳು ಶಾಖಾವುಠ; ಸಾಣೇಹಳಿ - ShareChat