ShareChat
click to see wallet page
search
#💓ಮನದಾಳದ ಮಾತು #🖋️ ನನ್ನ ಬರಹ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #📝ನನ್ನ ಕವಿತೆಗಳು
💓ಮನದಾಳದ ಮಾತು - "eno8e ನೆಂಟರು ಆದ್ರು ಮನೆಯಲ್ಲಿ ಉಪ್ಪಿಗೆ ಬಡತನ ಸಂಬಂಧಿಕರನ್ನು ಪರಿಚಯಾಸುವಾಗ ಕೇವಲ ಆಸ್ತಿ ತಮ್ಮ ಕಿಲವರು ಇರುವವರನ್ನು ದೂರದ ಸಂಬಂಧಿ ಆದರೂ ಹತ್ತಿರದವರ ಹಾಗೆ ' ಅಂತಸ್ತು ಪರಿಚಯಸುತ್ತಾರೆ  ಪಾಪ ಬಡವ ಹತ್ತಿರದವರ ಆದರೂ ದೂರ: "ಊರೆಲ್ಲ ನೆಂಟರು ಆದ್ರು ಮನೆಯಲ್ಲಿ ಉಪ್ಪಿಗೆ ಬಡತನ "ಅನ್ನೋ ಹಾಗೆ  ಆರೋಗ್ಯ ಸರಿ ಇಲ್ಲ ಎಂದು ವರ್ಷಗಟ್ಟಲೆ ಬಿದ್ದಾಗ ಇಂಥವರ ಬದುಕು  బందిద్దు దుండ్డి నింటరు నాటెక్తి ಮಾತ್ರ ಸತ್ಯ ಕಹಿ ಆದರೂ  es ed3 నిజ ನಿಮ್ಮ ಮನೆಯ ಒಂದು ದಿನದ ಸಂಭ್ರಮಕ್ಕೆ ಎಲ್ಲರೂ ಬರಬಹುದು ಆತ್ಮೀಯರು ನಿಮ್ಮನ್ನು ನೋಡಬೇಕೆಂದಾಗಲೆಲ್ಲ ಯಾವಾಗ ಬೇಕಾದರೂ ಬರುತ್ತಾರೆ ಅವರಿಗೆ ಸಂಭ್ರಮದ ಗಳಿಯೆಯನ ಅವಶ್ಯಕತೆ ಇಲ್ಲ ನನ್ನದು ದೊಡ್ಡ ಕುಟುಂಬ ,ದೊಡ್ಡ ಬಂದು ಬಳಗ ಎಂದು ಬೊಗಳೆ ಬಿಡುವ ಮೊದಲು ಅವರಲ್ಲಿ ಎಷ್ಟು ಆತ್ಮೀಯರನ್ನು ನೀನು ಸಂಪಾದಿಸಿದ್ದಿಯ ಅವರಲ್ಲಿ ನಿನ್ನ ವ್ಯಕ್ತಿತ್ವಕ್ಕೆ  ನಿಜವಾಗಲೂ ಗೌರವ ಇದೆಯಾ (ಗೌರವ ಎಂದರೆ ಸಿಕ್ಕಿದಾಗ ಆರಾಮ ಇದ್ಯ ಅಂತ ಕೃತಕ నమ్మే e9e)| ನಗುವಿನಲ್ಲಿ ಕೇಳೋದು   బిన్నపిందియం ನಿಜವಾದ ಗೌರವ ಬಗ್ಗೆ ಒಳ್ಳೆಯದು ಹೇಳುವುದು). ನಿನ್ನ ಕಷ್ಟಕ್ಕೆ ನೀನು ಕರೆಯದೆ ನಮ್ಮ ಆತ್ಮೀಯರಲ್ಲಿ ಇನ್ನು ಆತ್ಮೀಯರಾಗಿರುತ್ತಾರೆ . నమ్మే ಬರುವವರು ಸಂಬಂಧ ಅನುಬಂಧ ಆಗಬೇಕೆ ಹೊರತು ವ್ಯವಾಹರವಲ್ಲ . ಕಾವ್ಯದಿನೇಶ್ ' Your uotein "eno8e ನೆಂಟರು ಆದ್ರು ಮನೆಯಲ್ಲಿ ಉಪ್ಪಿಗೆ ಬಡತನ ಸಂಬಂಧಿಕರನ್ನು ಪರಿಚಯಾಸುವಾಗ ಕೇವಲ ಆಸ್ತಿ ತಮ್ಮ ಕಿಲವರು ಇರುವವರನ್ನು ದೂರದ ಸಂಬಂಧಿ ಆದರೂ ಹತ್ತಿರದವರ ಹಾಗೆ ' ಅಂತಸ್ತು ಪರಿಚಯಸುತ್ತಾರೆ  ಪಾಪ ಬಡವ ಹತ್ತಿರದವರ ಆದರೂ ದೂರ: "ಊರೆಲ್ಲ ನೆಂಟರು ಆದ್ರು ಮನೆಯಲ್ಲಿ ಉಪ್ಪಿಗೆ ಬಡತನ "ಅನ್ನೋ ಹಾಗೆ  ಆರೋಗ್ಯ ಸರಿ ಇಲ್ಲ ಎಂದು ವರ್ಷಗಟ್ಟಲೆ ಬಿದ್ದಾಗ ಇಂಥವರ ಬದುಕು  బందిద్దు దుండ్డి నింటరు నాటెక్తి ಮಾತ್ರ ಸತ್ಯ ಕಹಿ ಆದರೂ  es ed3 నిజ ನಿಮ್ಮ ಮನೆಯ ಒಂದು ದಿನದ ಸಂಭ್ರಮಕ್ಕೆ ಎಲ್ಲರೂ ಬರಬಹುದು ಆತ್ಮೀಯರು ನಿಮ್ಮನ್ನು ನೋಡಬೇಕೆಂದಾಗಲೆಲ್ಲ ಯಾವಾಗ ಬೇಕಾದರೂ ಬರುತ್ತಾರೆ ಅವರಿಗೆ ಸಂಭ್ರಮದ ಗಳಿಯೆಯನ ಅವಶ್ಯಕತೆ ಇಲ್ಲ ನನ್ನದು ದೊಡ್ಡ ಕುಟುಂಬ ,ದೊಡ್ಡ ಬಂದು ಬಳಗ ಎಂದು ಬೊಗಳೆ ಬಿಡುವ ಮೊದಲು ಅವರಲ್ಲಿ ಎಷ್ಟು ಆತ್ಮೀಯರನ್ನು ನೀನು ಸಂಪಾದಿಸಿದ್ದಿಯ ಅವರಲ್ಲಿ ನಿನ್ನ ವ್ಯಕ್ತಿತ್ವಕ್ಕೆ  ನಿಜವಾಗಲೂ ಗೌರವ ಇದೆಯಾ (ಗೌರವ ಎಂದರೆ ಸಿಕ್ಕಿದಾಗ ಆರಾಮ ಇದ್ಯ ಅಂತ ಕೃತಕ నమ్మే e9e)| ನಗುವಿನಲ್ಲಿ ಕೇಳೋದು   బిన్నపిందియం ನಿಜವಾದ ಗೌರವ ಬಗ್ಗೆ ಒಳ್ಳೆಯದು ಹೇಳುವುದು). ನಿನ್ನ ಕಷ್ಟಕ್ಕೆ ನೀನು ಕರೆಯದೆ ನಮ್ಮ ಆತ್ಮೀಯರಲ್ಲಿ ಇನ್ನು ಆತ್ಮೀಯರಾಗಿರುತ್ತಾರೆ . నమ్మే ಬರುವವರು ಸಂಬಂಧ ಅನುಬಂಧ ಆಗಬೇಕೆ ಹೊರತು ವ್ಯವಾಹರವಲ್ಲ . ಕಾವ್ಯದಿನೇಶ್ ' Your uotein - ShareChat