ShareChat
click to see wallet page
search
#🚨"ಸಿಗ್ತಿಲ್ಲ ಸ್ವಾಮಿ ಸಿಲಿಂಡರ್"; ಎಲ್ಲಾ ಹೋಟೆಲ್ ಗಳು ಬಂದ್😱
🚨"ಸಿಗ್ತಿಲ್ಲ ಸ್ವಾಮಿ ಸಿಲಿಂಡರ್"; ಎಲ್ಲಾ ಹೋಟೆಲ್ ಗಳು ಬಂದ್😱 - NEWS ಕನ್ನಡ 18 ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ! ಯುದದಿಂದಾಗಿ ರಾಜ್ಯದಲ್ಲಿ ಸಿಲಿಂಡರ್ ಅಭಾವ ಉಂಟಾಗಿದೆ . ಇದರ ಮಧ್ಯೆಯೇ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಹೆಚ್ಚಾಗಿದೆ . ರಾಯಚೂರಿನ ಆಟೋ ನಗರದ ಸಿಟಿ ಟಾಕೀಸ್ ರಸ್ತೆಯಲ್ಲಿ ಎಗ್ಗಿಲ್ಲದೇ ಕಾಳಸಂತೆಕೋರರು ಸಿಲಿಂಡರ್ ಮಾರಾಟ ಮಾಡ್ತಿದ್ದಾರೆ . ಕಾಳಸಂತೆಕೋರರು ಅಕ್ರಮವಾಗಿ ಮಾರಾಟ ಮಾಡ್ತಿರುವ ವಿಡಿಯೋ ನ್ಯೂಸ್ 18 ಗೆ ಲಭ್ಯವಾಗಿದೆ . ಸಿಲಿಂಡರ್ - ShareChat