INSTALL
लोकप्रिय
ಜವಳಿ ಚನೇಶ
746 ने देखा
•
ಮಾತು* ಹಣತೆ ಹುಡುಕಬೇಕಿಲ್ಲ ಬತ್ತಿ ಹೊಸೆವ ಗೋಜಿಲ್ಲ ತೈಲಕೆ ಬೆಲೆ ತೆರಬೇಕಿಲ್ಲ ಹಚ್ಚಿಟ್ಟಿಹನು ಭಗವಂತ ಬೆಳಕಲ್ಲಿ ಬದುಕುವ ಕಲೆ ಅರುಹಿದರು ಹಿರಿಯರು ಅರಿವಿನ ಕಣ್ತೆರೆಯದೆ ಅಂಧರಾಗಲೇಕೆ ಮನವೇ *ಶುಭೋದಯ* *ರತ್ನಾಬಡವನಹಳ್ಳಿ* #🔱 ಭಕ್ತಿ ಲೋಕ
6
7
कमेंट
Your browser does not support JavaScript!