ShareChat
click to see wallet page
search
#😍 ನನ್ನ ಸ್ಟೇಟಸ್ #💓ಮನದಾಳದ ಮಾತು
😍 ನನ್ನ ಸ್ಟೇಟಸ್ - ದ.31 83a ವಿಶೇಷ್ ಜನುಮ ದಿನ್ ದರಾ. ಬೇಂದ್ರೆ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ; ಅವರು 1896ರ ಜ.31ರಂದು ಧಾರವಾಡದಲ್ಲಿ ಜನಿಸಿದರು. ಬೇಂದ್ರೆ ಅವರನ್ನು 20ನೇ ಶತಮಾನದ ' ಶ್ರೇಷ್ಠ ಕನ್ನಡ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಸರಕಾರ ಅವರಿಗೆ 1968ರಲ್ಲಿ ಪದ್ಮಶ್ರೀ ಪ್ರಶಸ್ತಿ ಭಾರತ ನೀಡಿ ಗೌರವಿಸಿತು. ಬೇಂದ್ರೆ ಅವರ 'ನಾಕು ತಂತಿ' ಕವನ ಪ್ರಶಸ್ತಿ ಸಂದಿತು. ಸಂಕಲನಕ್ಕೆ 1973ರಲ್ಲಿ ಜ್ಞಾನಪೀಠ' 'ಅಂಬಿಕಾತನಯ ದತ್ತ' ಎಂಬುದು ಅವರ ಕಾವ್ಯನಾಮ: అవేరు 19810 అ.26రెందు నిధనరాదరు: 'ಸಖೀಗೀತ' , 'ಉಯ್ಯಾಲೆ' , 'ಅರಳು ಮರಳು' ಅವರ್' ಕೆಲ ಜನಪ್ರಿಯ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ; ಕಾವ್ಯೊದ್ಯೋಗ, ಸಾಹಿತ್ಯ ವಿರಾಟ ಸ್ವರೂಪ ` ಅವರ ಕೆಲ ಜನಪ್ರಿಯ ಕೃತಿಗಳು: ದ.31 83a ವಿಶೇಷ್ ಜನುಮ ದಿನ್ ದರಾ. ಬೇಂದ್ರೆ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ; ಅವರು 1896ರ ಜ.31ರಂದು ಧಾರವಾಡದಲ್ಲಿ ಜನಿಸಿದರು. ಬೇಂದ್ರೆ ಅವರನ್ನು 20ನೇ ಶತಮಾನದ ' ಶ್ರೇಷ್ಠ ಕನ್ನಡ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಸರಕಾರ ಅವರಿಗೆ 1968ರಲ್ಲಿ ಪದ್ಮಶ್ರೀ ಪ್ರಶಸ್ತಿ ಭಾರತ ನೀಡಿ ಗೌರವಿಸಿತು. ಬೇಂದ್ರೆ ಅವರ 'ನಾಕು ತಂತಿ' ಕವನ ಪ್ರಶಸ್ತಿ ಸಂದಿತು. ಸಂಕಲನಕ್ಕೆ 1973ರಲ್ಲಿ ಜ್ಞಾನಪೀಠ' 'ಅಂಬಿಕಾತನಯ ದತ್ತ' ಎಂಬುದು ಅವರ ಕಾವ್ಯನಾಮ: అవేరు 19810 అ.26రెందు నిధనరాదరు: 'ಸಖೀಗೀತ' , 'ಉಯ್ಯಾಲೆ' , 'ಅರಳು ಮರಳು' ಅವರ್' ಕೆಲ ಜನಪ್ರಿಯ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ; ಕಾವ್ಯೊದ್ಯೋಗ, ಸಾಹಿತ್ಯ ವಿರಾಟ ಸ್ವರೂಪ ` ಅವರ ಕೆಲ ಜನಪ್ರಿಯ ಕೃತಿಗಳು: - ShareChat