ShareChat
click to see wallet page
search
#📜 ನುಡಿಮುತ್ತು #🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್ #🙏ಭಕ್ತಿ ಸ್ಟೇಟಸ್
📜 ನುಡಿಮುತ್ತು - ಬೋೇಥ ವ್ಕಕ್ಟ ನಿಜವಾದ ರಕ್ಷಕ ಭಗವಂತ ನೋಕದಲ್ಲಿ ನಾಯಕರನ್ನು ಕಾಣುತ್ತೇವೆ. ಜನರ ಸೇವೆ ಮಾಡುವುದಕ್ಕಾಗಿ; ಅನೇಕ' ದೇಶದಸೇವೆಮಾಡುವುದಕ್ಕಾಗಿ ಅಧಿಕಾರಕ್ಕೆಬಂದಿರುತ್ತಾರೆ. ಆಪ್ರಕಾರ ಜನಸೇವೆಗಾಗಿ ತಮ್ಮ  ಜೀವನವನ್ನೇ   ಮೀಸಲಿಟ್ಟು   ಹಗಲುರಾತ್ರಿ  ಶ್ರಮಪಟ್ಟು ' ದೇಶಸೇವೆಗಾಗಿ ಅಭಿವೃದ್ಧಿಕಾರ್ಯಗಳನ್ನು ಮಾಡುತ್ತಾರೆ. ಅಂತೆಯೇ ಅವರು ಸುರಕ್ಷಿತವಾಗಿರಬೇಕು ` ಉದ್ದೇಶದಿಂದ   ಅವರಿಗೆ   ರಕ್ಷಣೆ   ಕೊಡುವುದಕ್ಕಾಗಿ ' 0& ರೂಪಾಯಿಗಳನ್ನು ಖರ್ಚು ಮಾಡಿ ಎಸ್ಕಾರ್ಟ್ ಲಕ್ಷಾಂತರ ' ರಕ್ಷಣೆ ನೀಡುತ್ತಾರೆ. ಅವರನ್ನು ರಕ್ಷಣೆ   ಮಾಡುವವರು ఆదరి;  ನಿಜವಾಗಿ ಯಾರು? ಸರ್ವರಕ್ಷಕನಾದ ಆ ಭಗವಂತ. ಪರಮಾತ್ಮಕೇವಲ' ಅವರನ್ನು   ಮಾತ್ರವಲ್ಲ ` ಜೀವಗಳನ್ನೂ ಬಹಳ ఎల్ల ಮುತುವರ್ಜಿಯಿಂದ ರಕ್ಷಣೆ ಮಾಡುತ್ತಾನೆ. ನಾಯಕರಿಗೆ ಏನು ಅಂಗರಕ್ಷಕರು ಅಂತ ಇರುತ್ತಾರೆ ಅವರು ಎಷ್ಟರಮಟ್ಟಿಗೆ ರಕ್ಷಣೆ ಮಾಡಬಲ್ಲರು? ಮನೆಯಿಂದ ಕಚೇರಿಗೆ; ಕಚೇರಿಯಿಂದ ಕಾರ್ಯಕ್ರಮಗಳಿಗೆ ಹೋಗುವಾಗ ಬರುವಾಗ ಯಾವ ತೂಂದರೆ ಆಗದಂತೆ ರಕ್ಷಣೆ ಮಾಡುತ್ತಾರೆ: ಆದರೆ; ನಮ್ಮ ಭಗವಂತ ಹಾಗಲ್ಲ ಪ್ರತಿಯೊಬ್ಬಜೀವ ಮಲಗಿರುವಾಗ ತಾನು ಎಚ್ಚರವಿದ್ದು   ಶ್ವಾಸೋಚ್ಛ್ಛಾಸಾದಿಗಳನ್ನು ఎజ్జరవిద్దాగా మోదిసి ರಕ್ಷಿಸುತ್ತಾನೆ. ಜಾಗ್ರತಾವಸ್ಥೆಯಲ್ಲಿ ಸ್ವಪ್ನಾವಸ್ಥೆಯಲ್ಲಿ ಉಭಯಾವಸ್ಥೆಯಲ್ಲಿ   ಕೋಮಾವಸ್ಥೆಯಲ್ಲಿ , ಸಮಾಧ್ಯವಸ್ಥೆಯಲ್ಲಿಹೀಗೆ ಎಲ್ಲಹಂತಗಳಲ್ಲಿಯೂ ಸಹಕ್ಷಣಕ್ಷಣದಲ್ಲಿ ರಕ್ಷಿಸುತ್ತಾನೆ:  ಗರ್ಭದಲ್ಲಿರುವಾಗ  ರಕ್ಷಣೆ   ಮಾಡಲು   ಸಾಧ್ಯ? ಜೇವ QDDDD ಯಾವ ಅಂಗರಕ್ಷಕರೂ ತಾಯಿಯ ಗರ್ಭದ ಒಳಗೆ ಬಂದು ರಕ್ಷಣೆಮಾಡಲುಸಾಧ್ಯವಿಲ್ಲ; "ಸ) ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ' ' ಅಂಥ ಕ್ಲಿಷ್ಟ ಸಂದರ್ಭದಲ್ಲಿಯೂ ಭಗವಂತ ' ಗರ್ಭದೊಳಗೆ ತಾನಿದ್ದು ಅಲುಗಾಡಲೂ ಸಾಧ್ಯವಿಲ್ಲದ ಮಗುವಿಗೆ ಯೋಗ್ಯವಾದ ಆಹಾರ ನೀಡಿ, ಶ್ವಾಸೋಚ್ಛ್ಛಾಸ ಮಾಡಿಸುತ್ತ ಆ ಆ ಕಾಲಕ್ಕೆ ಆಗಬೇಕಾದ ಬೆಳವಣಿಗೆ'  ಮಾಡಿಸಿ ಎಲ್ಲರೀತಿಯಿಂದಲೂ ಮಗುವನ್ನುಸಂರಕ್ಷಿಸುತ್ತಾನೆ: ಪ್ರತಿಯೊಬ್ಬ ಜೀವನ ರಕ್ಷಣೆಗಾಗಿ ಆ ಜೀವರ ಹೃದಯದಲ್ಲೇ ನೆಲೆಸಿ; ದೇಹವನ್ನು ಜೀವರನ್ನು నియేమిసి; ಬುದ್ಧಿಯನ್ನು   ಇಂದ್ರಿಯಗಳನ್ನು ಎಲ್ಲವನ್ನೂ ಪ್ರತಿ ಕ್ಷಣದಲ್ಲಿಯೂ   ರಕ್ಷಣೆ   ಮಾಡುವವ   ಭಗವಂತ  ಎನ್ನುವುದಕ್ಕಾಗಿಯೇ   ದೇವರನ್ನು 'ಅಂತರ್ಧೃವಾಯ ಅನುಪಲಭ್ಯವ್ತ್ಮನೇ' ' ಎಂಬುದಾಗಿಸೊಗಸಾಗಿವರ್ಣಿಸುತ್ತಾರೆ. ಪ್ರತಿಯೊಬ್ಬಜೀವರ ರಕ್ಷಣೆಗಾಗಿ ಜೀವರ ಒಳಗೇ ಧ್ರುವವಾಗಿ ನೆಲೆಸಿ ಸಂರಕಷಿಸುವ ಆ  ಐಶ್ವಾಸರ;   ಅನುಸಂಧಾನ   ನಮ್ಮ ಜೀವನದ   ಪ್ರತಿ ಭಗವಂತ   ಅಂತರ್ಧ್ರುವ: ಈ ಹಂತದಲ್ಲಿಯೂ ದೃಢವಾಗಿರಬೇಕು. ಭಗವಂತ ಮಾಡುವ ಆ ಅವಿಐರತ ಸಾಧಾರಣ ' ಉಪಕಾರವನ್ನುಪ್ರತಿನತ್ಯ ನೆನೆಯುತ್ತ; ಭಕ್ತಿಯಿಂದ ತಲೆಬಾಗಿ ನಮಿಸಬೇಕು. ಬೋೇಥ ವ್ಕಕ್ಟ ನಿಜವಾದ ರಕ್ಷಕ ಭಗವಂತ ನೋಕದಲ್ಲಿ ನಾಯಕರನ್ನು ಕಾಣುತ್ತೇವೆ. ಜನರ ಸೇವೆ ಮಾಡುವುದಕ್ಕಾಗಿ; ಅನೇಕ' ದೇಶದಸೇವೆಮಾಡುವುದಕ್ಕಾಗಿ ಅಧಿಕಾರಕ್ಕೆಬಂದಿರುತ್ತಾರೆ. ಆಪ್ರಕಾರ ಜನಸೇವೆಗಾಗಿ ತಮ್ಮ  ಜೀವನವನ್ನೇ   ಮೀಸಲಿಟ್ಟು   ಹಗಲುರಾತ್ರಿ  ಶ್ರಮಪಟ್ಟು ' ದೇಶಸೇವೆಗಾಗಿ ಅಭಿವೃದ್ಧಿಕಾರ್ಯಗಳನ್ನು ಮಾಡುತ್ತಾರೆ. ಅಂತೆಯೇ ಅವರು ಸುರಕ್ಷಿತವಾಗಿರಬೇಕು ` ಉದ್ದೇಶದಿಂದ   ಅವರಿಗೆ   ರಕ್ಷಣೆ   ಕೊಡುವುದಕ್ಕಾಗಿ ' 0& ರೂಪಾಯಿಗಳನ್ನು ಖರ್ಚು ಮಾಡಿ ಎಸ್ಕಾರ್ಟ್ ಲಕ್ಷಾಂತರ ' ರಕ್ಷಣೆ ನೀಡುತ್ತಾರೆ. ಅವರನ್ನು ರಕ್ಷಣೆ   ಮಾಡುವವರು ఆదరి;  ನಿಜವಾಗಿ ಯಾರು? ಸರ್ವರಕ್ಷಕನಾದ ಆ ಭಗವಂತ. ಪರಮಾತ್ಮಕೇವಲ' ಅವರನ್ನು   ಮಾತ್ರವಲ್ಲ ` ಜೀವಗಳನ್ನೂ ಬಹಳ ఎల్ల ಮುತುವರ್ಜಿಯಿಂದ ರಕ್ಷಣೆ ಮಾಡುತ್ತಾನೆ. ನಾಯಕರಿಗೆ ಏನು ಅಂಗರಕ್ಷಕರು ಅಂತ ಇರುತ್ತಾರೆ ಅವರು ಎಷ್ಟರಮಟ್ಟಿಗೆ ರಕ್ಷಣೆ ಮಾಡಬಲ್ಲರು? ಮನೆಯಿಂದ ಕಚೇರಿಗೆ; ಕಚೇರಿಯಿಂದ ಕಾರ್ಯಕ್ರಮಗಳಿಗೆ ಹೋಗುವಾಗ ಬರುವಾಗ ಯಾವ ತೂಂದರೆ ಆಗದಂತೆ ರಕ್ಷಣೆ ಮಾಡುತ್ತಾರೆ: ಆದರೆ; ನಮ್ಮ ಭಗವಂತ ಹಾಗಲ್ಲ ಪ್ರತಿಯೊಬ್ಬಜೀವ ಮಲಗಿರುವಾಗ ತಾನು ಎಚ್ಚರವಿದ್ದು   ಶ್ವಾಸೋಚ್ಛ್ಛಾಸಾದಿಗಳನ್ನು ఎజ్జరవిద్దాగా మోదిసి ರಕ್ಷಿಸುತ್ತಾನೆ. ಜಾಗ್ರತಾವಸ್ಥೆಯಲ್ಲಿ ಸ್ವಪ್ನಾವಸ್ಥೆಯಲ್ಲಿ ಉಭಯಾವಸ್ಥೆಯಲ್ಲಿ   ಕೋಮಾವಸ್ಥೆಯಲ್ಲಿ , ಸಮಾಧ್ಯವಸ್ಥೆಯಲ್ಲಿಹೀಗೆ ಎಲ್ಲಹಂತಗಳಲ್ಲಿಯೂ ಸಹಕ್ಷಣಕ್ಷಣದಲ್ಲಿ ರಕ್ಷಿಸುತ್ತಾನೆ:  ಗರ್ಭದಲ್ಲಿರುವಾಗ  ರಕ್ಷಣೆ   ಮಾಡಲು   ಸಾಧ್ಯ? ಜೇವ QDDDD ಯಾವ ಅಂಗರಕ್ಷಕರೂ ತಾಯಿಯ ಗರ್ಭದ ಒಳಗೆ ಬಂದು ರಕ್ಷಣೆಮಾಡಲುಸಾಧ್ಯವಿಲ್ಲ; "ಸ) ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ' ' ಅಂಥ ಕ್ಲಿಷ್ಟ ಸಂದರ್ಭದಲ್ಲಿಯೂ ಭಗವಂತ ' ಗರ್ಭದೊಳಗೆ ತಾನಿದ್ದು ಅಲುಗಾಡಲೂ ಸಾಧ್ಯವಿಲ್ಲದ ಮಗುವಿಗೆ ಯೋಗ್ಯವಾದ ಆಹಾರ ನೀಡಿ, ಶ್ವಾಸೋಚ್ಛ್ಛಾಸ ಮಾಡಿಸುತ್ತ ಆ ಆ ಕಾಲಕ್ಕೆ ಆಗಬೇಕಾದ ಬೆಳವಣಿಗೆ'  ಮಾಡಿಸಿ ಎಲ್ಲರೀತಿಯಿಂದಲೂ ಮಗುವನ್ನುಸಂರಕ್ಷಿಸುತ್ತಾನೆ: ಪ್ರತಿಯೊಬ್ಬ ಜೀವನ ರಕ್ಷಣೆಗಾಗಿ ಆ ಜೀವರ ಹೃದಯದಲ್ಲೇ ನೆಲೆಸಿ; ದೇಹವನ್ನು ಜೀವರನ್ನು నియేమిసి; ಬುದ್ಧಿಯನ್ನು   ಇಂದ್ರಿಯಗಳನ್ನು ಎಲ್ಲವನ್ನೂ ಪ್ರತಿ ಕ್ಷಣದಲ್ಲಿಯೂ   ರಕ್ಷಣೆ   ಮಾಡುವವ   ಭಗವಂತ  ಎನ್ನುವುದಕ್ಕಾಗಿಯೇ   ದೇವರನ್ನು 'ಅಂತರ್ಧೃವಾಯ ಅನುಪಲಭ್ಯವ್ತ್ಮನೇ' ' ಎಂಬುದಾಗಿಸೊಗಸಾಗಿವರ್ಣಿಸುತ್ತಾರೆ. ಪ್ರತಿಯೊಬ್ಬಜೀವರ ರಕ್ಷಣೆಗಾಗಿ ಜೀವರ ಒಳಗೇ ಧ್ರುವವಾಗಿ ನೆಲೆಸಿ ಸಂರಕಷಿಸುವ ಆ  ಐಶ್ವಾಸರ;   ಅನುಸಂಧಾನ   ನಮ್ಮ ಜೀವನದ   ಪ್ರತಿ ಭಗವಂತ   ಅಂತರ್ಧ್ರುವ: ಈ ಹಂತದಲ್ಲಿಯೂ ದೃಢವಾಗಿರಬೇಕು. ಭಗವಂತ ಮಾಡುವ ಆ ಅವಿಐರತ ಸಾಧಾರಣ ' ಉಪಕಾರವನ್ನುಪ್ರತಿನತ್ಯ ನೆನೆಯುತ್ತ; ಭಕ್ತಿಯಿಂದ ತಲೆಬಾಗಿ ನಮಿಸಬೇಕು. - ShareChat