ShareChat
click to see wallet page
search
#🎂ಜನ್ಮ ದಿನದ ಸ್ಟೇಟಸ್ #ಜನ್ಮದಿನ #👏ಶುಭಾಶಯಗಳು
🎂ಜನ್ಮ ದಿನದ ಸ್ಟೇಟಸ್ - ಮಾ.29 83 ದಿನ ವಿಶೇಷ ಜನುಮ ದಿನ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ವಾತಂತ್ರ್ಯ ಹೋರಾಟಗಾರ , ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಹುಲ್ಲೂರು ಶ್ರೀನಿವಾಸ ಜೋಯಿಸರು 1892ರ ಮಾರ್ಚ್ 29ರ೦ದು ಚಿತ್ರದುರ್ಗ ಜಿಲ್ಲೆ ಹುಲ್ಲೂರಿನಲ್ಲಿ ಜನಿಸಿದರು. ಇತಿಹಾಸಕಾರ ಮತ್ತು ಸಂಶೋಧಕರಾಗಿ ಹೆಸರು   ಗಳಿಸಿದ್ದಾರೆ. ' ಗಂಡುಗಲಿ ಕುಮಾರರಾಮ , 'ಕಪೋತವಾಕ್ಯ 'ಮಯೂರಶರ್ಮ ಮತ್ತು ಇತರೆ ಕಥೆಗಳು' ಆವರ ಜನಪ್ರಿಯ ' ಕೃತಿಗಳು. ಚಿತ್ರದುರ್ಗದ ಪಾಳೆಯಗಾರರಿಗೆ ಸಂಬಂಧಿಸಿದ  ಕಾಗದ ಪತ್ರಗಳನ್ನು ಹಸ್ತಪ್ರತಿ ದಾಖಲೆಗಳನ್ನು ఆభ్యసిసి పెలవు. ಲೇಖನಗಳನ್ನು ಬರೆದಿದ್ದಾರೆ. ಜೋಯಿಸರು 1956ರ ನSರಂದು ನಿಧನರಾದರು. ಎಂ . ಚಿನಸಾಮಿ ವ & ಮೂಲತಃ ವಕೀಲರಾದ ಮಂಗಳಂ ಚಿನ್ನಸ್ವಾಮಿ' మెందెలియారా ఆవెరు మెండ్యా జిల్లి ಪಾಂಡವಪುರದಲ್ಲಿ ]90Oರ ಮಾರ್ಚ್ 29ರ೦ದು  ಜನಿಸಿದರು. 1977ರಂದ 1980ರವರೆಗೆ' ಭಾರತೀಯ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷರಾಗಿ ಆದಕ್ಕೂಮುನ್ನ 1960ರಂದ 1965ರವರೆಗೆ'  ಸಲ್ಲಿಸಿದ್ದರು . ಕಾರ್ಯದರ್ಶಿಯಾಗಿ ಸೇವೆ ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಷನ್ ( ಕೆಎಸ್ಸಿಎ ) ಸಂಸ್ಥಾಪಕರಲ್ಲಿ ಒಬ್ಬರು . ಆಂತಾರಾಷ್ಟೀಯ ಕ್ರಿಕೆಟ್ ಪಂದ್ಯಗಳಿಗೆ . ಖಜಾಂಚಿಯಾಗಿದ್ದವರು. ಬೆಂಗಳೂರಿನಲ್ಲಿ ಅವರು ಕಟ್ಟಿಸಿದ " ಸ್ಟೇಡಿಯಂಗೆ; ಅವರ ಇಚ್ಚಿ ಇಲ್ಲದಿದ್ದರೂ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ . ಚಿನ್ನಸ್ವಾಮಿ ಅವರು 199]ರ'" నెవెంబరా 8ిరందు నిధనరాదరు ಕಯ್ಯಾರ ಕಿಇ್ಾಣ್ಣ 8 ಞಣ ರೂವಾರಿಯಾಗಿದ್ದ ರೈ ಅವರು'" ಕರ್ನಾಟಕ ಏಕೀಕರಣದ ಕಾಸರಗೋಡಿನ ಕಯ್ಯಾರದಲ್ಲಿ 1915ರ  ಮಾರ್ಚ್ 29ರ೦ದು ಜನಿಸಿದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎ೦ದು ಹೋರಾಟ ನಡೆಸಿದವರಲ್ಲಿ ಅಗ್ರಗಣ್ಯರು. ಸ್ವಾತಂತ್ರ್ಯ _ ಹೋರಾಟಗಾರ, ಕವಿ, ಲೇಖಕ, ಪತ್ರಕರ್ತ , ಶಿಕ್ಷಕ, ಹಾಗೂ ಕೃಷಿಕರಾಗಿದ್ದರು .  ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಕವನ ಸಂಕಲನ ಹಾಗೂ ಮಕ್ಕಳ ಸಾಹಿತ್ಯ , ಅನುವಾದ ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ . 'ದುಡಿಮೆಯೇ ದೇವರು' ಇವರ ಆತ್ಮಕಥೆ . ಕರ್ನಾಟಕ ಸಾಹಿತ್ಯ ಆಕಾಡೆಮೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು . ಹಂಪಿ ಪ್ರಶಸ್ತಿ ನೀಡಿ ಗೌರವಿಸಿದೆ . ಇವರು  ವಿವಿಯು ನಾಡೋಜ 20150 ఆగనా రిరందు నిధనెరాదరు. ಮಾ.29 83 ದಿನ ವಿಶೇಷ ಜನುಮ ದಿನ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ವಾತಂತ್ರ್ಯ ಹೋರಾಟಗಾರ , ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಹುಲ್ಲೂರು ಶ್ರೀನಿವಾಸ ಜೋಯಿಸರು 1892ರ ಮಾರ್ಚ್ 29ರ೦ದು ಚಿತ್ರದುರ್ಗ ಜಿಲ್ಲೆ ಹುಲ್ಲೂರಿನಲ್ಲಿ ಜನಿಸಿದರು. ಇತಿಹಾಸಕಾರ ಮತ್ತು ಸಂಶೋಧಕರಾಗಿ ಹೆಸರು   ಗಳಿಸಿದ್ದಾರೆ. ' ಗಂಡುಗಲಿ ಕುಮಾರರಾಮ , 'ಕಪೋತವಾಕ್ಯ 'ಮಯೂರಶರ್ಮ ಮತ್ತು ಇತರೆ ಕಥೆಗಳು' ಆವರ ಜನಪ್ರಿಯ ' ಕೃತಿಗಳು. ಚಿತ್ರದುರ್ಗದ ಪಾಳೆಯಗಾರರಿಗೆ ಸಂಬಂಧಿಸಿದ  ಕಾಗದ ಪತ್ರಗಳನ್ನು ಹಸ್ತಪ್ರತಿ ದಾಖಲೆಗಳನ್ನು ఆభ్యసిసి పెలవు. ಲೇಖನಗಳನ್ನು ಬರೆದಿದ್ದಾರೆ. ಜೋಯಿಸರು 1956ರ ನSರಂದು ನಿಧನರಾದರು. ಎಂ . ಚಿನಸಾಮಿ ವ & ಮೂಲತಃ ವಕೀಲರಾದ ಮಂಗಳಂ ಚಿನ್ನಸ್ವಾಮಿ' మెందెలియారా ఆవెరు మెండ్యా జిల్లి ಪಾಂಡವಪುರದಲ್ಲಿ ]90Oರ ಮಾರ್ಚ್ 29ರ೦ದು  ಜನಿಸಿದರು. 1977ರಂದ 1980ರವರೆಗೆ' ಭಾರತೀಯ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷರಾಗಿ ಆದಕ್ಕೂಮುನ್ನ 1960ರಂದ 1965ರವರೆಗೆ'  ಸಲ್ಲಿಸಿದ್ದರು . ಕಾರ್ಯದರ್ಶಿಯಾಗಿ ಸೇವೆ ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಷನ್ ( ಕೆಎಸ್ಸಿಎ ) ಸಂಸ್ಥಾಪಕರಲ್ಲಿ ಒಬ್ಬರು . ಆಂತಾರಾಷ್ಟೀಯ ಕ್ರಿಕೆಟ್ ಪಂದ್ಯಗಳಿಗೆ . ಖಜಾಂಚಿಯಾಗಿದ್ದವರು. ಬೆಂಗಳೂರಿನಲ್ಲಿ ಅವರು ಕಟ್ಟಿಸಿದ " ಸ್ಟೇಡಿಯಂಗೆ; ಅವರ ಇಚ್ಚಿ ಇಲ್ಲದಿದ್ದರೂ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ . ಚಿನ್ನಸ್ವಾಮಿ ಅವರು 199]ರ'" నెవెంబరా 8ిరందు నిధనరాదరు ಕಯ್ಯಾರ ಕಿಇ್ಾಣ್ಣ 8 ಞಣ ರೂವಾರಿಯಾಗಿದ್ದ ರೈ ಅವರು'" ಕರ್ನಾಟಕ ಏಕೀಕರಣದ ಕಾಸರಗೋಡಿನ ಕಯ್ಯಾರದಲ್ಲಿ 1915ರ  ಮಾರ್ಚ್ 29ರ೦ದು ಜನಿಸಿದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎ೦ದು ಹೋರಾಟ ನಡೆಸಿದವರಲ್ಲಿ ಅಗ್ರಗಣ್ಯರು. ಸ್ವಾತಂತ್ರ್ಯ _ ಹೋರಾಟಗಾರ, ಕವಿ, ಲೇಖಕ, ಪತ್ರಕರ್ತ , ಶಿಕ್ಷಕ, ಹಾಗೂ ಕೃಷಿಕರಾಗಿದ್ದರು .  ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಕವನ ಸಂಕಲನ ಹಾಗೂ ಮಕ್ಕಳ ಸಾಹಿತ್ಯ , ಅನುವಾದ ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ . 'ದುಡಿಮೆಯೇ ದೇವರು' ಇವರ ಆತ್ಮಕಥೆ . ಕರ್ನಾಟಕ ಸಾಹಿತ್ಯ ಆಕಾಡೆಮೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು . ಹಂಪಿ ಪ್ರಶಸ್ತಿ ನೀಡಿ ಗೌರವಿಸಿದೆ . ಇವರು  ವಿವಿಯು ನಾಡೋಜ 20150 ఆగనా రిరందు నిధనెరాదరు. - ShareChat