ShareChat
click to see wallet page
search
#ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇
ಬ್ರಹ್ಮಾಕುಮಾರೀಸ್ - ಸಂಪತ್ತು ಅನ್ಯಾಯ, ಕೆಟ್ಟ ಮಾರ್ಗಗಳಿಂದ ಗಳಿಸಿದ ಸಂಪತ್ತು ಮೊದಲ ನೋಟಕ್ಕೆ ಐಶ್ವರ್ಯ ಮತ್ತು ಸುಖವನ್ನು ನೀಡಿದಂತೆ ಕಾಣಬಹುದು. ಆದರೆ ಆ ಸುಖ ಕ್ಷಣಿಕವಾದದ್ದು . ಅಂತಹ ಸಂಪತ್ತು ಮನಸ್ಸಿಗೆ ಶಾಂತಿಯನ್ನು ಕೊಡದೆ, ಭಯ, ಅಶಾಂತಿ ಹೆಚುಚ ತರುತ್ತದೆ. ಸುಳು, ಮೊಸ, ಮತ್ತು ಅಪತ್ತುಗಳನ್ನೇ ವಂಚನೆ ಮತ್ತು ಅನ್ಯರನ್ನು ತುಳಿಯುವ ಮೂಲಕ ಬಂದ ಜೀವನವನ್ನು ಸುಂದರಗೊಳಿಸುವ ಬದಲು రణ ನಿಧಾನವಾಗಿ ಹಾಳುಮಾಡುತ್ತದೆ. ಅನ್ಯಾಯದಿಂದ ಗಳಿಸಿದ ಸಂಪತ್ತಿನ ಹಿಂದೆ ಸದಾ ಅಸಮಾಧಾನ ಅಡಗಿರುತ್ತದೆ: ಆ ಹಣದಿಂದ ಭೌತಿಕ ಸೌಲಭ್ಯಗಳನ್ನು ಪಡೆಯಬಹುದಾದರೂ , ಮನಸ್ಸಿನ ನೆಮ್ಮ ದಿ ಆತ್ಮಸಂತೋಷ ಮತ್ತು ಗೌರವವನ್ನು ಪಡೆಯಲು ಸಾಧ್ಯವಿಲ್ಲ , ಇಂತಹ ಸಂಪತ್ತು ಸಂಬಂಧಗಳಲ್ಿ ಬಿರುಕು ಮೂಡಿಸುತ್ತದೆ ಮತ್ತು ನಂಬಿಕೆಯನ್ನು ನಾಶಗೊಳಿಸುತ್ತದೆ. ಇದರ ವಿರುದ್ದವಾಗಿ- ಸುಳ್ಳು ಹೇಳದೆ, ಅನ್ಯರನ್ನು ತುಳಿಯದೆ;, ಮೋಸ-ವಂಚನೆಗೆ ಅವಕಾೌಶ ನೀಡದೆ, ಪ್ರಾಮಾಣಿಕ ಶ್ರಮದಿಂದ ಗಳಿಸಿದ ಸಂಪಾದನೆಯೇ ನಿಜವಾದ ಸಂಪತ್ತು . ಅಂಥ ಸಂಪತ್ತು ಕಡಿಮೆಯಾದರೂ ಅದು ಶುದ್ದವಾಗಿರುತ್ತದೆ. ಶುದ್ದ ಶ್ರಮದಿಂದ ಬಂದ ಹಣ ಜೀವನಕ್ಕೆ ಭದ್ರತೆ, ಮನಸ್ಸಿಗೆ  ಮತ್ತು ಆತ್ಮಕ್ಕೆ ತೃಪ್ತಿಯನ್ನು ನೀಡುತ್ತದೆ: లాంశి ಪ್ರಾಮಾಣಿಕವಾಗಿ ದುಡಿದವನಿಗೆ ಆತ್ಮಗೌರವ ಇರುತ್ತದೆ: ಸಮಾಜದ ಮುಂದೆ ತಲೆ ಎತ್ತಿ ನಡೆಯುವ ಧೈರ್ಯ ಇರುತ್ತದೆ: ಅವನು ಗಳಿಸಿದ ಪರುತಿಯೊಂದು ರೂಪಾಯಿ ಅವನಿಗೆ ನೆಮ್ಮದಿಯ ನಿದ್ರೆಯನ್ನು ಕೊಡುತ್ತದೆ. ಏಕೆಂದರೆ ಆ ಸಂಪತ್ತಿನ ಹಿಂದೆ ಪಾಪಭಾವನೆಯ ನೆರಳು ಇರುವುದಿಲ್ಲ 0 ಹೀಗಾಗಿ, ನಿಜವಾದ ಸಂಪತ್ತು ಎಂದರೆ ಹೆಚ್ಚು ಹಣವಲ್ಲ ಶುದ್ದ ಮಾರ್ಗದಲ್ಲಿ ಗಳಿಸಿದ, ಶಾಂತಿಯನ್ನು ಕೂಡುವ ಸಂಪಾದನೆ. ಅನ್ಯಾಯದ ಸಂಪತ್ತು ಆಪತ್ತಿಗೆ ದಾರಿ ಮಾಡಿಕೊಡುತ್ತದೆ; ಶ್ರಮದ ಸಂಪತ್ತು ಜೀವನವನ್ನು ಬೆಳಗಿಸುತ್ತದೆ from ಸೃಷ್ಟಿಕರ್ತ ಕುಮಾರಿಸ್ , ಬರಹ್ಮಾ: ಶಿಕ್ಷಣ ವಿಭಾಗ, ಮೌಂಟ್ ಅಬು: ಸಂಪತ್ತು ಅನ್ಯಾಯ, ಕೆಟ್ಟ ಮಾರ್ಗಗಳಿಂದ ಗಳಿಸಿದ ಸಂಪತ್ತು ಮೊದಲ ನೋಟಕ್ಕೆ ಐಶ್ವರ್ಯ ಮತ್ತು ಸುಖವನ್ನು ನೀಡಿದಂತೆ ಕಾಣಬಹುದು. ಆದರೆ ಆ ಸುಖ ಕ್ಷಣಿಕವಾದದ್ದು . ಅಂತಹ ಸಂಪತ್ತು ಮನಸ್ಸಿಗೆ ಶಾಂತಿಯನ್ನು ಕೊಡದೆ, ಭಯ, ಅಶಾಂತಿ ಹೆಚುಚ ತರುತ್ತದೆ. ಸುಳು, ಮೊಸ, ಮತ್ತು ಅಪತ್ತುಗಳನ್ನೇ ವಂಚನೆ ಮತ್ತು ಅನ್ಯರನ್ನು ತುಳಿಯುವ ಮೂಲಕ ಬಂದ ಜೀವನವನ್ನು ಸುಂದರಗೊಳಿಸುವ ಬದಲು రణ ನಿಧಾನವಾಗಿ ಹಾಳುಮಾಡುತ್ತದೆ. ಅನ್ಯಾಯದಿಂದ ಗಳಿಸಿದ ಸಂಪತ್ತಿನ ಹಿಂದೆ ಸದಾ ಅಸಮಾಧಾನ ಅಡಗಿರುತ್ತದೆ: ಆ ಹಣದಿಂದ ಭೌತಿಕ ಸೌಲಭ್ಯಗಳನ್ನು ಪಡೆಯಬಹುದಾದರೂ , ಮನಸ್ಸಿನ ನೆಮ್ಮ ದಿ ಆತ್ಮಸಂತೋಷ ಮತ್ತು ಗೌರವವನ್ನು ಪಡೆಯಲು ಸಾಧ್ಯವಿಲ್ಲ , ಇಂತಹ ಸಂಪತ್ತು ಸಂಬಂಧಗಳಲ್ಿ ಬಿರುಕು ಮೂಡಿಸುತ್ತದೆ ಮತ್ತು ನಂಬಿಕೆಯನ್ನು ನಾಶಗೊಳಿಸುತ್ತದೆ. ಇದರ ವಿರುದ್ದವಾಗಿ- ಸುಳ್ಳು ಹೇಳದೆ, ಅನ್ಯರನ್ನು ತುಳಿಯದೆ;, ಮೋಸ-ವಂಚನೆಗೆ ಅವಕಾೌಶ ನೀಡದೆ, ಪ್ರಾಮಾಣಿಕ ಶ್ರಮದಿಂದ ಗಳಿಸಿದ ಸಂಪಾದನೆಯೇ ನಿಜವಾದ ಸಂಪತ್ತು . ಅಂಥ ಸಂಪತ್ತು ಕಡಿಮೆಯಾದರೂ ಅದು ಶುದ್ದವಾಗಿರುತ್ತದೆ. ಶುದ್ದ ಶ್ರಮದಿಂದ ಬಂದ ಹಣ ಜೀವನಕ್ಕೆ ಭದ್ರತೆ, ಮನಸ್ಸಿಗೆ  ಮತ್ತು ಆತ್ಮಕ್ಕೆ ತೃಪ್ತಿಯನ್ನು ನೀಡುತ್ತದೆ: లాంశి ಪ್ರಾಮಾಣಿಕವಾಗಿ ದುಡಿದವನಿಗೆ ಆತ್ಮಗೌರವ ಇರುತ್ತದೆ: ಸಮಾಜದ ಮುಂದೆ ತಲೆ ಎತ್ತಿ ನಡೆಯುವ ಧೈರ್ಯ ಇರುತ್ತದೆ: ಅವನು ಗಳಿಸಿದ ಪರುತಿಯೊಂದು ರೂಪಾಯಿ ಅವನಿಗೆ ನೆಮ್ಮದಿಯ ನಿದ್ರೆಯನ್ನು ಕೊಡುತ್ತದೆ. ಏಕೆಂದರೆ ಆ ಸಂಪತ್ತಿನ ಹಿಂದೆ ಪಾಪಭಾವನೆಯ ನೆರಳು ಇರುವುದಿಲ್ಲ 0 ಹೀಗಾಗಿ, ನಿಜವಾದ ಸಂಪತ್ತು ಎಂದರೆ ಹೆಚ್ಚು ಹಣವಲ್ಲ ಶುದ್ದ ಮಾರ್ಗದಲ್ಲಿ ಗಳಿಸಿದ, ಶಾಂತಿಯನ್ನು ಕೂಡುವ ಸಂಪಾದನೆ. ಅನ್ಯಾಯದ ಸಂಪತ್ತು ಆಪತ್ತಿಗೆ ದಾರಿ ಮಾಡಿಕೊಡುತ್ತದೆ; ಶ್ರಮದ ಸಂಪತ್ತು ಜೀವನವನ್ನು ಬೆಳಗಿಸುತ್ತದೆ from ಸೃಷ್ಟಿಕರ್ತ ಕುಮಾರಿಸ್ , ಬರಹ್ಮಾ: ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat