ShareChat
click to see wallet page
search
#🙏ಭಕ್ತಿಮಯ ಕೋಟ್ಸ್😇 #ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್
🙏ಭಕ್ತಿಮಯ ಕೋಟ್ಸ್😇 - ಮಾನವಜನ್ಮದ ವಹತ್ವ మెక్తు ಹರಮಾತ್ಮನ ಅಲಿವು ಸೃಷ್ಟಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಜಾಗೃತಿ ಮತ್ತು ಅರಿವಿನ ಮಿತ ಇದೆ. ಕ್ರಿಮಿಯ ಇರುವಿಕೆಯನ್ನು ಕಪ್ಪ್ೆ ಅರಿಯುತ್ತದೆ. ಕಪ್ಪೆಯ ಇರುವಿಕೆಯನ್ನು ಸರ್ಪ ಅರಿಯುತ್ತದೆ. ಸರ್ಪದ ಇರುವಿಕೆಯನ್ನು ಮುಂಗುಸಿ ಅರಿಯುತ್ತದೆ::ಇದು ಪ್ರಕೃತಿಯ ನಿಯಮ: ಪ್ರತಿಯೊಂದು ಜೀವಿಯೂ ಮತ್ತೊಂದು ಶಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಬದುಕು ಉಳಿಸಿಕೊಳ್ಳಲು, ತನ್ನ ಅಸ್ತಿತ್ವವನ್ನು ಕಾಯ್ದು ಕೊಳಳಲು ಅದು ಮೇಲಿನ ಶಕ್ತಿಯನ್ನು ಅರಿತು ನಡೆಯುತ್ತದೆ: ಹೀಗಿರುವಾಗ, ನರಜನ್ಮವನ್ನು ಪಡೆದುಕೊಂಡ ಮಾನವನು _ಬುದ್ದಿ, ವಿವೇಕ, ಚಿಂತನೆ ಮತ್ತು విజారలశ్తియన్ను &ిందిరువె మోనెేవెను-కెనెగింకె లున్న: ತಶ್ರೇಷ್ಠನಾದ ಪರಮಾತ್ಮನ ಇರುವಿಕೆಯನ್ನು ಅರಿಯದೆ ಹೋದರೆ, ಆ ಮಾನವಜನ್ಮವೇ ಪ್ರುಶಾರ್ಥಕವಾಗುತ್ತದೆ ಮತ್ತು ಅರ್ಥಹೀನವಾಗುತ್ತದೆ: ಪರಮಾತ್ಮನನ್ನು ಅರಿಯದ ಮಾನವನು ಕಪ್ಪ್ೆ ಅಥವಾ  ಸರ್ಪಕ್ಕಿಂತಲೂ ಕೀಳಾಗಿ ಬದುಕಿದವನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ: ಮಾನವಜನ್ಮವು ಪರಮಾತ್ಮನ ಜ್ಞಾನವನ್ನು ಅರಿಯಲು ದೂರೆತ ಅಪೂರ್ವ ಅವಕಾಶ. ಪರಮಾತ್ಮನನ್ನು ಅರಿತಾಗ ತನ್ನ ನಿಜ ಸ್ವರೂಪವನ್ನು మోశ ఆశ్మను ತಿಳಿದುಕೊಳ್ಳುತ್ತದೆ: ಆಗಲೇ ಜೀವನಕ್ಕೆ ದಿಕು'  అథిగ ಮತ್ತು ಶಾಂತಿ ಲಭಿಸುತ್ತದೆ: ಪರಮಾತ್ಮನ ಅರಿವಿಲ್ಲದ ಬದುಕು ಕೇವಲ ಆಹಾರ, ನಿದ್ರೆ ಆಸೆ ಮತ್ತು ಚಿಂತನೆಗಳಲ್ಲೇ ಸೀಮಿತವಾಗಿಬಿಡುತ್ತದೆ: ಆದರೆ ಪರಮಾತ್ಮನ ಅರಿವಿನಿಂದ ಜೀವನವು ಉನ್ನತ ಗುರಿಯತ್ತ ಸಾಗುತ್ತದೆ: ಬ್ರಹ್ಮಾಕುಮಾರಿಸ್' ಸೃಷ್ಟಿಕರ್ತ from ಶಿಕ್ಷಣ ವಿಭಾಗ, ಮೌಂಟ್ ಅಬು: ಮಾನವಜನ್ಮದ ವಹತ್ವ మెక్తు ಹರಮಾತ್ಮನ ಅಲಿವು ಸೃಷ್ಟಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಜಾಗೃತಿ ಮತ್ತು ಅರಿವಿನ ಮಿತ ಇದೆ. ಕ್ರಿಮಿಯ ಇರುವಿಕೆಯನ್ನು ಕಪ್ಪ್ೆ ಅರಿಯುತ್ತದೆ. ಕಪ್ಪೆಯ ಇರುವಿಕೆಯನ್ನು ಸರ್ಪ ಅರಿಯುತ್ತದೆ. ಸರ್ಪದ ಇರುವಿಕೆಯನ್ನು ಮುಂಗುಸಿ ಅರಿಯುತ್ತದೆ::ಇದು ಪ್ರಕೃತಿಯ ನಿಯಮ: ಪ್ರತಿಯೊಂದು ಜೀವಿಯೂ ಮತ್ತೊಂದು ಶಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಬದುಕು ಉಳಿಸಿಕೊಳ್ಳಲು, ತನ್ನ ಅಸ್ತಿತ್ವವನ್ನು ಕಾಯ್ದು ಕೊಳಳಲು ಅದು ಮೇಲಿನ ಶಕ್ತಿಯನ್ನು ಅರಿತು ನಡೆಯುತ್ತದೆ: ಹೀಗಿರುವಾಗ, ನರಜನ್ಮವನ್ನು ಪಡೆದುಕೊಂಡ ಮಾನವನು _ಬುದ್ದಿ, ವಿವೇಕ, ಚಿಂತನೆ ಮತ್ತು విజారలశ్తియన్ను &ిందిరువె మోనెేవెను-కెనెగింకె లున్న: ತಶ್ರೇಷ್ಠನಾದ ಪರಮಾತ್ಮನ ಇರುವಿಕೆಯನ್ನು ಅರಿಯದೆ ಹೋದರೆ, ಆ ಮಾನವಜನ್ಮವೇ ಪ್ರುಶಾರ್ಥಕವಾಗುತ್ತದೆ ಮತ್ತು ಅರ್ಥಹೀನವಾಗುತ್ತದೆ: ಪರಮಾತ್ಮನನ್ನು ಅರಿಯದ ಮಾನವನು ಕಪ್ಪ್ೆ ಅಥವಾ  ಸರ್ಪಕ್ಕಿಂತಲೂ ಕೀಳಾಗಿ ಬದುಕಿದವನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ: ಮಾನವಜನ್ಮವು ಪರಮಾತ್ಮನ ಜ್ಞಾನವನ್ನು ಅರಿಯಲು ದೂರೆತ ಅಪೂರ್ವ ಅವಕಾಶ. ಪರಮಾತ್ಮನನ್ನು ಅರಿತಾಗ ತನ್ನ ನಿಜ ಸ್ವರೂಪವನ್ನು మోశ ఆశ్మను ತಿಳಿದುಕೊಳ್ಳುತ್ತದೆ: ಆಗಲೇ ಜೀವನಕ್ಕೆ ದಿಕು'  అథిగ ಮತ್ತು ಶಾಂತಿ ಲಭಿಸುತ್ತದೆ: ಪರಮಾತ್ಮನ ಅರಿವಿಲ್ಲದ ಬದುಕು ಕೇವಲ ಆಹಾರ, ನಿದ್ರೆ ಆಸೆ ಮತ್ತು ಚಿಂತನೆಗಳಲ್ಲೇ ಸೀಮಿತವಾಗಿಬಿಡುತ್ತದೆ: ಆದರೆ ಪರಮಾತ್ಮನ ಅರಿವಿನಿಂದ ಜೀವನವು ಉನ್ನತ ಗುರಿಯತ್ತ ಸಾಗುತ್ತದೆ: ಬ್ರಹ್ಮಾಕುಮಾರಿಸ್' ಸೃಷ್ಟಿಕರ್ತ from ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat