ShareChat
click to see wallet page
search
#😍 ನನ್ನ ಸ್ಟೇಟಸ್ #🙏ನಮಸ್ಕಾರ
😍 ನನ್ನ ಸ್ಟೇಟಸ್ - ಸಂಪತ್ತು ಎನ್ನುವುದು ಕೇವಲ ಅನುಭವಿಸಲಿಕ್ಕಲ್ಲ , ಅದು ಹಂಚಲಿಕ್ಕಾಗಿ ಎಂದು ಬಲವಾಗಿ ನಂಬಿದ್ದವರು ಡಾ. ರಾಯ್. ಪ್ರತಿ ವರ್ಷ ಅನಾಥ ಮಕ್ಕಳ ಶಿಕ್ಷಣಕ್ಕಾಗಿ 1 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದ ಅವರ ನಡೆ ಅನೇಕರಿಗೆ ಮಾದರಿ ರ್ಥಿಗಳು ಇಂದು ಸುಶಿಕ್ಷೆತರಾಗಿ ಬದುಕುತ್ತಿದ್ದಾರೆ ವಿದ್ಯಾ( ಸಾವಿರಾರು ಬಡ ಎಂದರೆ ಅದರ ಹಿಂದೆ ರಾಯ್ ಅವರ ನಿಸ್ವಾರ್ಥ ಸಹಾಯವಿದೆ. ಅವರು ಕೇವಲ ಕಟ್ಟಡಗಳನ್ನು ಕಟ್ಟಲಿಲ್ಲ , ಬಡವರ ಬದುಕನ್ನು ಕಟ್ಟಿಕೊಟ್ಟರು  ಸಂಪತ್ತು ಎನ್ನುವುದು ಕೇವಲ ಅನುಭವಿಸಲಿಕ್ಕಲ್ಲ , ಅದು ಹಂಚಲಿಕ್ಕಾಗಿ ಎಂದು ಬಲವಾಗಿ ನಂಬಿದ್ದವರು ಡಾ. ರಾಯ್. ಪ್ರತಿ ವರ್ಷ ಅನಾಥ ಮಕ್ಕಳ ಶಿಕ್ಷಣಕ್ಕಾಗಿ 1 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದ ಅವರ ನಡೆ ಅನೇಕರಿಗೆ ಮಾದರಿ ರ್ಥಿಗಳು ಇಂದು ಸುಶಿಕ್ಷೆತರಾಗಿ ಬದುಕುತ್ತಿದ್ದಾರೆ ವಿದ್ಯಾ( ಸಾವಿರಾರು ಬಡ ಎಂದರೆ ಅದರ ಹಿಂದೆ ರಾಯ್ ಅವರ ನಿಸ್ವಾರ್ಥ ಸಹಾಯವಿದೆ. ಅವರು ಕೇವಲ ಕಟ್ಟಡಗಳನ್ನು ಕಟ್ಟಲಿಲ್ಲ , ಬಡವರ ಬದುಕನ್ನು ಕಟ್ಟಿಕೊಟ್ಟರು - ShareChat