ShareChat
click to see wallet page
search
#🔱 ಭಕ್ತಿ ಲೋಕ #🙏🏻ಶ್ರೀಕೃಷ್ಣನ ಕಥೆಗಳು📜 #🙏 ಭಕ್ತಿ ವಿಡಿಯೋಗಳು 🌼 #📚 ಭಗವದ್ಗೀತೆ #🙏ಭಕ್ತಿ ಸ್ಟೇಟಸ್ ವಿಡಿಯೋ🎥
🔱 ಭಕ್ತಿ ಲೋಕ - ಶೀಭಗದದ್ೀತೆ. ಪ್ರಪಂಚದಲ್ಲಿ ಒಬ್ಬೂಬ್ಬರು ಒಂದೊಂದು ಮಾರ್ಗದಲ್ಲಿ ಭಗವಂತನೆಡೆಗೆ ಹೋಗುವರು. ಅದರಲ್ಲಿ ಒಬ್ಬನದು ಕರ್ಮದ ಹಾದಿ ಅವನು ಪ್ರಕೃತಿಯನ್ನು ವಿಚಾರ ಮಾಡುವುದಕ್ಕೆ ಅಷ್ಟು ತವಕ ಪಡುವುದಿಲ್ಲ. ಕರ್ಮ ಮಾಡುವನು. ತನ್ನ ಸುತ್ತಮುತ್ತ ಇರುವವರಿಗೆ ಸಹಾಯ ಮಾಡುವನು. ಸಾಧ್ಯವಾದಷ್ಟು ತನ್ನಲ್ಲಿ ದೇವರು ಏನು ಒಳ್ಳಿಯದನ್ನು ಅದನ್ನು ಎಲ್ಲರಿಗೂ ಕೊಟ್ಟು ಅನಂತರ ತಾನು ಕೊಟ್ಟಿರುವನೋ  ಅನುಭವಿಸುವನು. ಹಾಗೆ ಕೊಡುವುದರಲ್ಲಿ ಒ೦ದು ಆನಂದವಿದೆ  ಇನ್ನೊಬ್ಬರಿಗೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಕೊಡುವನು  ಇರುವತನಕ ಪರರಿಗೆ ದುಡಿಯುವನು ಆ ದುಡಿತದ ಹಿಂದೆ ಹಿಂಸೆ ಇಲ್ಲ , ಆಕಾಂಕ್ಷೆ ಇಲ್ಲ , ಕೀರ್ತಿಯ ಲಾಭದ ಮೋಹವಿಲ್ಲ. ಈ ಜೀವನಕ್ಕೆ  ಬಂದಿರುವುದೇ ಸಾಯುವುದಕ್ಕೆ . ಸ್ವಾರ್ಥಕ್ಕೆ ಸಾಯುವುದಕ್ಕಿಂತ ಇನ್ನೊಬ್ಬರಿಗಾಗಿ ದುಡಿಯುತ್ತಾ ಸಾಯುವೆ ಎನ್ನುವನು ಅವನು. ಇದರಿಂದ ಅವನ ಹೃದಯ ಶುದ್ಧವಾಗಿ ತನ್ನೊಳಗೆ ಪ್ರಪಂಚದಲ್ಲೆಲ್ಲಾ  ಓತಪ್ರೋತನಾದ ಪರಮಾತ್ಮನ ತತ್ತ್ವವನ್ನು ಅವನು ಅನುಭವಿಸುವನು: ಭಗವಂತನ ಕೈಯಲ್ಲಿ ಒ೦ದು ನಿಮಿತ್ತವಾಗುವನು  ಶೀಭಗದದ್ೀತೆ. ಪ್ರಪಂಚದಲ್ಲಿ ಒಬ್ಬೂಬ್ಬರು ಒಂದೊಂದು ಮಾರ್ಗದಲ್ಲಿ ಭಗವಂತನೆಡೆಗೆ ಹೋಗುವರು. ಅದರಲ್ಲಿ ಒಬ್ಬನದು ಕರ್ಮದ ಹಾದಿ ಅವನು ಪ್ರಕೃತಿಯನ್ನು ವಿಚಾರ ಮಾಡುವುದಕ್ಕೆ ಅಷ್ಟು ತವಕ ಪಡುವುದಿಲ್ಲ. ಕರ್ಮ ಮಾಡುವನು. ತನ್ನ ಸುತ್ತಮುತ್ತ ಇರುವವರಿಗೆ ಸಹಾಯ ಮಾಡುವನು. ಸಾಧ್ಯವಾದಷ್ಟು ತನ್ನಲ್ಲಿ ದೇವರು ಏನು ಒಳ್ಳಿಯದನ್ನು ಅದನ್ನು ಎಲ್ಲರಿಗೂ ಕೊಟ್ಟು ಅನಂತರ ತಾನು ಕೊಟ್ಟಿರುವನೋ  ಅನುಭವಿಸುವನು. ಹಾಗೆ ಕೊಡುವುದರಲ್ಲಿ ಒ೦ದು ಆನಂದವಿದೆ  ಇನ್ನೊಬ್ಬರಿಗೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಕೊಡುವನು  ಇರುವತನಕ ಪರರಿಗೆ ದುಡಿಯುವನು ಆ ದುಡಿತದ ಹಿಂದೆ ಹಿಂಸೆ ಇಲ್ಲ , ಆಕಾಂಕ್ಷೆ ಇಲ್ಲ , ಕೀರ್ತಿಯ ಲಾಭದ ಮೋಹವಿಲ್ಲ. ಈ ಜೀವನಕ್ಕೆ  ಬಂದಿರುವುದೇ ಸಾಯುವುದಕ್ಕೆ . ಸ್ವಾರ್ಥಕ್ಕೆ ಸಾಯುವುದಕ್ಕಿಂತ ಇನ್ನೊಬ್ಬರಿಗಾಗಿ ದುಡಿಯುತ್ತಾ ಸಾಯುವೆ ಎನ್ನುವನು ಅವನು. ಇದರಿಂದ ಅವನ ಹೃದಯ ಶುದ್ಧವಾಗಿ ತನ್ನೊಳಗೆ ಪ್ರಪಂಚದಲ್ಲೆಲ್ಲಾ  ಓತಪ್ರೋತನಾದ ಪರಮಾತ್ಮನ ತತ್ತ್ವವನ್ನು ಅವನು ಅನುಭವಿಸುವನು: ಭಗವಂತನ ಕೈಯಲ್ಲಿ ಒ೦ದು ನಿಮಿತ್ತವಾಗುವನು - ShareChat